Quantcast
Channel: VijayKarnataka
Browsing all 6795 articles
Browse latest View live

‘ರಾಮಚಂದ್ರಾಪುರ ಮಠದಲ್ಲಿ ಅದ್ದೂರಿ ರಾಮೋತ್ಸವ’

ಹೊಸನಗರ: ತಾಲೂಕಿನ ರಾಮಚಂದ್ರಾಪುರ ಮಠದಲ್ಲಿ ಏ.12ರಿಂದ 16ರ ವರೆಗೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಾಮೋತ್ಸವ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ‌್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಮಠದ ಮಂಡಲಾಧ್ಯಕ್ಷ ಬಾಗಿ...

View Article


ಗ್ರಾಮೀಣ ಭಾರತ ಕೇಂದ್ರೀಕರಿಸಿದ ಶಂಕರ ಕಣ್ಣಿನ ಆಸ್ಪತ್ರೆ

ಶಿವಮೊಗ್ಗ: ಶಂಕರ ಕಣ್ಣಿನ ಆಸ್ಪತ್ರೆಯು ಶೇ.70 ರಷ್ಟು ನಮ್ಮ ಸೋದರರು ವಾಸವಾಗಿರುವ ಗ್ರಾಮೀಣ ಭಾರತವನ್ನು ಕೇಂದ್ರಿಕರಿಸಿರುವುದು ಸಂತಸದ ವಿಷಯ ಎಂದು ಇನ್ಫೋಸಿಸ್ ಮತ್ತು ಆಕ್ಸಿಲೊರ್ ಸಂಸ್ಥೆಗಳ ಸಹ ಸಂಸ್ಥಾಪಕ ಶಿಬುಲಾಲ್ ಹೇಳಿದರು. ನಗರದ ಶಂಕರ...

View Article


ಪೋಡಿ ಮುಕ್ತ ಅಭಿಯಾನ ಮತ್ತಷ್ಟು ಚುರುಕಿಗೆ ಸರಕಾರ ಕ್ರಮ

ರಾಘವೇಂದ್ರ ಮೇಗರವಳ್ಳಿ ತೀರ್ಥಹಳ್ಳಿ : ಪೋಡಿ ಮುಕ್ತ ಅಭಿಯಾನ ಕಾರ‌್ಯಕ್ರಮವನ್ನು ಜನಸ್ನೇಹಿಗೊಳಿಸಲು ಸರಕಾರ ತ್ವರಿತ ಕ್ರಮಕ್ಕೆ ಮುಂದಾಗಿದೆ. ಜಮೀನು ಸರ್ವೆ ನಂತರ ವಿಳಂಬವಿಲ್ಲದೆ 11-ಇ ನಕ್ಷೆ ವಿತರಿಸುವ ಉದ್ದೇಶದಲ್ಲಿ ಹೊಸದಾಗಿ 1000 ಭೂಮಾಪಕರಿಗೆ...

View Article

ಟೂರ್ ಮಾಡುವಾಗ ನೋ ಶಾಪಿಂಗ್

ನಾನು ಟ್ರಾವೆಲ್ ಫ್ರೀಕ್ ಆಗಿರುವುದಕ್ಕೂ, ಸಿನಿಮಾ ಇಂಡಸ್ಟ್ರಿಯಲ್ಲಿ ಇರುವುದಕ್ಕೂ ಸರಿ ಹೋಗಿದೆ. ಶೂಟಿಂಗ್ ನೆಪದಲ್ಲಿ ಜಗತ್ತಿನ ಬಹುತೇಕ ಎಲ್ಲ ಜಾಗಗಳನ್ನು ಸುತ್ತಾಡುವ ಅದ್ಭುತ ಅವಕಾಶ ಸಿಕ್ಕಿದೆ. ಎಲ್ಲೆಲ್ಲೆ ಸುತ್ತಿದ್ದೀನಿ ಅಂತ ನೆನಪಿಲ್ಲ....

