Quantcast
Channel: VijayKarnataka
Browsing all 6795 articles
Browse latest View live

ರಹಸ್ಯ ಕಾರ್ಯಾಚರಣೆ ತಪಾಸಣೆ: ಕೇಂದ್ರ ಚುನಾವಣೆ ಆಯೋಗ

ಕೋಲ್ಕೊತಾ: ಚುನಾವಣೆಗೆ ಸಬಂಧಿಸಿದಂತೆ ನ್ಯೂಸ್ ಪೋರ್ಟಲ್‌ಗಳು ನಡೆಸಿರುವ ರಹಸ್ಯ ಕಾರ್ಯಾಚರಣೆ ವಿಡಿಯೊಗಳನ್ನು ಆಯೋಗದ ಸಮಿತಿ ವಿಚಾರಣೆ ನಡೆಸಲಿದೆ ಎಂದು ಕೇಂದ್ರ ಚುನಾವಣಾ ಆಯುಕ್ತ ನಸೀಮ್ ಜೈದಿ ಹೇಳಿದ್ದಾರೆ. ಈ ಸಂಬಂಧ ಮಂಗಳವಾರ ಕೋಲ್ಕೊತಾದಲ್ಲಿ...

View Article


ಮಾನಹಾನಿ ಪ್ರಕರಣ: ಜೇಟ್ಲಿ ಸಾಕ್ಷ್ಯಕ್ಕೆ ಕೇಜ್ರಿ ತಕರಾರು

ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಇನ್ನಿತರ ಐವರ ವಿರುದ್ಧದ ಮಾನಿಹಾನಿ ಪ್ರಕರಣದಲ್ಲಿ ಸಚಿವ ಅರುಣ್ ಜೇಟ್ಲಿ ಒದಗಿಸಿರುವ ವಿದ್ಯುನ್ಮಾನ ಸಾಕ್ಷ್ಯಗಳನ್ನು ಒಪ್ಪಲು ಕೇಜ್ರಿವಾಲ್ ನಿರಾಕರಿಸಿದ್ದಾರೆ. ಎಎಪಿ ನಾಯಕರು, ಈ ಸಂಬಂಧ...

View Article


ಮಲ್ಯ ವಿರುದ್ಧ 4 ಬಂಧನ ವಾರಂಟ್ ಜಾರಿ

ಹೈದರಾಬಾದ್: ಜಿಎಂಆರ್ ಹೈದರಾಬಾದ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ಗೆ 2 ಕೋಟಿ ರು. ಮೊತ್ತದ ಚೆಕ್ ಬೌನ್ಸ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ವಿಫಲರಾದ ಆರೋಪದಲ್ಲಿ, ಇಲ್ಲಿನ ಸ್ಥಳೀಯ ನ್ಯಾಯಾಲಯ ಉದ್ಯಮಿ ವಿಜಯ್ ಮಲ್ಯ ವಿರುದ್ಧ...

View Article

10 ಪಾಕ್ ಉಗ್ರರ ಪೈಕಿ ಮೂವರ ಹತ್ಯೆ

ಹೊಸದಿಲ್ಲಿ: ಶಿವರಾತ್ರಿ ಹಬ್ಬದಂದು ದೇಶದ ಪುಣ್ಯಕ್ಷೇತ್ರಗಳಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಉದ್ದೇಶದಿಂದ ಪಾಕಿಸ್ತಾನದಿಂದ ಗಡಿ ನುಸುಳಿ ಬಂದಿದ್ದ 10 ಮಂದಿ ಜೈಷೆ ಉಗ್ರರ ಅಡಗುತಾಣವನ್ನು ಪತ್ತೆ ಹಚ್ಚಲಾಗಿದ್ದು. ಇದುವರೆಗೆ ಮೂವರು ಉಗ್ರರನ್ನು...

