Quantcast
Channel: VijayKarnataka
Browsing all 6795 articles
Browse latest View live

‘ಬಿಸಿ’ ಮುಟ್ಟಿಸಿದ ಜೆಸ್ಕಾಂ

ಶಶಿಧರ ಮೇಟಿ, ಬಳ್ಳಾರಿ ಜನ ಸಾಮಾನ್ಯರು ಪರವಾನಗಿ ಇಲ್ಲದೆ ವಿದ್ಯುತ್‌ ಬಳಕೆ ಮಾಡಿ ಜೆಸ್ಕಾಂನ ಜಾಗೃತಿ ದಳದ ಕೆಂಗಣ್ಣಿಗೆ ಗುರಿಯಾಗುವುದು ಸರ್ವೇ ಸಾಮಾನ್ಯ. ಆದರೆ, ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಪರವಾನಗಿ ಇಲ್ಲದೆ ವಿದ್ಯುತ್‌...

View Article


ದಲಿತರಿಗೆ ರಕ್ಷಣೆಗೆ ಆಗ್ರಹಿಸಿ ಮನವಿ

ಹೊಸಪೇಟೆ: ತಾಲೂಕಿನ ಗೋನಾಳ್‌ ಗ್ರಾಮದಲ್ಲಿ ದಲಿತರ ಮೇಲೆ ಬಿಜೆಪಿ ಶಾಸಕ ಸುರೇಶ್‌ ಬಾಬು ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸ್ಥಳೀಯ ದಲಿತ ಹಕ್ಕುಗಳ ಸಮಿತಿ ಬಳ್ಳಾರಿ ಜಿಲ್ಲಾ ಸಮಿತಿ ಆಗ್ರಹಿಸಿದೆ. ಈ...

View Article


ಮೈಲಾರಕ್ಕೆ ಹರಿದು ಬಂದ ಭಕ್ತ ಸಾಗರ

ಹೂವಿನಹಡಗಲಿ; ನಾಡಿನ ಪ್ರಸಿದ್ಧ ಸುಕ್ಷೇತ್ರ ಮೈಲಾರಲಿಂಗೇಶ್ವರ ದರ್ಶನಕ್ಕೆ ಬನದ ಹುಣ್ಣಿಮೆ ನಿಮಿತ್ತ ಗುರುವಾರ ಭಕ್ತ ಸಾಗರವೇ ಹರಿದು ಬಂದಿತ್ತು. ಮುಂದಿನ ತಿಂಗಳು ಭಾರತ ಹುಣ್ಣಿಮೆಯಂದು ಸುಕ್ಷೇತ್ರದಲ್ಲಿ ನಾಡಿನ ಭವಿಷ್ಯವಾಣಿ ಕಾರ್ಣಿಕೋತ್ಸವ...

View Article

‘ಹೈ-ಕ. ಅಭಿವೃದ್ಧಿ ಶೂನ್ಯ’

ಕುರುಗೋಡು: ಹೈದರಾಬಾದ್‌-ಕರ್ನಾಟಕ ಅಭಿವೃದ್ಧಿ ಕೇವಲ ಹಾಳೆಯಲ್ಲಿ ಮಾತ್ರವಾಗಿದೆ. ವಾಸ್ತವದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಸರಕಾರ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಲ್ಲಿ ನಿರ್ಲಕ್ಷ ್ಯ ಧೋರಣೆ ತಾಳಿದೆ ಎಂದು ಕಂಪ್ಲಿ ವಿಧಾನ ಸಭೆ ಕ್ಷೇತ್ರ...

View Article

ಕಿರಿಯ ಆರೋಗ್ಯ ಹುದ್ದೆ ಭರ್ತಿಗೆ ಮನವಿ

ಹಗರಿಬೊಮ್ಮನಹಳ್ಳಿ: ತಾಲೂಕಿನ ಕಡಲಬಾಳು ಗ್ರಾಮಸ್ಥರ ಕನಿಷ್ಠ ಚಿಕಿತ್ಸೆಗೆ ಸಹಕಾರಿಯಾಗಿ ಕೂಡಲೇ ಖಾಲಿ ಇರುವ ಕಿರಿಯ ಆರೋಗ್ಯ ಸಹಾಯಕಿ ನೇಮಕ ಮಾಡುವಂತೆ ಒತ್ತಾಯಿಸಿ ಬಿಜೆಪಿ ಹಿಂದುಳಿದ ವರ್ಗಗಳ ತಾಲೂಕು ಪದಾಧಿಕಾರಿಗಳು ಪಟ್ಟಣದ ಆಸ್ಪತ್ರೆಯಲ್ಲಿ...

