Quantcast
Channel: VijayKarnataka
Browsing all 6795 articles
Browse latest View live

ಬದಲಾದ ಗೆಟಪ್‌

ಸೂರಿ ನಿರ್ದೇಶನದ 'ಟಗರು' ಸಿನಿಮಾದಲ್ಲಿ ಹೀರೋ ಧನಂಜಯ್‌ ಗೆಟಪ್‌ ಸಂಪೂರ್ಣ ಬದಲಾಗಿದೆ. 'ಡೈರೆಕ್ಟರ್‌ ಸ್ಟೆಷಲ್‌' ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟ ಧನಂಜಯ್‌ ಸಾಲಾಗಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. 'ರಾಟೆ'ಯಲ್ಲಿ...

View Article


ಮಂಗಳಮುಖಿಯರ ಅಸ್ಮಿತೆಗೆ ಬಣ್ಣಗಳ ಚಿತ್ತಾರ

ನಾನು ಅವನಲ್ಲ, ಅವಳು ಎನ್ನುತ್ತ ಬದುಕಿನ ದಾರಿ ಬದಲಿಸಿಕೊಂಡವರು ನಮ್ಮಲ್ಲಿ ಅನೇಕರಿದ್ದಾರೆ. ವಿಶೇಷವೆಂದರೆ ಇವರೆಲ್ಲ ಈಗ ನೋವಿನ ಕಥೆ ಹೇಳುತ್ತಿಲ್ಲ, ತಮ್ಮ ಯಶಸ್ಸಿನ ಕಥೆಯನ್ನು ತಾವೇ ಬರೆದುಕೊಳ್ಳುತ್ತಿದ್ದಾರೆ. ಕಲ್ಕಿ ಸುಬ್ರಮಣಿಯಮ್‌ ಇಂತಹ...

View Article


‘ಸೆಲೆಕ್ಷನ್‌ ಡೇ’ ಕ್ರಿಕೆಟ್‌ ಕಾದಂಬರಿ

ಹೊಸದಿಲ್ಲಿ: ಬುಕರ್‌ ಪ್ರಶಸ್ತಿ ವಿಜೇತ ಲೇಖಕ ಕರ್ನಾಟಕ ಮೂಲದವರಾದ ಅರವಿಂದ್‌ ಅಡಿಗ ಅವರು ಕ್ರಿಕೆಟ್‌ ಆಧರಿಸಿದ 'ಸೆಲೆಕ್ಷನ್‌ ಡೇ' ಹೆಸರಿನ ನೂತನ ಕಾದಂಬರಿಯನ್ನು ಹೊರತಂದಿದ್ದಾರೆ. ಮುಂಬಯಿನ ಸ್ಲಮ್‌ನಲ್ಲಿರುವ ಇಬ್ಬರು ಸೋದರರ ಕಥೆಯನ್ನು...

View Article

ಏಕದಿನ ಕ್ರಿಕೆಟ್‌ಗೆ 'ದಿಲ್‌ಸ್ಕೂಪ್‌' ತಿಲಕರತ್ನೆ ದಿಲ್ಷಾನ್ ವಿದಾಯ

ಭಾನುವಾರ ಕಟ್ಟ ಕಡೆಯ ಏಕದಿನ ಪಂದ್ಯವಾಡಲಿರುವ ತಿಲಕರತ್ನೆ ದಿಲ್ಷಾನ್‌ ಕೊಲಂಬೊ: ಪ್ರವಾಸಿ ಆಸ್ಪ್ರೇಲಿಯಾ ವಿರುದ್ಧ ಭಾನುವಾರ ನಡೆಯಲಿರುವ 3ನೇ ಏಕದಿನ ಪಂದ್ಯದ ನಂತರ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಶ್ರೀಲಂಕಾ ತಂಡದ ಹಿರಿಯ...

View Article

ಇಂಡಿಯಾ ರೆಡ್‌ಗೆ ಭರ್ಜರಿ ಜಯ

ದುಲೀಪ್‌ ಟ್ರೋಫಿ: ಇಂಡಿಯಾ ಗ್ರೀನ್‌ಗೆ 219 ರನ್‌ಗಳ ಹೀನಾಯ ಸೋಲು ಗ್ರೇಟರ್‌ ನೋಯ್ಡಾ: ಸಂಘಟಿತ ಪ್ರದರ್ಶನ ತೋರಿದ ಇಂಡಿಯಾ ರೆಡ್‌ ತಂಡ, ದುಲೀಪ್‌ ಟ್ರೋಫಿ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಇಂಡಿಯಾ ಗ್ರೀನ್‌ ವಿರುದ್ಧ 219 ರನ್‌ಗಳ...