View Article

ಡುಂಬಾ ಡೇಂಜರ್

- ಅಶೋಕ್ ಸಾತ್ಪುತೆ ಕುಟುಂಬ ಸಮೇತ ಒರಿಸ್ಸಾ ಪ್ರವಾಸಕ್ಕೆ ಹೋಗಿದ್ದೆವು. ಒರಿಸ್ಸಾದ ರಾಜಧಾನಿ ಭುವನೇಶ್ವರದ ನೆಲದಲ್ಲಿ ಇಳಿದಾಗ ಅಲ್ಲಿನ ಸೌಂದರ‌್ಯಕ್ಕೆ ಬೆರಗಾಗುತ್ತಲೇ ಹೆಜ್ಜೆ ಇಟ್ಟಿದ್ದು ನಂದನ ಕಾನನ್ ಪ್ರಾಣಿ ಸಂಗ್ರಹಾಲಯದ ಕಡೆ. ಆ...

View Article


ಗುಹಾಲೋಕ ಬತು ಕೇವ್ಸ್

ಅಪರೂಪದ ಗುಹೆಗಳು, ಬೃಹತ್ ಶಿಖರಗಳು, ಪ್ರಕೃತಿಯ ವೈವಿಧ್ಯ ಎಲ್ಲವನ್ನು ಕಣ್ತುಂಬಿಸಿಕೊಳ್ಳಲು ಕೌಲಾಲಂಪುರಕ್ಕೆ ಭೇಟಿ ನೀಡಬೇಕು. ಇಲ್ಲಿನ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳನ್ನೊಮ್ಮೆ ಪ್ರದಕ್ಷಿಣೆ ಹಾಕಲೇಬೇಕು. - ವಿಕಾಸ್ ಹೆಗಡೆ ನೋಡಿದಷ್ಟೆ...

View Article

ಕಾಲಿಗೆ ಚಕ್ರ ಕಟ್ಟಿಕೊಂಡು ಜಗತ್ತನ್ನೇ ಸುತ್ತುವಾಸೆ

ಅಮ್ಮ, ಅಣ್ಣ ಎಲ್ಲಾದ್ರೂ ಸುತ್ತೋಕೆ ಹೋಗೋಣ್ವಾ? ಶೂಟಿಂಗ್‌ಗೆ ಬ್ರೇಕ್ ಇದ್ದಾಗ ನಾನು ಮನೆಯಲ್ಲಿ ಕೇಳುವ ಮೊದಲ ಪ್ರಶ್ನೆ. ಆ ಮಟ್ಟಕ್ಕೆ ನನಗೆ ಟ್ರಾವೆಲಿಂಗ್ ಕ್ರೇಝ್ ಇದೆ. ಎಲ್ಲೂ ಹೋಗೋಕೆ ಇಲ್ಲ ಅಂದರೆ ಕೊನೆಪಕ್ಷ ಸುಮ್ಮನೆ ಕಾರಲ್ಲಿ ಲಾಂಗ್ ಡ್ರೈವ್...

View Article

ಮೆಮೊರಿ ಬಾಕ್ಸ್: ಯಾಣದ ಪ್ರಯಾಣದಲ್ಲಿ ಪ್ರಾಯಾಸ

ಉತ್ತರಕನ್ನಡದ ಯಾಣದ ಶಿಖರದ ತುದಿಯವರೆಗೆ ಹತ್ತಿ ಬಿಡುವ ಉತ್ಸಾಹದಲ್ಲೇ ಹೆಜ್ಜೆ ಹಾಕಿದ್ದು. ಅಚ್ಚ ಹಸಿರ ಸುಂದರ ಪರಿಸರದಲ್ಲಿ ನಿಸರ್ಗ ದೇಗುಲವೆನಿಸಿರುವ ಯಾಣದ ತಾಣಕ್ಕೆ ವಾಹನದಲ್ಲಿ ಹೋಗುವವರೆಗೂ ಇರುವ ಸ್ಥಳವನ್ನು ತಲುಪುವಲ್ಲಿ ಆಗಲೇ ಗಂಟೆ 12...