View Article

ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಸ್ವಾಮಿ ವಿರೋಧ

ಹೊಸದಿಲ್ಲಿ: ನ್ಯಾಷನಲ್ ಹೇರಾಲ್ಡ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧದ ಮೇಲ್ಮನವಿಗೆ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ವಿರೋಧಿಸಿದ್ದಾರೆ. ಕೆಳ ನ್ಯಾಯಾಲಯ ಹಣಕಾಸು ಹಾಗೂ ಕಾರ್ಪೋರೆಟ್ ವ್ಯವಹಾರಗಳು ಮತ್ತು ಆದಾಯ ತೆರಿಗೆ...

View Article


'ಮುಸಲ್ಮಾನ್‌ ಕೆ ದೋ ಸ್ಥಾನ್‌, ಖಬರಿಸ್ತಾನ್‌/ಪಾಕಿಸ್ತಾನ್‌': ಅಖ್ತರ್‌

ಹೊಸದಿಲ್ಲಿ: ಭಾರತ್‌ ಮಾತಾ ಕೀ ಜೈ ಎಂದು ಹಲವಾರು ಬಾರಿ ಘೋಷಣೆ ಕೂಗಿದ ರಾಜ್ಯಸಭಾ ಸದಸ್ಯ ಜಾವೇದ್‌ ಅಖ್ತರ್‌, ತಮ್ಮ ವಿದಾಯ ಭಾಷಣದಲ್ಲಿ ಸಂಸದ ಅಸಾದುದ್ದೀನ್‌ ಓವೈಸಿಗೆ ಚಾಟಿ ಬೀಸಿದರು. 'ಹೈದರಾಬಾದ್‌ನ ಮೊಹಲ್ಲಾ ನಾಯಕರಿಗೆ ಒಂದು ಪ್ರಶ್ನೆ, ಭಾರತ್‌...

View Article

ಎಸ್ಪಿಯಿಂದ 'ಸಮಾಜ್‌ವಾದಿ ಸುಗಂಧ್' ಬಿಡುಗಡೆ

ಲಖನೌ: ಉತ್ತರಪ್ರದೇಶದಲ್ಲಿ ಸಮಾಜವಾದಿ ಸರಕಾರ ನಾಲ್ಕು ವರ್ಷ ಪೂರೈಸಿದ ದ್ಯೋತಕವಾಗಿ ತನ್ನದೇ ಆದ ನೂತನ ಗುಣಮಟ್ಟದ ನಾಲ್ಕು ಬಗೆಯ ಸುಗಂಧ ದ್ರವ್ಯಗಳನ್ನು 'ಸಮಾಜ್‌ವಾದಿ ಸುಗಂಧ್' ಹೆಸರಿನಡಿ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು...

View Article

ಗುಡಿಸಲಿಗೆ ಬೆಂಕಿ: ಲಕ್ಷಾಂತರ ರೂ. ನಷ್ಟ

ಮುಧೋಳ: ತಾಲೂಕಿನ ಶಿರೋಳ ಗ್ರಾಮದ ತೋಟದ ವಸ್ತಿಯಲ್ಲಿನ ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ರೈತ ಶಿವಪ್ಪ ಬರಡಗಿ ಅವರಿಗೆ ಸೇರಿದ ಗುಡಿಸಲಿಗೆ ಶುಕ್ರವಾರ ಆಕಸ್ಮಿಕ ಬೆಂಕಿ ಬಿದ್ದಿದ್ದು, ಘಟನೆಯಲ್ಲಿ 2 ಎತ್ತು, 3...

View Article


ಮೂರು ದಿನಗಳ ಕಲಾ ಪ್ರದರ್ಶನಕ್ಕೆ ಚಾಲನೆ

ಬಾಗಲಕೋಟ: ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿರುವ ಮೂರು ದಿನಗಳ 44 ನೇ ವಾರ್ಷಿಕ ಕಲಾ ಪ್ರದರ್ಶನಕ್ಕೆ ಹಿರಿಯ ಕಲಾವಿದ ವಿಜಯ ಸಿಂಧೂರ ಚಾಲನೆ ನೀಡಿದರು. ನಗರದ ಕಲಾ ಭವನದಲ್ಲಿ ಶುಕ್ರವಾರ...

