ಅಧ್ಯಕ್ಷರ ಇಲೆವೆನ್ಗೆ ಚಾಂಪಿಯನ್ ಪಟ್ಟ
ಶಫಿ ದರಾಶಾ ಕ್ರಿಕೆಟ್ ಟೂರ್ನಿ: ಬೆಂಗಳೂರು ವಲಯಕ್ಕೆ ನಿರಾಸೆ ಬೆಂಗಳೂರು: ಶ್ರೇಯಸ್ ಗೋಪಾಲ್ ಗಳಿಸಿದ ಆಕರ್ಷಕ ಶತಕದ ಬಲದಿಂದ ಮಿಂಚಿದ ಅಧ್ಯಕ್ಷ ರ ಇಲೆವೆನ್ ತಂಡ, ಪ್ರತಿಷ್ಠಿತ ಶಫಿ ದರಾಶಾ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್...
View Articleಕೊಹ್ಲಿ ಪಡೆಗೆ ರಿಚರ್ಡ್ಸ್ ಟಿಪ್ಸ್
ಕ್ರಿಕೆಟ್ ದಿಗ್ಗಜನೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದ ವಿರಾಟ್ ಪಡೆಯ ಸದಸ್ಯರು ಆಂಟಿಗುವಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ತಂಡದ ಆಟಗಾರರಿಗೆ ಸೋಮವಾರ ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಕ್ರಿಕೆಟ್ ದಂತಕತೆ ಸರ್ ವಿವಿಯನ್...
View Articleಕೆಎಸ್ಸಿಎಗೆ ಲೋಧಾ ಎಫೆಕ್ಟ್?
ಚುನಾವಣಾ ಸಿದ್ಧತೆಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ | 6 ತಿಂಗಳಲ್ಲಿ ಎದುರಾಗಲಿದೆ ಮತ್ತೊಂದು ಎಲೆಕ್ಷನ್? ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ)ಯ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆಗೆ ಆಗಸ್ಟ್ 7ರಂದು ಚುನಾವಣೆ...
View Articleಆಸ್ತಿ ವಿವಾದ: ಇಕ್ಕಟ್ಟಿನಲ್ಲಿ ಸಚಿನ್
ಮುಂಬಯಿ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಉತ್ತರಾಖಂಡ್ನ ಮಸ್ಸೂರಿಯಲ್ಲಿರುವ ತಮ್ಮ ಸ್ನೇಹಿತನ ಐಷಾರಾಮಿ ರೆಸಾರ್ಟ್ನ ಆಸ್ತಿಗೆ ಸಂಬಂಧಿಸಿದಂತೆ ವಿವಾದಕ್ಕೆ ಗುರಿಯಾಗಿದ್ದಾರೆ. ರೆಸಾರ್ಟ್ ಇರುವ ಸ್ಥಳವು ಡಿಆರ್ಡಿಓ ನೆಲೆಗೆ ತೀರಾ...
View Articleನಕ್ಷ ತ್ರ ದೋಷ ನಂಟಿನ ವಾಸ್ತವಿಕತೆ
ಕೆಲವು ನಕ್ಷ ತ್ರಗಳು ದೋಷಪೂರಿತ ಎಂಬ ನಂಬಿಕೆ ಹಲವರದ್ದು. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವುದೇ ನಕ್ಷ ತ್ರಗಳು ಅಪಾಯಕಾರಿಯಲ್ಲ. ನಕ್ಷ ತ್ರದ ಬಗ್ಗೆ ಇರುವ ನಂಬಿಕೆ ಮತ್ತು ಅದರ ವಾಸ್ತವಿಕತೆಯ ಸುತ್ತ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿ...
View Articleಕಷ್ಟವನ್ನು ಎದುರಿಸುವ ಬಲವಿರಬೇಕು
ದಾರಿದೀಪ: ಹರೀಶ್ ಕಾಶ್ಯಪ್ 1. ಸರ್ಕಾರಿ ನೌಕರಿಗೆ ಎಷ್ಟೇ ಪ್ರಯತ್ನಪಟ್ಟರೂ ಕೈಗೂಡುತ್ತಿಲ್ಲ. ಪರಿಹಾರ ಸೂಚಿಸಿ ಹಣಮಂತ ವಿ ಜಾಲವಾದಿ ಆರಾಮ ಬಯಸುವವರು ಸರ್ಕಾರಿ ಕೆಲಸಕ್ಕೆ ಹಪಹಪಿಸುತ್ತಾರೆ. ಕಷ್ಟಪಟ್ಟು ಏನಾದರೊಂದು ಸಾಧನೆ ಮಾಡಬಲ್ಲವರು ದೊರೆತ...
