ಅಪರಾಧಿಗಳನ್ನು ದತ್ತು ಪಡೆದ ಔರಂಗಾಬಾದ್ ಪೊಲೀಸರು
ಔರಂಗಾಬಾದ್: ತಪ್ಪು ಮಾಡೋದು ಮನುಷ್ಯನ ಗುಣ. ಮಾಡಿದ ತಪ್ಪನ್ನು ತಿದ್ದಿಕೊಳ್ಳುವಂತೆ ಮಾಡುವುದು ಪೊಲೀಸರ ಕರ್ತವ್ಯ. ಅಪರಾಧ ಮುಕ್ತ ಸಮಾಜ ನಿರ್ಮಿಸುವಲ್ಲಿ ಪೊಲೀಸರ ಪಾತ್ರ ಮಹತ್ವದ್ದು. ಈ ನಿಟ್ಟಿನಲ್ಲಿ ಇಲ್ಲಿ ನಾಲ್ಕು ಘಟಕಗಳ ಪೊಲೀಸರು ವಿಶಿಷ್ಟ...
View Articleಕೇರಳದಲ್ಲಿ ಹೆಲ್ಮೆಟ್ ಇಲ್ಲದಿದ್ದರೆ, ಪೆಟ್ರೋಲ್ ಹಾಕೋಲ್ಲ
ಕೊಚಿನ್: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಕುವುದನ್ನು ಕಡ್ಡಾಯಗೊಳಿಸಿ, ಎಷ್ಟೋ ದಿನಗಳಾಗಿವೆ. ಆದರೆ ಇದರ ಮಹತ್ವ ಅರಿಯದ ಸವಾರರು ಮನಸ್ಸಿದ್ದರೆ ಮಾತ್ರ ಹೆಲ್ಮೆಟ್ ಹಾಕಿ ಕೊಳ್ಳುತ್ತಿದ್ದಾರೆ. ಬೈಕ್ ಸವಾರರಲ್ಲಿ ಹೆಲ್ಮೆಟ್ ಬಗ್ಗೆ ಜಾಗೃತಿ...
View Articleನಾಳೆಯಿಂದ ನೈಸರ್ಗಿಕ ಅನಿಲ ಬೆಲೆ ಶೇ.20ರಷ್ಟು ಇಳಿಕೆ
ಹೊಸದಿಲ್ಲಿ: ಸಿಎನ್ಜಿ ಮತ್ತು ಪೈಪ್ ಮೂಲಕ ಅನಿಲ ಸಂಪರ್ಕ ಪಡೆದಿರುವ ಗ್ರಾಹಕರಿಗೆ ಸಂತೋಷದ ಸುದ್ದಿಯೊಂದಿದೆ. ನೈಸರ್ಗಿಕ ಅನಿಲ ಬೆಲೆಯನ್ನು ಶೇ.20ರಷ್ಟು ಇಳಿಸಲು ಸಂಪುಟ ಸಭೆ ಅನುಮತಿ ನೀಡಿದ್ದು, ಕಳೆದೊಂದು ವರ್ಷದಲ್ಲಿ ಇದು ಮೂರನೇ ಬಾರಿ...
View Articleದೇಶದ ಪ್ರಗತಿ ದರ 7.4ಕ್ಕೆ ಕುಸಿತ: ಎಡಿಬಿ
ಹೊಸದಿಲ್ಲಿ: ಈ ವರ್ಷಕ್ಕೆ ಹೋಲಿಸಿದರೆ, ಮುಂದಿನ ಆರ್ಥಿಕ ವರ್ಷದಲ್ಲಿ ಭಾರತದ ಅಭಿವೃದ್ದಿ ದರ ಶೇ. 7.4ಕ್ಕೆ ಕುಸಿಯಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್(ಎಡಿಬಿ) ಹೇಳಿದೆ. ಕಳೆದ ವರ್ಷ ಭಾರತದ ಅಭಿವೃದ್ಧಿ ದರ ಶೇ.7.6ರಷ್ಟಿತ್ತು. ಈ ಮೊದಲು...