View Article


ಒಬಾಮಾ ನಾಡಲ್ಲಿ ಟಿ20 ಹಂಗಾಮ

ಅಮೆರಿಕ ನೆಲದಲ್ಲಿ ಭಾರತಕ್ಕೆ ಮೊದಲ ಅಂತಾರಾಷ್ಟ್ರೀಯ ಪಂದ್ಯ | ವಿಶ್ವ ಚಾಂಪಿಯನ್ನರ ವಿರುದ್ಧ ಶುಭಾರಂಭದ ನಿರೀಕ್ಷೆ ಲಾಡರ್‌ಹಿಲ್‌ (ಫ್ಲೋರಿಡಾ): ಅಮೆರಿಕ ನೆಲದಲ್ಲಿ ತನ್ನ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವಾಡುತ್ತಿರುವ...

View Article

Image may be NSFW.
Clik here to view.

ಪ್ರಥಮ ಟಿ20 ಪಂದ್ಯ: ಲೆವಿಸ್ 100, ವಿಂಡೀಸ್ 245

ಅಬ್ಬರಿಸಿದ ಕೆರಿಬಿಯನ್ನರು / ಭಾರತದ ಗೆಲುವಿಗೆ ಕಠಿಣ ಸವಾಲು ಲಾಡರ್‌ಹಿಲ್‌: ಅಮೆರಿಕ ನೆಲದಲ್ಲಿ ಕೆರಿಬಿಯನ್‌ ನಾಡಿನ ದೈತ್ಯ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಭಾರತದ ಬೌಲಿಂಗ್‌ ಧೂಳೀಪಟಗೊಂಡಿತು. ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಸುರಿಸಿದ...

View Article

ಭಾರತ ‘ಎ’ ತಂಡಕ್ಕೆ 3ನೇ ಜಯ

ಚತುಷ್ಕೋನ ಕ್ರಿಕೆಟ್‌ ಸರಣಿ: ಶ್ರೇಯಸ್‌ ಅಯ್ಯರ್‌, ಜಾಧವ್‌ ಅಮೋಘ ಆಟ ಮೆಕೇ (ಕ್ವೀನ್ಸ್‌ಲ್ಯಾಂಡ್‌): ಭರವಸೆಯ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ (62) ಮತ್ತು ಕೇದಾರ್‌ ಜಾಧವ್‌ (93*) ಅವರ ಅರ್ಧಶತಕಗಳ ನೆರವಿನಿಂದ ಭಾರತ 'ಎ' ತಂಡ...

View Article


ವಾರದ ಸಿಯೆಟ್‌ ಕ್ರಿಕೆಟಿಗ ಫಾಲ್ಕನರ್‌

* ಸುನಿಲ್‌ ಗವಾಸ್ಕರ್‌ ಮಾಜಿ ಕ್ರಿಕೆಟಿಗ ಪ್ರಕಾಶಮಾನವಾದ ಬಿಸಿಲಿನ ಮಧ್ಯೆಯೂ ಕ್ವೀನ್ಸ್‌ಪಾರ್ಕ್‌ ಓವಲ್‌ ಮೈದಾನದ ಉಸ್ತುವಾರಿ ವಹಿಸಿದ್ದ ವ್ಯಕ್ತಿಗಳ ನಿರಾಸಕ್ತಿಯಿಂದಾಗಿ 4ನೇ ಟೆಸ್ಟ್‌ ಪಂದ್ಯದಲ್ಲಿ ಆಟ ಸಾಗಲು ಸಾಧ್ಯವಾಗಲಿಲ್ಲ. ಭಾರತ ಮತ್ತು...

View Article


ಕ್ರಿಕೆಟ್‌ ಕ್ರಾಂತಿಯ ಕೆಪಿಎಲ್‌

ದೇಶೀಯ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಬರೆದ ಕೆಪಿಎಲ್‌ | 5ನೇ ಆವೃತ್ತಿಯ ಟೂರ್ನಿಗೆ ದಿನಗಣನೆ ಬೆಂಗಳೂರು: ಕರುನಾಡ ಕ್ರಿಕೆಟ್‌ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. 5ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಸೆ.16ರಿಂದ...