View Articleಶ್ರೇಯಸ್ಕರ ದಿಕ್ಕು ಹೀಗಿರಲಿ
ಟಿ.ಆರ್. ವಿಜಯ್ಕುಮಾರ್ ಬೆಂಗಳೂರಿನಂತಹ ಮಹಾನಗರದಲ್ಲಿ ನಿವೇಶನ ಅಥವಾ ಕಟ್ಟಡಗಳನ್ನು ಕೊಳ್ಳುವುದು ಬಹಳ ಪ್ರಯಾಸದ ಕೆಲಸ. ಈ ಪರಿಸ್ಥಿತಿಯಲ್ಲಿ ನಾವು ಉತ್ತರ ಅಥವ ಪೂರ್ವ ದಿಕ್ಕಿನ ನಿವೇಶನ ಅಥವ ಕಟ್ಟಡಗಳನ್ನು ಹುಡುಕುತ್ತಾ ಹೋದರೆ ವಾಸ ಮಾಡುವುದೇ...
View Articleಜಾತಕ ಪರಿಶೀಲನೆಯಿಂದ ವೈವಾಹಿಕ ಅಡೆತಡೆ ಪತ್ತೆ
* ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಪ್ರತಿಯೊಬ್ಬನ ಮನುಷ್ಯನ ಜಾತಕದಲ್ಲಿ ಅವರವರ ಕುಂಡಲಿಯಲ್ಲಿರುವ ಗ್ರಹದಂತೆ ಫಲಾಫಲಗಳು ಸಿಗುತ್ತವೆ. ಇದು ಅವರ ಹಿಂದಿನ ಜನ್ಮದ ಕರ್ಮಾನುಸಾರವಾಗಿರುತ್ತದೆ. ವಿವಾಹ ಕೂಡಾ ಕರ್ಮಾನುಸಾರವೇ ಆಗಿರುತ್ತದೆ. ಹೀಗಾಗಿ...
View Articleಜನ್ಮನಕ್ಷತ್ರಕ್ಕೊಂದು ಗಿಡ ನೆಡಿ
* ಸಿ.ಕೆ. ಆನಂದತೀರ್ಥಾಚಾರ್ ಮನುಷ್ಯ ತನಗೇನಾದರೂ ಒಳಿತನ್ನು ಮಾಡಿದರೂ, ಇಲ್ಲವಾದರೂ ಪ್ರಕೃತಿ ಮಾತ್ರ ಆತನಿಗೆ ಒಳ್ಳೆಯದನ್ನೇ ಮಾಡುತ್ತದೆ. ಅದರಲ್ಲೂ ಮನುಜ ಒಳಿತು ಮಾಡಿದರಂತೂ ಅದರಿಂದ ಸಿಗುವ ಪ್ರತಿಫಲಕ್ಕೆ ಸಾಟಿಯೇ ಇಲ್ಲ. ಗಿಡಮರಗಳಿಗೂ ಸುಖೀ...
View Articleದಾರಿ ದೀಪ: ದಿಕ್ಕು ನೋಡಿ ದಿಕ್ಕುಗೆಡಬೇಡಿ
1. ಮಗನು ಯಾವ ವಿಷಯದಲ್ಲಿ ಕಾಲೇಜು ಶಿಕ್ಷಣದಲ್ಲಿ ಯಶ ಪಡೆವನು ತಿಳಿಸಿ. * ಜೆ.ಲಕ್ಷ್ಮೇನಾರಾಯಣ, ಬಳ್ಳಾರಿ ಲಗ್ನ ಗುರು- ಆಂಶಿಕ ಶನಿಯಿದ್ದು, ವಿದ್ಯಾಭಾವ ರಾಹುವಿರಲು ಈತನು ಓದಿನಲ್ಲಿ ಬಹು ಪ್ರತಿಭೆ ತೋರಿದರೂ, ಸ್ಥಿರ ಮನಸ್ಕನಾಗಿರುವನು. ಸದ್ಯ ಕುಜ...