View Articleಬ್ರಿಟನ್ನಲ್ಲಿನ ಟಾಟಾ ಸ್ಟೀಲ್ ಘಟಕ ಮಾರಾಟಕ್ಕೆ
ಮುಂಬಯಿ : ಬ್ರಿಟನ್ನಲ್ಲಿ ತೀವ್ರ ನಷ್ಟ ಅನುಭವಿಸುತ್ತಿರುವ ತನ್ನ ಉದ್ಯಮವನ್ನು ಮಾರಾಟ ಮಾಡಲು ಟಾಟಾ ಸ್ಟೀಲ... ಮುಂದಾಗಿದೆ. ಇದರಿಂದ ಉದ್ಯಮ ನೆಚ್ಚಿಕೊಂಡಿದ್ದ ಸಾವಿರಾರು ಕಾರ್ಮಿಕರಲ್ಲಿ ಅಭದ್ರತೆ ನೆಲೆಯೂರಿದೆ. ಬ್ರಿಟನ್ನಲ್ಲಿ ನೆಲೆ ಕಾಣಲು...
View Articleಡಬ್ಬಾವಾಲರಿಂದ ಬರ್ಗರ್ ವಿತರಣೆ
ಮುಂಬಯಿ: ಮುಂಬಯಿನ ಡಬ್ಬಾವಾಲಾಗಳು ಶೀಘ್ರದಲ್ಲಿಯೇ ಊಟದ ಬುತ್ತಿಗಳನ್ನು ಮನೆಯಿಂದ ಕಚೇರಿಗೆ ಸಾಗಿಸುವುದರ ಜತೆಗೆ ಬರ್ಗರ್ಗಳನ್ನೂ ಗ್ರಾಹಕರ ಮನೆಗೆ ಕೊಂಡೊಯ್ಯಲಿದ್ದಾರೆ. ಭಾರತದಲ್ಲಿ ಕೆಎಫ್ಸಿ ಸರಣಿಯನ್ನು ನಿರ್ವಹಿಸುತ್ತಿರುವ ಯುಮ್...
View Articleಸೆನ್ಸೆಕ್ಸ್ 438 ಅಂಕ ಜಿಗಿತ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ಬರೋಬ್ಬರಿ 438 ಅಂಕಗಳ ಜಿಗಿತ ದಾಖಲಿಸಿದ್ದು, ಹೂಡಿಕೆದಾರರ ಸಂಪತ್ತಿನಲ್ಲಿ 1.62 ಲಕ್ಷ ಕೋಟಿ ರೂ. ಏರಿಕೆಯಾಯಿತು. ಅಮೆರಿಕದಲ್ಲಿ ಬಡ್ಡಿ ದರಗಳನ್ನು ಹಂತ ಹಂತವಾಗಿ...
View Articleಕಾರು, ಎಸ್ಯುವಿ, ಸಿಗರೇಟ್ ಇಂದಿನಿಂದ ತುಟ್ಟಿ
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಈ ಸಲದ ಕೇಂದ್ರ ಬಜೆಟ್ನಲ್ಲಿ ವಿಧಿಸಿರುವ ಕೆಲ ತೆರಿಗೆಗಳ ಪರಿಣಾಮ ಏಪ್ರಿಲ್ 1ರಿಂದ ಐಷಾರಾಮಿ ಕಾರು, ಎಸ್ಯುವಿ, ಸಿಗರೇಟ್ ದರ ಏರಿಕೆಯಾಗಲಿದೆ. 10 ಲಕ್ಷ ರೂ.ಗಿಂತ ಹೆಚ್ಚು ಬೆಲೆಯ ಕಾರುಗಳ ಮೇಲೆ 1 ಪರ್ಸೆಂಟ್...
View Articleರಾಜ್ಯದಲ್ಲಿ ಯಾವುದು ದುಬಾರಿ
ಬೆಂಗಳೂರು : ರಾಜ್ಯದ ಜನರಿಗೆ ಎರಡೆರಡು ಬಿಸಿ ತಟ್ಟಲಿದೆ. ಒಂದು ಕಡೆ ಕಡು ಬಿಸಿಲ ಬೇಗೆಯಿಂದ ಜನರ ಬಸವಳಿಯುತ್ತಿದ್ದಾರೆ. ಮತ್ತೊಂದು ಕಡೆ ಬೆಲೆ ಏರಿಕೆಯ ಬಿಸಿ ಜನರ ಬೇಬಿಗೆ ಭಾರ ಆಗಲಿದೆ. ಕರೆಂಟ್ ದರ ಏರಿಕೆ ಮಾಡಿ ಸರಕಾರ ಜನರಿಗೆ ಶಾಕ್...