View Article

ಭಾರತದ ವಿರುದ್ಧ ವೆಸ್ಟ್ ಇಂಡೀಸ್‌ಗೇ ರೋಚಕ 1 ರನ್ ಜಯ

ಬೆಂಗಳೂರು: ಕನ್ನಡಿಗ ಕೆ.ಎಲ್‌ ರಾಹುಲ್‌ ಆಡಿದ ವೀರೋಚಿತ ಶತಕದ ಇನಿಂಗ್ಸ್‌ಗೆ ಗೆಲುವಿನ ಸಂಭ್ರಮ ಸಿಗಲಿಲ್ಲ. ತನ್ನ ಕೈಯಲ್ಲಿದ್ದ ಪಂದ್ಯವನ್ನು ಅಂತಿಮ ಎಸೆತದಲ್ಲಿ ವೆಸ್ಟ್‌ ಇಂಡೀಸ್‌ಗೆ ಒಪ್ಪಿಸಿದ ಭಾರತ, ಮೊದಲ ಟಿ20 ಪಂದ್ಯದಲ್ಲಿ 1 ರನ್‌ ಅಂತರದ...

View Article

Image may be NSFW.
Clik here to view.

ಕಡೆಯ ಎಸೆತದಲ್ಲಿ ಎಡವಿದ್ದು ಹೌದು: ಧೋನಿ

ಫೋರ್ಟ್ ಲಾಡರ್‌ಹಿಲ್: ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭಾರತ ಕೇವಲ ಒಂದು ರನ್‌ನಿಂದ ಸೋಲು ಅನುಭವಿಸಿದ್ದು, 'ಕಡೆಯ ಎಸೆತವನ್ನು ಕಾರ್ಯಗತಗೊಳಿಸುವಲ್ಲಿ ತಪ್ಪಾಗಿದೆ,' ಎಂದು ಭಾರತೀಯ ಕ್ರಿಕೆಟ್ ಕ್ಯಾಪ್ಟನ್ ಮಹೇಂದ್ರ...

View Article

ಮಂಗಳಮುಖಿಯರ ಅಸ್ಮಿತೆಗೆ ಬಣ್ಣಗಳ ಚಿತ್ತಾರ

ನಾನು ಅವನಲ್ಲ, ಅವಳು ಎನ್ನುತ್ತ ಬದುಕಿನ ದಾರಿ ಬದಲಿಸಿಕೊಂಡವರು ನಮ್ಮಲ್ಲಿ ಅನೇಕರಿದ್ದಾರೆ. ವಿಶೇಷವೆಂದರೆ ಇವರೆಲ್ಲ ಈಗ ನೋವಿನ ಕಥೆ ಹೇಳುತ್ತಿಲ್ಲ, ತಮ್ಮ ಯಶಸ್ಸಿನ ಕಥೆಯನ್ನು ತಾವೇ ಬರೆದುಕೊಳ್ಳುತ್ತಿದ್ದಾರೆ. ಕಲ್ಕಿ ಸುಬ್ರಮಣಿಯಮ್‌ ಇಂತಹ...

View Article


ಕರಿಯನಿಗೆ ನಾಯಕಿಯಾಗಿ ಮಯೂರಿ

ನಟಿ ಮಯೂರಿ ಈಗ ಕರಿಯಾ ಐ ಲವ್‌ ಯೂ ಎನ್ನುತ್ತಿದ್ದಾರೆ. 'ಗಣಪ' ಚಿತ್ರತಂಡದ ನೂತನ ಚಿತ್ರದಲ್ಲಿ ಅವರು ನಟ ಸಂತೋಷ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಭು ಶ್ರೀನಿವಾಸ್‌ ನಿರ್ದೇಶನದ ಚಿತ್ರದಲ್ಲಿ ಜಾನಕಿಯಾಗಿ ಅವರು ನಟಸುತ್ತಿದ್ದು ತಮ್ಮ ನಿಜ...

View Article

ಪ್ರವೀಣ್‌ ಜತೆ ಏಕ್ತಾ

ಯುವನಟಿ, ಮಾಡೆಲ್‌ ಏಕ್ತಾ ರಾಥೋಡ್‌ ನೂತನ ಕನ್ನಡ ಚಿತ್ರವೊಂದರಲ್ಲಿ ನಟ ಪ್ರವೀಣ್‌ ತೇಜ್‌ಗೆ ಜೋಡಿಯಾಗಿ ನಟಿಸಲಿದ್ದಾರೆ. ಯಶ್‌ ಅಭಿನಯದ 'ಮಾಸ್ಟರ್‌ ಪೀಸ್‌' ಚಿತ್ರದಲ್ಲಿ ಅವರು ಹಾಸ್ಯನಟ ಚಿಕ್ಕಣ್ಣನ ಸೆಕ್ಸೀ ಜೋಡಿಯಾಗಿ ಕಾಣಿಸಿಕೊಂಡಿದ್ದರು....