View Article


ಇನ್ನಾದರೂ ಎಚ್ಚೆತ್ತುಕೊಳ್ಳಿ

ಬಸವನ ಬಾಗೇವಾಡಿ: ಕೆಲ ಅಧಿಕಾರಿಗಳು ತೋರುವ ಉದಾಸೀನ, ಉದ್ಧಟತನ ಏನೆಲ್ಲಾ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಇಲ್ಲಿದೆ ತಾಜಾ ಉದಾಹರಣೆ. ವಿದ್ಯುತ್ ಪರಿವರ್ತಕ (ಟಿಸಿ)ದ ವಿದ್ಯುತ್ ತಂತಿಗಳು ಜೋತು ಬಿದ್ದಿರುವ ತಂತಿಗಳು ಒಂದಕ್ಕೊಂದು...

View Article

ಬೆಳೆ ಸಾಲ ಮನ್ನಾ ಮಾಡಲು ಆಗ್ರಹ

ಹುನಗುಂದ: ರಾಜ್ಯದಲ್ಲಿ 62 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಸರಕಾರ, ಈ ಪ್ರದೇಶದ ರೈತರು ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಪಡೆದಿರುವ ಬೆಳೆಸಾಲವನ್ನು ಭರಣ ಮಾಡಬೇಕು ಮತ್ತು ಸಾಲ ಮರುಪಾವತಿ ಮಾಡದಿರುವಂತೆ ಆದೇಶಿಸಲು...

View Article

ಬಿಜೆಪಿಗೆ ತಕ್ಕ ಪಾಠ: ಕಾಶಪ್ಪನವರ

ಇಳಕಲ್: ವರ್ಷದ ಹಿಂದೆ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿ, ನಮ್ಮ ಪಕ್ಷದ 6 ಸದಸ್ಯರೊಂದಿಗೆ ಹಿಂಬಾಗಿಲಿನಿಂದ ಅಧಿಕಾರ ಪಡೆದ ಬಿಜೆಪಿಗೆ ನಗರಸಭೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರ ಹಿಡಿಯುವ...

View Article

ನಿಜವಾಗ್ಯೂ ಗೆಲವು ನಮ್ಮದೇ: ಸವದಿ

ರಬಕವಿ/ಬನಹಟ್ಟಿ: ನಿಜಕ್ಕೂ ರಬಕವಿ-ಬನಹಟ್ಟಿ ನಗರಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಗೆಲುವಾಗಿದೆ ಎಂದು ತೇರದಾಳ ಮತಕ್ಷೇತ್ರದ ಮಾಜಿ ಶಾಸಕ ಸಿದ್ದು ಸವದಿ ಹೇಳಿದರು. ಬನಹಟ್ಟಿಯ ಬಿಜೆಪಿ ಕಾರ‌್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,...

View Article


ಬೋಣಗೇರಿ ವಿರದ್ಧ ಶಿಸ್ತು ಕ್ರಮಕ್ಕೆ ಆಗ್ರಹ

ಕೆರೂರ: ಸರಕಾರಿ ಆಸ್ಪತ್ರೆ ಅವ್ಯವಸ್ಥೆ, ಸಿಬ್ಬಂದಿ ವರ್ತನೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇಲ್ಲಿಯ ಹುಬ್ಬಳ್ಳಿ ಸೊಲ್ಲಾಪೂರ ರಸ್ತೆ ಪಕ್ಕದಲ್ಲಿರುವ ಸಮುದಾಯ ಆರೋಗ್ಯ...

View Article

ಕಾಂಗ್ರೆಸ್ ಮಡಿಲಿಗೆ ಜಮಖಂಡಿ ನಗರಸಭೆ

ಜಮಖಂಡಿ : ಜಮಖಂಡಿ ನಗರಸಭೆಯ ಸಭಾಭವನದಲ್ಲಿ ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ರಾಜು ಪಿಸಾಳ, ಉಪಾಧ್ಯಕ್ಷರಾಗಿ ಶೈರಾಬಾನು ಅಪರಾಧ ಆಯ್ಕೆಯಾದರು. ಸೋಮವಾರ ಮಧ್ಯಾಹ್ನ 1ಗಂಟೆಗೆ ಅಧ್ಯಕ್ಷ...