View Article


ಕಾಲೇಜಿಗೆ ಸಂಸದ ಭೇಟಿ

ಕಂಪ್ಲಿ: ಸ್ಥಳೀಯ ಸರಕಾರಿ ಮೊದಲ ದರ್ಜೆ ಕಾಲೇಜಿಗೆ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ ಸಿಂಹ ಗುರುವಾರ ಸಂಜೆ ಭೇಟಿ ನೀಡಿ, ವಿದ್ಯಾರ್ಥಿಗಳ ಜತೆ ಸಮಲೋಚನೆ ಮಾಡಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ...

View Article

ಹಂಪಿ ಸ್ಮಾರಕಗಳ ಅಂದ ಚೆಂದ ಮೂರಾ‘ಬಟ್ಟೆ’

ಕೃಷ್ಣ ಎನ್‌.ಲಮಾಣಿ ಹೊಸಪೇಟೆ: ವಿಶ್ವಪರಂಪರೆ ತಾಣ ಹಂಪಿಯ ಸ್ಮಾರಕಗಳ ಅಂದ ಚೆಂದ ಮೂರಾಬಟ್ಟೆಯಾಗಿದೆ. ಬಹುತೇಕ ಸ್ಮಾರಕಗಳು ಪ್ರವಾಸಿಗರ ಪಾಲಿಗೆ ಬಟ್ಟೆ ಒಣಗಿಸುವ ತಾಣಗಳಾಗಿವೆ. ಇಲ್ಲಿನ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ 1986ರಲ್ಲೇ...

View Article

ಗಣಿ ಉದ್ಯಮಿಗಳ ಕನಸಿಗೆ ಸುಪ್ರೀಂ ತಣ್ಣೀರು

ಶಶಿಧರ ಮೇಟಿ ಬಳ್ಳಾರಿ: ಹಳೆಯ ಅರ್ಜಿಗಳಿಗೆ ಗಣಿಗಾರಿಕೆ ಪರವಾನಗಿ ನೀಡಬೇಕೆಂಬ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಗಣಿ ಉದ್ಯಮಿಗಳ ಕನಸಿಗೆ ತಣ್ಣೀರು ಎರಚಿದಂತಾಗಿದೆ. ಗಣಿ ಮತ್ತು ಖನಿಜ ಅಭಿವೃದ್ಧಿ ನಿಯಂತ್ರಣ...

View Article


ಜಲ್ಲಿಕಟ್ಟು ನಿಷೇಧ:ಕಾನೂನುಭಂಗಕ್ಕೆ ತಮಿಳರ ಯತ್ನ

ಮದುರೈ: ಪೊಂಗಲ್‌ ಹಬ್ಬದ ಸಾರವಾದ ಜಲ್ಲಿಕಟ್ಟು ಕ್ರೀಡೆಗೆ ಹೇರಿರುವ ನಿಷೇಧವನ್ನು ತಮಿಳುನಾಡಿನ ಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸುಪ್ರೀಂ ಕೋರ್ಟ್‌ ಆದೇಶವನ್ನು ಧಿಕ್ಕರಿಸಿಯಾದರೂ ಸರಿ ಎತ್ತಿನ ಓಟ ಸ್ಪರ್ಧೆಯನ್ನು ನಡೆಸಬೇಕು ಎಂಬ...

View Article


ಮಹಿಳಾ ಶಕ್ತಿಗೆ ಒಲಿದ ಕಾಂಗ್ರೆಸ್‌-ಎಸ್ಪಿ ಮೈತ್ರಿ

ಒಂದೇ ಹೋರ್ಡಿಂಗ್‌ನಲ್ಲಿ ಪ್ರಿಯಾಂಕಾ-ಡಿಂಪಲ್‌ ಯಾದವ್‌ ಹೊಸದಿಲ್ಲಿ: ಸೈಕಲ್‌ ಚಿಹ್ನೆಯನ್ನು ಯಾರಿಗೆ ಕೊಡಬೇಕು ಎನ್ನುವ ಬಗ್ಗೆ ಚುನಾವಣೆ ಆಯೋಗ ಇನ್ನೂ ನಿರ್ಧರಿಸಿಲ್ಲ. ಅಷ್ಟರ ನಡುವೆಯೇ ಸಮಾಜವಾದಿ ಪಾರ್ಟಿಯು ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿ...