View Articleಫೆಬ್ರವರಿ: ಪ್ರಮುಖ ಉದ್ದಿಮೆಗಳ ಪ್ರಗತಿ
ಹೊಸದಿಲ್ಲಿ: ದೇಶದ ಎಂಟು ಪ್ರಮುಖ ಉದ್ಯಮ ವಲಯಗಳು ಫೆಬ್ರವರಿಯಲ್ಲಿ ಶೇ.5.7ರಷ್ಟು ಬೆಳವಣಿಗೆ ದಾಖಲಿಸಿವೆ. ನೈಸರ್ಗಿಕ ಅನಿಲ, ಸಂಸ್ಕರಿತ ಉತ್ಪನ್ನಗಳು, ರಸಗೊಬ್ಬರ, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆ ವಲಯದ ಉದ್ದಿಮೆಗಳಲ್ಲಿ ಶೇ.5.7ರಷ್ಟು...
View Article2015-16ರಲ್ಲಿ ಸೆನ್ಸೆಕ್ಸ್ ಶೇ.9.36 ಇಳಿಕೆ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 3.28 ಅಂಕ ಚೇತರಿಕೆಯೊಂದಿಗೆ 25,341.86ಕ್ಕೆ ಪ್ರಸಕ್ತ ಆರ್ಥಿಕ ಸಾಲಿನ ಕೊನೆಯ ದಿನದ ಆಟವನ್ನು ಮುಕ್ತಾಯಗೊಳಿಸಿತು. ಈ 2015-16ರಲ್ಲಿ ಸೆನ್ಸೆಕ್ಸ್ ಶೇ.9.36ರಷ್ಟು...
View Articleಎಚ್ಎಎಲ್ನಿಂದ ಸರಕಾರಕ್ಕೆ 4,284 ಕೋಟಿ ರೂ. ಸಲ್ಲಿಕೆ
ಬೆಂಗಳೂರು: ಎಚ್ಎಎಲ್ ಷೇರುಗಳ ಮರು ಖರೀದಿ ಹಾಗೂ ಡಿವಿಡೆಂಡ್ ಮೂಲಕ ಸರಕಾರಕ್ಕೆ ಒಟ್ಟು 4,284 ಕೋಟಿ ರೂ.ಗಳನ್ನು ಸಲ್ಲಿಸಿದೆ. '' 2015-16ರಲ್ಲಿ ಈಗಾಗಲೇ ಎಚ್ಎಎಲ್ 510 ಕೋಟಿ ರೂ.ಗಳ ಡಿವಿಡೆಂಡ್ ಅನ್ನು ಸರಕಾರಕ್ಕಿ ನೀಡಿತ್ತು. ಇದಲ್ಲದೆ...
View Articleದಾಖಲೆಯ 245 ಲಕ್ಷ ಟನ್ ಯೂರಿಯಾ ಉತ್ಪಾದನೆ
ಬೆಂಗಳೂರು: ದೇಶದಲ್ಲಿ ಕಳೆದ 2015-16ರ ಸಾಲಿನಲ್ಲಿ ದಾಖಲೆಯ 245 ಲಕ್ಷ ಟನ್ ಯೂರಿಯಾವನ್ನು ಉತ್ಪಾದಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ. 2014-15ರ ಸಾಲಿಗೆ ಹೋಲಿಸಿದರೆ 20 ಲಕ್ಷ ಟನ್...
View Articleರಂಗು ತಂದ ಕಾಲೇಜು ಎಥ್ನಿಕ್ ಡೇ
ಅನಿಲ್ ಸಾಗರ್ ಶಿವಮೊಗ್ಗ : ಹೇ... ಇಲ್ನೋಡೆ ಲೈಟ್ ಪರ್ಪಲ್ ಸೀರೆ ನಂಗೆ ಚನ್ನಾಗಿ ಕಾಣ್ಸುತ್ತಾ.., ವ್ಹಾ..ವ್ ಏನೇಮಾ ಹೀರೋಯಿನ್ ತರಾ ಕಾಣ್ತಿದಿಯಾ.. ಲೇ ಡೈಲಿ ಇದೇ ಥರಾ ಇದ್ರೇ ಎಷ್ಟು ಚಂದ ಅಲ್ವೇನೇ... ಅರ್ರೇ ಇದೇನಿದು ಎಂದು...