View Article


ಬ್ಲ್ಯಾಕ್‌ ಬೆಲ್ಟ್‌ ಸಿಪಾಯಿ

ಪದ್ಮಾ ಶಿವಮೊಗ್ಗ ಇತ್ತೀಚೆಗೆ ಹೊಸಬರು ಹೆಚ್ಚಾಗಿ ಚಿತ್ರ ನಿರ್ಮಾಣದತ್ತ ಆಸಕ್ತಿ ತೋರಿಸುತ್ತಿದ್ದಾರೆ. ಈ ಹಿಂದೆ ಇದೇ ಹಾದಿಯಲ್ಲಿ ತಯಾರಾದ ಚಿತ್ರ ಲೂಸಿಯಾ. ಈ ಚಿತ್ರಕ್ಕೆ ಹಣ ಹೂಡಿದ್ದವರಲ್ಲಿ ಸಿದ್ಧಾರ್ಥ್‌ ಮಹೇಶ್‌ ಕೂಡ ಒಬ್ಬರು. ಈಗೀವರು...

View Article

ಮರಳಿದ ಸಂತೋಷ

ನೂರು ಜನ್ಮಕೂ ಚಿತ್ರದ ನಂತರ ಸಂತೋಷ್‌ ಸಿನಿಮಾರಂಗದಿಂದಲೇ ಕಣ್ಮರೆಯಾಗಿದ್ದರು. ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಇವರು, ಆನಂತರ ಮತ್ತೆ ಸಿನಿಮಾದಲ್ಲಿ ಸಕ್ರಿಯರಾಗುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಮತ್ತೆ ಅವರು...

View Article


ಕಿರುತೆರೆ ಲೋಕದಲ್ಲಿ ಸಿನಿ ನಾಯಕಿಯರ ಮಿಂಚು

ಶರಣು ಹುಲ್ಲೂರು ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ರಂಜಿಸುತ್ತಿದ್ದ ನಾಯಕಿಯರು, ಈಗ ಕಿರುತೆರೆಯನ್ನು ಆಕ್ರಮಿಸಿಕೊಂಡಿದ್ದಾರೆ. ಬರೋಬ್ಬರಿ ಅರ್ಧ ಡಜನ್‌ ಧಾರಾವಾಹಿಗಳಲ್ಲಿ ಈ ಸ್ಯಾಂಡಲ್‌ವುಡ್‌ ನಾಯಕಿಯರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ....

View Article

ಕಾಡಿನಲ್ಲಿ 'ನಟರಾಜನ' ನಡಿಗೆ

* ಪದ್ಮಾ ಶಿವಮೊಗ್ಗ ಇದುವರೆಗೆ ಹಳ್ಳಿಯ ಜನರ ಮಧ್ಯೆ ಆಟ, ಕಿತ್ತಾಟ, ಕಾಮಿಡಿ ಮಾಡಿಕೊಂಡಿದ್ದ ಶರಣ್‌, ಈ ಬಾರಿ ಕಾಡಿನಲ್ಲಿ ನಡೆಯುವ ಕತೆಯ ನಾಯಕನಾಗಿ ನಟಿಸಿದ್ದಾರೆ. ಅದು ನಟರಾಜ ಸರ್ವಿಸ್‌ ಚಿತ್ರಕ್ಕಾಗಿ. ಇದರ ಸುಮಾರು ಶೇ. 90ರಷ್ಟು ಭಾಗವನ್ನು...

View Article

Image may be NSFW.
Clik here to view.

ಬರ್ತ್‌ಡೇಗೆ ನಾಗಾರ್ಜುನ ಸ್ಟ್ಯಾಂಪ್‌

ತೆಲುಗು ನಟ ನಾಗಾರ್ಜುನ ತಮ್ಮ 56ನೇ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ಅವರ ಇಬ್ಬರು ತಾರಾಪುತ್ರರಾದ ನಾಗ ಚೈತನ್ಯ ಮತ್ತು ಅಖಿಲ್‌, ತಂದೆಯ ಹೆಸರಿನಲ್ಲಿ ಸ್ಟ್ಯಾಂಪ್‌ ಮುದ್ರಿಸಿ ಅಚ್ಚರಿ ಮೂಡಿಸಿದ್ದಾರೆ. ನಿನ್ನೆ ಮಧ್ಯಾಹ್ನ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>