View Article


ವೀಕೆಂಡ್ ಹಾಲಿಡೇಗೆ ಐದು ಕೂಲ್ ಸ್ಪಾಟ್ಸ್

ಈ ಬಾರಿಯ ಹೋಳಿ ಹಬ್ಬದ ಜತೆಗೆ ಸಾಲು ಸಾಲು ರಜೆಗಳು ಬಂದಿವೆ. ಶುಕ್ರವಾರ ಗುಡ್ ಫ್ರೈಡೇ, ಶನಿವಾರ ಹಾಗೂ ಭಾನುವಾರ ವೀಕೆಂಡ್ ರಜೆ ಹೀಗೆ ಒಂದರ ನಂತರ ಒಂದು ಬಂದಿರುವ ಈ ಬಾರಿಯ ಹಾಲಿಡೇಸ್, ಪ್ರವಾಸ ಪ್ರಿಯರಿಗೆ ಔಟಿಂಗ್ ತೆರಳಲು ಅನುವು ಮಾಡಿಕೊಟ್ಟಿವೆ....

View Article


ಸಮ್ಮರ್‌ಗೆ ಸುಮಧುರ ಸೌತ್ ಡಕೋಟ

- ಜಮುನಾ ರಾಣಿ ಎಚ್.ಎಸ್. ಬೇಸಿಗೆಯ ಪ್ರವಾಸದ ಸೊಬಗು ಅಮೆರಿಕದ ಸೌತ್ ಡಕೋಟದಲ್ಲಿ ಅರಳಿ ನಿಲ್ಲುತ್ತದೆ. ಬೆಟ್ಟಗುಡ್ಡಗಳಲ್ಲಿ ಅಲೆದಾಡುತ್ತಾ, ಪ್ರಾಣಿ ಪಕ್ಷಿಗಳ ಸ್ವಚ್ಚಂದ ಓಡಾಟ, ರೋಚಕ ಅನುಭವ ನೀಡುವ ಗುಹೆಗಳನ್ನು ಹೊಕ್ಕಿ ಹೊರಬಂದಾಗಲೇ ಪ್ರವಾಸದ...

View Article

ಸಣ್ಣ ಲಗೇಜ್, ದೊಡ್ಡ ಖುಷಿ

ಟ್ರಾವೆಲ್ ಮಾಡುವಾಗ ನನ್ನ ಮೊದಲ ಆದ್ಯತೆ ಲಗೇಜ್‌ನ ಗಾತ್ರದ ಬಗ್ಗೆ. ಆದಷ್ಟು ಸಣ್ಣ ಲಗೇಜ್ ಕ್ಯಾರಿ ಮಾಡುತ್ತೇನೆ. ನನ್ನ ಲಗೇಜ್ ಎಷ್ಟು ಸಣ್ಣದಿರುತ್ತದೋ, ನಾನು ಅಷ್ಟು ಖುಷಿಯಾಗಿ ಪ್ರವಾಸ ಮಾಡುತ್ತೇನೆ. ಅಲ್ಲದೆ ನಾನು ಯಾವ ಜಾಗಕ್ಕೆ ಭೇಟಿ...

View Article

ಸಿಲೆಬ್ರಿಟಿ ಟ್ರಾವೆಲ್‌: ಇದು ರಮ್ಯ ಕಾಲ

ನಾನು ಊರೂರು ಸುತ್ತುವುದಕ್ಕೂ ನನ್ನ ಓದಿಗತೂ ಸಂಬಂಧವಿದೆ. ಟ್ರಾವೆಲ್‌ ಆ್ಯಂಡ್‌ ಟೂರಿಸಂನಲ್ಲಿ ಡಿಗ್ರಿ ಮಾಡಿರುವ ನನಗೆ ಪ್ರವಾಸದ ಹುಚ್ಚು ತುಸು ಹೆಚ್ಚು. ಮೊದಲಿನಿಂದಲೂ ತುಂಬ ಟ್ರಾವೆಲ್‌ ಮಾಡ್ತಿದ್ದೆ, ಸಿನಿಮಾ ಇಂಡಸ್ಟ್ರಿಗೆ ಬಂದ ಮೇಲೆ ಅದು...