View Articleಆಷಾಢ ಪೌರ್ಣಿಮೆ ಮತ್ತು ಮಳೆ
- ಶ್ರೀಪಾದ ಆರ್. ಕುಲಕರ್ಣಿ ಆಷಾಢ ಮಾಸದ ಶುಕ್ಷ ಪಕ್ಷದ ಅಂತಿಮ ತಿಥಿ ಅಂದರೆ ಹುಣ್ಣಿಮೆಯಂದು ರಾತ್ರಿಯ ಪ್ರಾರಂಭಕಾಲ ಅಂದರೆ ಸಂಧ್ಯಾಕಾಲದಲ್ಲಿ ಪೂರ್ವದ ಗಾಳಿ ಬೀಸಿದರೆ ಮಳೆ ಸುರಿಯುವುದು ಖಚಿತ. ಪೂರ್ವದ ಗಾಳಿ ಮತ್ತು ಹುಣ್ಣಿಮೆಯ ಯೋಗವು ಧಾನ್ಯಗಳ...
View Articleದಾರಿ ದೀಪ
ಓದು ಮುಗಿಸಿದ ಮಗನಿಗೆ ಇನ್ನೂ ಕೆಲಸ ಸಿಕ್ಕಿಲ್ಲ. ಮನೆಯಲ್ಲೇ ಇದ್ದಾನೆ. ಇದರ ಜತೆಗೆ ಮಗಳ ಮದುವೆಯೂ ಪ್ರಶ್ನೆಯಾಗಿದೆ. ಪರಿಹಾರ ತಿಳಿಸಿ. -ಪೂರ್ಣಿಮಾ ಪಾಟೀಲ, ಗದಗ ನಿಮ್ಮ ಮಗನಿಗೆ ಕಷ್ಟಪಡುವುದು ಬೇಕಿಲ್ಲ ಅನಿಸುತ್ತದೆ. ಎಲ್ಲವೂ ಕುಳಿತಲ್ಲೇ...
View Articleಮಳೆ ನಕ್ಷತ್ರಗಳು ಹೇಳುವ ಮಳೆಕಥೆಗಳು
ಮಳೆ ಹೆಚ್ಚಿದರೆ ಅದಕ್ಕೆ ನಕ್ಷತ್ರ ಕಾರಣ ಹೇಳುತ್ತದೆ. ಬಿಸಿಲು ಹೆಚ್ಚಾದರೂ ಆ ಸಮಯದ ನಕ್ಷತ್ರ ಯಾವುದೆಂದು ತಿಳಿದುಕೊಂಡರೆ ಅಲ್ಲಿ ಉತ್ತರ ಸಿಗುತ್ತದೆ. ಮಳೆ ನಕ್ಷತ್ರಗಳ ಮೂಲಕ ಮಳೆಯ ರೀತಿ ನೀತಿಯನ್ನು ತಿಳಿದುಕೊಳ್ಳುವುದೇ ಕುತೂಹಲಕರ. - ಉಷಾ ಭಟ್...
View Articleಸೂರ್ಯನ ಕಾರಕ ಗುಣಗಳು
ಬದುಕಿನ ನಿತ್ಯದ ಕೆಲಸಗಳಿಂದ ತೊಡಗಿ ವ್ಯಕ್ತಿಯ ಹಲವು ಪ್ರಮುಖ ಗುಣಗಳಿಗೆ ಸೂರ್ಯನೇ ಕಾರಕನಾಗುತ್ತಾನೆ. ಸೂರ್ಯನಕಾರಕ ಗುಣಗಳ ವಿವರ ಇಲ್ಲಿದೆ. - ಶ್ರೀಧರ್ ದಕ್ಷಬ್ರಹ್ಮನ ಹದಿಮೂರನೆಯ ಮಗಳಾದ ಅದಿತಿಯನ್ನು ಕಶ್ಯಪ ಮುನಿಯು ವರಿಸಿ ಅವರಿಬ್ಬರಿಂದ...
View Articleಮಗಳೊಂದಿಗೆ ತಂದೆಗೂ ಒಲಿಂಪಿಕ್ಸ್ ಭಾಗ್ಯ
ರಿಯೊದಲ್ಲಿ ಅದಿತಿಗೆ ಕ್ಯಾಡಿಯಾಗಿ ಅಶೋಕ್ | ಒಲಿಂಪಿಕ್ಸ್ನಲ್ಲಿ ತಂದೆ-ಮಗಳ ಅಪೂರ್ವ ಸಂಗಮ * ಸೋಮಶೇಖರ್ ಪಡುಕರೆ ಬೆಂಗಳೂರು ಒಲಿಂಪಿಕ್ಸ್ಗೆ ಆಯ್ಕೆಯಾದ ಮಗಳೊಂದಿಗೆ ತಂದೆಗೂ ಪಾಲ್ಗೊಳ್ಳುವ ಅವಕಾಶ. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ...