View Article

ಮಾನವ ಕಳ್ಳ ಸಾಗಾಣಿಕೆಯಲ್ಲಿ ಹೈದರಾಬಾದ್‌ ನಂ 1

ಹೈದರಾಬಾದ್‌: ದೇಶದಲ್ಲೆ ಹೈದರಾಬಾದ್‌ ಮಾನವ ಸಾಗಾಣಿಕೆಗೆ ಹೈದರಾಬಾದ್‌ ಪ್ರಮುಖ ಕೇಂದ್ರವಾಗಿದೆ ಎಂದು ಸ್ಥಳೀಯ ಎನ್‌ಜಿಒ ಒಂದು ತನ್ನ ಸಂಶೋಧನೆಯಲ್ಲಿ ತಿಳಿಸಿದೆ. ಮೈಚಾಯ್ಸ್‌ ಪೌಂಡೇಶನ್‌ನ ವರದಿಯ ಪ್ರಕಾರ ಯುವತಿಯರ ಮೇಲಿನ ದೌರ್ಜನ್ಯ,...

View Article

ಹಳೆ ವಿದ್ಯಾರ್ಥಿಯಿಂದ ಐಐಟಿಗೆ 90 ಸಾವಿರ ಡಾಲರ್‌ ಕೊಡುಗೆ!

ಕೋಲ್ಕೊತಾ: ಭಾರತದ ಪ್ರತಿಷ್ಟಿತ ಸಂಸ್ಥೆ ಐಐಟಿ-ಖರಗ್‌ಪುರದಿಂದ 50 ವರ್ಷಗಳ ಹಿಂದೆ ಪದವಿ ಪಡೆದಿದ್ದ ಹಳೆ ವಿದ್ಯಾರ್ಥಿಯೊಬ್ಬರು ತಾನು ಓದಿದ ಕಾಲೇಜಿಗೆ 90 ಸಾವಿರ ಡಾಲರ್‌ ಕೊಡುಗೆ ನೀಡಿದ್ದಾರೆ. 1967 ರ ಬ್ಯಾಚಿನ 'ಕೃಷಿ ವಿಭಾಗ'ದ...

View Article

ಮುಂಬಯಿ, ದಿಲ್ಲಿಯಲ್ಲಿ ಇಂದು ಗೆಟ್ಟಾ ಸಂಗೀತ ರಸಮಂಜರಿ

ಮುಂಬಯಿ: ಮುಂಬಯಿಯಲ್ಲಿ ಶುಕ್ರವಾರ ನಡೆಯಬೇಕಿದ್ದ ಫ್ರೆಂಚ್‌ ಖ್ಯಾತ ಗಾಯಕ ಡಿಜೆ ಡೇವಿಡ್‌ ಗೆಟ್ಟಾ ಅವರ ಸಂಗೀತ ರಸಮಂಜರಿ ಭಾನುವಾರ ನಡೆಯಲಿದ್ದು, ನಗರ ಪೊಲೀಸರು ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ. ಮುಂಬಯಿಯಲ್ಲಿ ಭಾನುವಾರ ಮಧ್ಯಾಹ್ನ ಸಂಗೀತ...

View Article


ರಾಹುಲ್‌ ವಿರುದ್ಧ ಆಯೋಗಕ್ಕೆ ದೂರು

ಹೊಸದಿಲ್ಲಿ: ಜಾತಿ/ಧರ್ಮ ಮೊದಲಾದ ವಿಷಯಗಳನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ ಎಂಬ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬೆನ್ನಿಗೆ ಈ ಸಂಬಂಧ ಚುನಾವಣೆ ಆಯೋಗಕ್ಕೆ ಬರುತ್ತಿರುವ ನೀತಿ ಸಂಹಿತೆ ಉಲ್ಲಂಘನೆ ದೂರುಗಳು ಹೆಚ್ಚಿವೆ....

View Article

ಮಂದಿರ ಕಟ್ಟುವ ಭರವಸೆ ನೀಡಿದರೆ ಮಾತ್ರ ಮತ : ಪ್ರಧಾನ ಅರ್ಚಕ ದಾಸ್‌

ಅಯೋಧ್ಯಾ: ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಭರವಸೆ ನೀಡಿದರೆ ಮಾತ್ರ ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಮಠಾಧೀಶರು ಮತ್ತು ಸಾಧುಗಳು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ...