View Articleರಾಘವೇಶ್ವರ ಸ್ವಾಮೀಜಿ ಪರ ತೀರ್ಪು: ಸಂಭ್ರಮಾಚರಣೆ
ಹೊಸನಗರ: ಅತ್ಯಾಚಾರ ಆರೋಪ ಕುರಿತ ಎಲ್ಲ ಪ್ರಕರಣಗಳಿಂದ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕರಣ ಖುಲಾಸೆಗೊಂಡ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿನ ಪಟ್ಟಣ ಪಂಚಾಯಿತಿ ಎದುರು ಶ್ರೀಮಠದ ಭಕ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ...
View Articleಭೂ ಕಬಳಿಕೆ ವಿರೋಧಿ ಕಾನೂನು: ಪ್ರಾಂತ ರೈತ ಸಂಘ ಅಸಮಾಧಾನ
ಶಿವಮೊಗ್ಗ: ಭೂ ಕಬಳಿಕೆ ವಿರೋಧಿ ಕಾನೂನು ಜಾರಿಗೊ ಳಿಸಲು ಹೊರಟಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಪ್ರಾಂತ್ಯ ರೈತ ಸಂಘ ರಾಜ್ಯಾದ್ಯಂತ ಏ.18ರಿಂದ 25ರ ತನಕ ಪ್ರತಿಭಟನೆ ಹಮ್ಮಿಕೊಂಡಿದೆ. ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾ ಡಿದ ಸಂಘದ...
View Articleಪಿಡಿಒ, ಕಾರ್ಯದರ್ಶಿಗಳ ಅಮಾನತಿಗೆ ನೌಕರರ ವಿರೋಧ
ಆನವಟ್ಟಿ: ನಾಲ್ವರು ಅಧಿಕಾರಿಗಳನ್ನು ಅಮಾನತು ಗೊಳಿಸಿರುವ ಡಿಸಿ ಕ್ರಮ ಖಂಡಿಸಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ನೌಕರರ ಸಂಘದ ವತಿಯಿಂದ ತಾಲೂಕು ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಅನಿರ್ದಿಷ್ಟಾ ವಧಿ ಪ್ರತಿಭಟನೆ...
View Articleವರುಣ ಕೃಪೆ ಬೀರದಿದ್ದರೆ ನೀರಿಗೆ ಹಾಹಾಕಾರ
ಸಂತೋಷ್ ಕಾಚಿನಕಟ್ಟೆ ಶಿವಮೊಗ್ಗ : ಮಲೆನಾಡಿನಲ್ಲಿ ಫೆಬ್ರವರಿ ಅಂತ್ಯದವರೆಗೆ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಬಾಧಿಸಿರಲಿಲ್ಲ. ಆದರೆ, ಮಾರ್ಚ್ ಅಂತ್ಯದ ಹೊತ್ತಿಗೆ ಬರ ಭೀತಿಯನ್ನೇ ಸೃಷ್ಟಿಸಿದೆ. ವರುಣ ದೇವ ಕೃಪೆ ಬೀರದೆ 20ದಿನ ಇದೇ ಪರಿಸ್ಥಿತಿ...
View Article‘ತಂತ್ರಜ್ಞಾನದ ಭಾಷೆಯಿಂದ ಬರವಣಿಗೆ ನಾಶ’
ಸೊರಬ: ಭಾಷೆ ಮಾನವ ಕಂಡುಕೊಂಡ ವೈಜ್ಞಾನಿಕ ಆವಿಷ್ಕಾರ. ಇಂದು ತಂತ್ರಜ್ಞಾನದ ಮೂಲಕ ಹೆಚ್ಚು ವ್ಯವಹಾರವಾಗುತ್ತಿದೆ ಎಂದು ರಿಪ್ಪನ್ ಪೇಟೆ ಸರಕಾರಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಂ.ಬಿ ಜಯಶೀಲ ವಿಷಾದ ವ್ಯಕ್ತಪಡಿಸಿದರು. ಪ್ರಥಮ ದರ್ಜೆ...
View Articleಕೊಲೆಗೆ ಯತ್ನಿಸಿದ ಐವರಿಗೆ 10 ವರ್ಷ ಸಜೆ
ಶಿವಮೊಗ್ಗ: ಜಮೀನು ವ್ಯಾಜ್ಯದಲ್ಲಿ ತಮ್ಮ ಎದುರಾಳಿಗೆ ಸಹಕಾರ ನೀಡಿದ ಆಪಾದನೆ ಮೇಲೆ ಕೊಲೆಗೆ ಯತ್ನಿಸಿದ ಐವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಸಜೆ ಮತ್ತು ತಲಾ 27 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ....
View Article