View Articleಮೊಹಮ್ಮದ್ ಶಹೀದ್ ಯಾವತ್ತಿಗೂ 'ಜಿಲೇಬಿ ಮ್ಯಾನ್'
ಅಗಲಿದ ಭಾರತದ ಹಾಕಿ ಮಾಂತ್ರಿಕ ಶಹೀದ್ ನೆನಪಿಗೆ ಕಣ್ಣೀರಾಗುತ್ತೇನೆ, ಆತ ಯಾವತ್ತಿದ್ದರೂ 'ದಿ ಜಿಲೇಬಿ ಮ್ಯಾನ್'. ತವಾದಲ್ಲಿ ಜಿಲೇಬಿಯನ್ನು ತಿರುಗಿಸುವಂತೆ ಮೈದಾನದಲ್ಲಿ ಆತ ಹಾಕಿ ಸ್ಟಿಕ್ ತಿರುಗಿಸುತ್ತಿದ್ದ ಮತ್ತು ಆಟ ಆಡುತ್ತಿದ್ದ ಶೈಲಿಯೇ...
View Articleಸೆಮೀಸ್ಗೆ ಪಿಂಕ್ ಪ್ಯಾಂಥರ್ಸ್ ಲಗ್ಗೆ
ದಬಾಂಗ್ ಡೆಲ್ಲಿ ನಾಕ್ಔಟ್ ಹಾದಿ ಬಹುತೇಕ ಅಂತ್ಯ | ಮೆರಾಜ್ ಶೇಖ್ ಹೋರಾಟ ವ್ಯರ್ಥ * ವಿಜೇತ್ ಕುಮಾರ್ ಡಿ.ಎನ್ ಮುಂಬಯಿ ಸಮಬಲದ ಹೋರಾಟದಿಂದ ಕೂಡಿದ್ದ ಪಂದ್ಯದಲ್ಲಿ ಒತ್ತಡ ನಿಭಾಯಿಸಿದ ಮಾಜಿ ಚಾಂಪಿಯನ್ಸ್ ಜೈಪುರ ಪಿಂಕ್ ಪ್ಯಾಂಥರ್ಸ್...
View Articleಪಿಸ್ಟೋರಿಯಸ್ಗೆ ಶಿಕ್ಷೆ ಅವಧಿ ಹೆಚ್ಚಿಸಲು ಆಗ್ರಹ
ಜೊಹಾನ್ಸ್ಬರ್ಗ್: ಪ್ರೇಯಸಿ ರೀವಾ ಸ್ಟೀನ್ಕ್ಯಾಂಪ್ ಅವರನ್ನು ಕೊಲೆ ಮಾಡಿ ಕೇವಲ ಆರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಪ್ಯಾರಾಲಿಂಪಿಯನ್ ಆಸ್ಕರ್ ಪಿಸ್ಟೋರಿಯಸ್ ಅವರನ್ನು ಇನ್ನೂ ಹೆಚ್ಚಿನ ಅವಧಿಯ ಶಿಕ್ಷೆಗೆ...
View Articleಗಿನ್ನಿಸ್ ದಾಖಲೆ ಬರೆದ ಮಿಶೆಲ್ಲೆ ಕಾಕಡೆ
ಮುಂಬಯಿ: ಇಂಡಿಯನ್ ಗೋಲ್ಡನ್ ಚತುಷ್ಕೋನ ಓಟವನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಿಶೆಲ್ಲೆ ಕಾಕಡೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಗೊಂಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ 47 ವರ್ಷದ...
View Articleಒಲಿಂಪಿಕ್ಸ್ನಲ್ಲಿ ಸೈನಾಗೆ 5ನೇ ಶ್ರೇಯಾಂಕ
ಹೊಸದಿಲ್ಲಿ: ಭಾರತದ ಅಗ್ರಮಾನ್ಯ ಮಹಿಳಾ ಶಟ್ಲರ್ ಸೈನಾ ನೆಹ್ವಾಲ್ ಮುಂಬರುವ ರಿಯೊ ಒಲಿಂಪಿಕ್ಸ್ನ ಮಹಿಳಾ ಸಿಂಗಲ್ಸ್ನಲ್ಲಿ 5ನೇ ಶ್ರೇಯಾಂಕ ಪಡೆದಿದ್ದಾರೆ. ಭಾರತ ಮತ್ತೊಬ್ಬ ತಾರೆ ಪಿ.ವಿ ಸಿಂಧೂ ಅವರಿಗೆ 9ನೇ ಶ್ರೇಯಾಂಕ ಲಭಿಸಿದೆ. ವಿಶ್ವದ...
View Article