View Article


ಸ್ವಚ್ಛವಾಯಿತು ಯಲಗೂರ

ಬಾಗಲಕೋಟ : ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯಲಗೂರ ಕ್ಷೇತ್ರದಲ್ಲಿ ಭಾನುವಾರ ಭಕ್ತರಿಂದ 'ಸುಂದರ ಯಲಗೂರ' ಅಭಿಯಾನದಡಿ ಸ್ವಚ್ಛತೆ ಕೈಗೊಳ್ಳಲಾಯಿತು. ಬಾಗಲಕೋಟ, ವಿಜಯಪುರ, ಬಸವನ ಬಾಗೇವಾಡಿ, ತೆಲಗಿ, ಹುನಗುಂದಗಳಿಂದ ಆಗಮಿಸಿದ್ದ...

View Article

ಲಾಟರಿ ಮೂಲಕ ಕಾಂಗ್ರೆಸ್‌ಗೆ ಒಲಿದ ಅಧ್ಯಕ್ಷ ಸ್ಥಾನ

ರಬಕವಿ/ಬನಹಟ್ಟಿ: ಅತ್ಯಂತ ಕುತೂಹಲ ಮೂಡಿಸಿದ್ದ ರಬಕವಿ-ಬನಹಟ್ಟಿ ನಗರಸಭೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಲಾಟರಿ ಅದೃಷ್ಟದಾಟದಲ್ಲಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಒಲಿದು, ರಮೀಜಾ ಝಾರೆ ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ...

View Article


ಕೋಲ್ಕೊತಾಗೆ ತೆರಳಲು ನಿರಾಕರಣೆ: ಪಾಕ್ ಆಕ್ರೋಶ

ಇಸ್ಲಮಾಬಾದ್: ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮಾ.19ರಂದು ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ಕೋಲ್ಕೊತಾಗೆ ತೆರಳಲು ದಿಲ್ಲಿಯಲ್ಲಿ ನೆಲೆಸಿರುವ ತನ್ನ ಐವರು ರಾಜತಾಂತ್ರಿಕರಿಗೆ ಅವಕಾಶ ನಿರಾಕರಿಸಿರುವ ಭಾರತದ ಕ್ರಮಕ್ಕೆ...

View Article

ಇಂದು ಲಂಕೆಗೆ ಆಫ್ಘನ್ ಸವಾಲು

ಕೋಲ್ಕೊತಾ: ಸತತ ಎರಡು ಅಭ್ಯಾಸ ಪಂದ್ಯಗಳಲ್ಲಿ ಮುಗ್ಗರಿಸಿರುವ ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ, ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಗುರುವಾರ ನಡೆಯುವ ಪಂದ್ಯದಲ್ಲಿ ಅಫಘಾನಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇತ್ತೀಚೆಗೆ...

View Article

ಮೂರರಲ್ಲೂ ಗೆದ್ದರಷ್ಟೇ ಸೆಮಿಫೈನಲ್

ಟೀಮ್ ಇಂಡಿಯಾಗೆ ಎದುರಾಗಿದೆ ಮಾಡು ಇಲ್ಲ ಮಡಿ ಸ್ಥಿತಿ ಬ್ಯಾಟಿಂಗ್ ವೈಫಲ್ಯಕ್ಕೆ ನಾಯಕ ಧೋನಿ ಕಿಡಿ ನಾಗ್ಪುರ: ಚುಟುಕು ವಿಶ್ವಕಪ್‌ಗೆ ಫೇವರಿಟ್ ಹಣೆಪಟ್ಟಿಯೊಂದಿಗೆ ಕಣಕ್ಕಿಳಿದಿರುವ ಆತಿಥೇಯ ಭಾರತ ಈಗ ಲೀಗ್ ಹಂತದಲ್ಲೇ ಹೊರ ಬೀಳುವ ಅಪಾಯದಲ್ಲಿದೆ....

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>