View Article

ಸ್ವರ್ಗ ಸುಖ ನೀಡುವ ಬೇ ಗಾರ್ಡನ್‌

- ಡಾ.ಎಮ್‌.ಡಿ.ಸೂರ್ಯಕಾಂತ ಮುಗಿಲು ಮುಟ್ಟಿಸುವ ಬಳ್ಳಿತ್ರ, ನಡೆದಷ್ಟು ದೂರ ಸುವಾಸನೆಯಿಂದಲೇ ಸೆಳೆಯುವ ಹೂಗಳು. ಬಣ್ಣಬಣ್ಣದ ಅಲಂಕಾರಿಕ ಗಿಡಗಳ ನಡುವೆ ಬೀಸುವ ತಂಗಾಳಿಯ ನಡುವೆ ಮೈಮನ ಮರೆತು ಹೋಗುತ್ತದೆ. ಇಲ್ಲಿನ ಲ್ಯಾಂಡ್‌ ಸ್ಕೇಪ್‌ ಅಂತೂ...

View Article


ತಂಬಾಕು ಎಚ್ಚರಿಕೆ ನೀತಿಗೆ ಬದ್ಧ: ಸರಕಾರ

ಹೊಸದಿಲ್ಲಿ : ''ಸಿಗರೇಟ್‌ ಸೇರಿದಂತೆ ತಂಬಾಕು ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಎಚ್ಚರಿಕೆಯ 'ಚಿತ್ರ-ಸಂದೇಶ'ವನ್ನು ಶೇ.85ರಷ್ಟು ಗಾತ್ರದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಈ ನೀತಿಗೆ ಸರಕಾರ ಬದ್ಧವಾಗಿದೆ,'' ಎಂದು ಕೇಂದ್ರ ಆರೋಗ್ಯ ಸಚಿವಾಲಯ...

View Article

ವೇಗದ ಗತಿಮಾನ್‌ ಎಕ್ಸ್‌ಪ್ರೆಸ್‌ಗೆ ಏ.5ಕ್ಕೆ ಗ್ರೀನ್‌ ಸಿಗ್ನಲ್‌

ಆಗ್ರಾ : ಭಾರತದ ವೇಗದ ರೈಲು ಗತಿಮಾನ್‌ ಎಕ್ಸ್‌ಪ್ರೆಸ್‌ ಮಂಗಳವಾರದಿಂದ(ಏ. 5) ಕಾರ್ಯಾರಂಭಿಸಲಿದೆ. ಆ ಮೂಲಕ ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ''ಹಜ್ರತ್‌ ನಿಜಾಮುದ್ದೀನ್‌, ದಿಲ್ಲಿಯಿಂದ ಆಗ್ರಾ ಕಂಟೋನ್ಮೆಂಟ್‌...

View Article


ಅದಾನಿ ಗಣಿ ಗುತ್ತಿಗೆ ವ್ಯವಹಾರಕ್ಕೆ ಅಸ್ತು

ಮೆಲ್ಬೋರ್ನ್‌ : ಆಸ್ಪ್ರೇಲಿಯಾದಲ್ಲಿನ 21.7 ಶತಕೋಟಿ ಡಾಲರ್‌ಗಳ(1.4 ಲಕ್ಷ ಕೋಟಿ ರೂ.) ವಿವಾದಾಸ್ಪದ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗೆ ಅಲ್ಲಿನ ಸರಕಾರ ಅನುಮೋದನೆ ನೀಡಿದೆ. ಇದರಿಂದಾಗಿ ಅದಾನಿ ನಡೆಸಿದ್ದ ಕಾನೂನು ಹೋರಾಟದಲ್ಲಿ ಜಯ ಪಡೆದಂತೆ...