View Article


ದೇಶದ 400 ಪೊಲೀಸ್‌ ಠಾಣೆಗಳಲ್ಲಿ ಫೋನ್‌ ಇಲ್ಲ

ಹೊಸದಿಲ್ಲಿ: ದೇಶದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಹೆಚ್ಚುವರಿ ರಕ್ಷಣೆ ಒದಗಿಸುವುದು ಅನಿವಾರ್ಯವಾದರೂ, ಕರ್ತವ್ಯ ನಿಭಾಯಿಸಲು ಪೊಲೀಸರಿಗೆ ಅಗತ್ಯವಾದ ಮೂಲ ಸೌಕರ್ಯಗಳು ಇಲ್ಲದಿರುವುದು ವಿಷಾದ. ಹಲವು ಪೊಲೀಸ್‌...

View Article

ವರದ ಹಸ್ತದ ಹೇಳಿಕೆ: ರಾಹುಲ್‌ ವಿರುದ್ಧ ಆಯೋಗಕ್ಕೆ ದೂರು

ಹೊಸದಿಲ್ಲಿ: ಜಾತಿ/ಧರ್ಮ ಮೊದಲಾದ ವಿಷಯಗಳನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ ಎಂಬ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬೆನ್ನಿಗೆ ಈ ಸಂಬಂಧ ಚುನಾವಣೆ ಆಯೋಗಕ್ಕೆ ಬರುತ್ತಿರುವ ನೀತಿ ಸಂಹಿತೆ ಉಲ್ಲಂಘನೆ ದೂರುಗಳು ಹೆಚ್ಚಿವೆ....

View Article


1ರೂ. ವರದಕ್ಷಿಣೆ ಪಡೆಯುತ್ತಿರುವ ಯೋಗೇಶ್ವರ್‌ ದತ್‌

ಹೊಸದಿಲ್ಲಿ: ಟ್ರೆಂಡ್‌ ಸೆಟ್ಟರ್‌ ಒಲಿಪಿಂಕ್‌ ರೆಸ್ಲರ್‌ ಯೋಗೇಶ್ವರ್‌ ದತ್‌ ಅವರ ಮದುವೆಯಲ್ಲೂ ಹೊಸ ಟ್ರೆಂಡ್‌ ಸೃಷ್ಟಿಸಿದ್ದಾರೆ. ದಿಲ್ಲಿಯಲ್ಲಿ ಜನವರಿ 16ರಂದು ಹರಿಯಾಣಾದ ಕಾಂಗ್ರೆಸ್‌ ನಾಯಕ ಜೈಭಗವಾನ್‌ ಶರ್ಮಾ ಅವರ ಪುತ್ರಿ ಶೀತಲ್‌ ಅವರ...

View Article

ಕವನ

ಪೂವ್ ಪೂಮಾಲೆ ಪೊಮ್ಮಾಲೆ ಮಣಿಮಾಲೆ ಜೋಮಾಲೆ ನೋಟ್‌ನ ಮಾಲೆಯೊ ಲೋಕತ್ ಆಳೊಂದ್ ತರಮಾಲೆ ನೊಯಿಟೆಟ್ಟ್ //ಪೂ// ಮಾತ್ಮಂಡ ಬೋಳೆಲ್ ದೇವಂಡ ವಿಗ್ರತ ಸ್ವಾಮೀಡ ಪೂಜೆಕ್ ಪೂಸರ ಉತ್ಸವಾಲಂಕಾರ ಪೂಬಳ್ಳಿ ಪೊಂಗಡ ಜಡೆಕೊತ್ತ್ ಬಾಲಂಡ ಎದೆಕೊತ್ತ...

View Article

ನಂಗಡ ಪದ್ಧತಿ

ಕುಂಞಿ ಪುಟ್ಟ್‌ನಲ್ಲಿ-20 ಕೊಡವಡಲ್ಲಿ ಇಂಞೋರ್ ವಿಶೇಷ ಎಣ್ಣ್‌ಚೇಂಗಿ ಮಕ್ಕಕ್ ಬೆಪ್ಪ ಪೆದ. ಕೊಡವ ಎಲ್ಲೇಂಗಿ ಇರಡ್. ಅಯಿಂಗಳ ನೋಟ್‌ನನ್ನಕೆ ಇವು ಕೊಡುವ ಎಣ್ಣುವದ್ ಗೊತ್ತಾಯಿಪೋಪ. ಅಯಿಂಗಡ ಮೂಡರ ಲಕ್ಷಣ, ಕಳೆ ಒರೇ ತರತ್‌ಲ್ ಇಪ್ಪ. ಇನ್ನನೆ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>