View Article

ಪತಂಜಲಿ ನೂಡಲ್ಸ್‌ ಗುಣಮಟ್ಟದತ್ತಲೂ ಶಂಕೆ

ಮೀರತ್‌: ಮ್ಯಾಗಿ ಆಯಿತು, ಈಗ ಪತಂಜಲಿಯ ನೂಡಲ್ಸ್‌ ಸರದಿ! ಈ ಉತ್ಪನ್ನವೂ ಕಳಪೆ ಗುಣಮಟ್ಟದ್ದಾಗಿದೆ ಎಂದು ಮೀರತ್‌ನಲ್ಲಿನ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಮಂಡಳಿ(ಎಫ್‌ಎಸ್‌ಡಿಎ) ವರದಿ ನೀಡಿದೆ. ಪತಂಜಲಿ ನೂಡಲ್ಸ್‌ನಲ್ಲಿನ ಟೇಸ್ಟ್‌...

View Article


ಮೊದಲ 'ಆಧಾರ್‌' ಎಟಿಎಂ ಆರಂಭ

-ಶುರುವಾದ 'ಆಧಾರ್‌' ಎಟಿಎಂ, ಪಿನ್‌ ಇನ್ನು ಬೇಕಿಲ್ಲ! - ಡಿಸಿಬಿ ಬ್ಯಾಂಕ್‌ಗೆ ಮೊದಲ 'ಆಧಾರ್‌' ಆಧರಿತ ಎಟಿಎಂ ಸೇವೆ ನೀಡಿದ ಹೆಗ್ಗಳಿಕೆ ಮುಂಬಯಿ: ನಾಲ್ಕಾರು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದರೆ, ಎಟಿಎಂ ಬಳಸುವಾಗ ಅದರಲ್ಲೂ 'ಪಿನ್‌'...

View Article

ಮಲ್ಯ ಅಕ್ರಮ ಆಸ್ತಿ ಪತ್ತೆಗೆ ಇ.ಡಿ ಯತ್ನ

-ಆಸ್ತಿ ಮಾಹಿತಿ ಕೋರಿ ಬ್ರಿಟನ್‌, ದ.ಆಫ್ರಿಕಾ ಮತ್ತಿತರ ದೇಶಗಳಿಗೆ ಪತ್ರ- ಹೊಸದಿಲ್ಲಿ : ಕಿಂಗ್‌ಫಿಷರ್‌ ಏರ್‌ಲೈನ್ಸ್‌ನಲ್ಲಿ ತೀವ್ರ ನಷ್ಟ ಅನುಭವಿಸಿ ವಿದೇಶಕ್ಕೆ ಪಲಾಯನವಾಗಿರುವ ಉದ್ಯಮಿ ವಿಜಯ ಮಲ್ಯ ವಿರುದ್ಧದ ತನಿಖೆಯನ್ನು ಜಾರಿ...

View Article

ಉದ್ಯಮಗಳು ನೈತಿಕ ಮಾರ್ಗ ಅನುಸರಿಸಲಿ: ಜೇಟ್ಲಿ

ಹೊಸದಿಲ್ಲಿ: ಉದ್ಯಮ ವಲಯದಲ್ಲಿ ವಿಜಯ ಮಲ್ಯ ಸೇರಿದಂತೆ 'ಉದ್ದೇಶಪೂರ್ವಕ' ಸಾಲಗಾರರ ಸಂಖ್ಯೆ ಹೆಚ್ಚುತ್ತಿದ್ದು, ಈ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟದ(ಸಿಐಐ) ವಾರ್ಷಿಕ ಸಭೆ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>