Quantcast
Channel: VijayKarnataka
Browsing all 6795 articles
Browse latest View live

ಕನ್ಹಯ್ಯ ತಲೆಗೆ ಬೆಲೆಕಟ್ಟಿದ್ದ ವ್ಯಕ್ತಿ ಬಂಧನ

ಹೊಸದಿಲ್ಲಿ: ದೇಶ ವಿರೋಧಿ ಚಟುವಟಿಕೆ ಆರೋಪದಲ್ಲಿ ಬಂಧನಕ್ಕೊಳಪಟ್ಟು ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ತಲೆ ತರಿದವರಿಗೆ 11 ಲಕ್ಷ ನಗದು ಬಹುಮಾನ ಕೊಡುವುದಾಗಿ ಘೋಷಿಸಿದ್ದ ಪೂರ್ವಾಂಚಲ ಸೇನೆಯ...

View Article


ದೇಗುಲ ಪ್ರವೇಶ ಯತ್ನ; ಮಹಿಳೆಯರ ಬಂಧನ, ಬಿಡುಗಡೆ

ಪುಣೆ: ನಾಸಿಕ್ ಜಿಲ್ಲೆಯ ತ್ರಿಂಬಕೇಶ್ವರ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ, ಶತಮಾನಗಳ ಮಹಿಳಾ ನಿಷೇಧ ಆಚರಣೆಗೆ ತಿಲಾಂಜಲಿ ಇಡಲು ಹೊರಟ ಪುಣೆ ಮೂಲದ ಭೂಮಾತಾ ಬ್ರಿಗೇಡ್‌ನ ಸುಮಾರು 100 ಮಹಿಳೆಯರನ್ನು ಸೋಮವಾರ ದಾರಿ ಮಧ್ಯದಲ್ಲೇ ತಡೆದ ಪೊಲೀಸರು...

View Article


ಸುಧಾರಣೆ ಇಲ್ಲವೇ ನಾಶ: ಜೇಟ್ಲಿ

ಗುರ್‌ಗಾಂವ್ : ಆರ್ಥಿಕ ಸುಧಾರಣೆಗೆ ತೆರೆದುಕೊಳ್ಳದಿದ್ದಲ್ಲಿ ನಾಶ ಖಂಡಿತ ಎಂದು ರಾಜ್ಯಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಎಚ್ಚರಿಸಿದ್ದಾರೆ. ಉದ್ಯಮ ಸ್ನೇಹಿ ನೀತಿಗಳಿದ್ದರೆ ಮಾತ್ರ ಹೂಡಿಕೆ ಹರಿದುಬರಲು ಸಾಧ್ಯ. ಜಡ್ಡುಗಟ್ಟಿದ...

View Article

ಬಿಗಿ ಭದ್ರತೆ ನಡುವೆ ಮಹಾಶಿವರಾತ್ರಿ ಸಂಭ್ರಮ

ದೇಶಾದ್ಯಂತ ಕಟ್ಟೆಚ್ಚರ: ಎಲ್ಲ ದೇವಾಲಯಗಳಿಗೆ ಬಿಗಿ ಭದ್ರತೆ * ಗೃಹ ಸಚಿವ ರಾಜನಾಥ್‌ಸಿಂಗ್ ನೇತೃತ್ವದಲ್ಲಿ ಪರಿಶೀಲನಾ ಸಭೆ ಹೊಸದಿಲ್ಲಿ, ಅಹಮದಾಬಾದ್: ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ಈ ವರ್ಷದ ಶಿವರಾತ್ರಿ ಆಚರಣೆ ಈ ಹಿಂದೆಂದೂ ಕಾಣದಷ್ಟು...

View Article

ಗುಜರಾತಿನಲ್ಲಿ ಮಹಿಳೆಯರ ಸಂಖ್ಯೆ ಕುಸಿತ

10 ವರ್ಷದಲ್ಲಿ 920ರಿಂದ 919ಕ್ಕೆ ಕುಸಿದ ಲಿಂಗಾನುಪಾತ ಅಹಮದಾಬಾದ್: 2001ರಿಂದ 2011ರವರೆಗಿನ ಹತ್ತು ವರ್ಷಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಲಿಂಗಾನುಪಾತ ಹೆಚ್ಚಿದ್ದರೂ, ಗುಜರಾತಿನಲ್ಲಿ ಅದು 920ರಿಂದ 919ಕ್ಕೆ ಕುಸಿದಿದೆ ಎಂದು 2015-16ರ ಸಾಮಾಜಿಕ...

View Article


ಅತ್ಯಾಚಾರ ಯತ್ನ: 2ನೇ ಮಹಡಿ ಜಿಗಿದ ಯುವತಿ

ಕೋಲ್ಕೊತಾ: ಅತ್ಯಾಚಾರದಿಂದ ಪಾರಾಗಲು ಯುವತಿಯೊಬ್ಬಳು ಎರಡನೇ ಮಹಡಿಯಿಂದ ಜಿಗಿದ ಘಟನೆ ಹೌರಾದ ಲಿಲುವಾಹ್‌ನಲ್ಲಿ ಭಾನುವಾರ ನಡೆದಿದೆ. ಘಟನೆ ಸಂಬಂಧ ಅತ್ಯಾಚಾರಕ್ಕೆ ಯತ್ನಿಸಿದ ಯುವತಿಯ ಗೆಳೆಯ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಸೋಮವಾರ...

View Article

ಭದ್ರಕೋಟೆಯಲ್ಲಿ ನಿರ್ವಿಘ್ನ ಶಿವರಾತ್ರಿ

ಹೊಸದಿಲ್ಲಿ/ ಅಹಮದಾಬಾದ್: ಭಾರತದಲ್ಲಿ ನಡೆಯುವ ಶಿವರಾತ್ರಿ ಆಚರಣೆಗೆ ಭಂಗ ತರುವ ಉದ್ದೇಶದಿಂದ 10 ಉಗ್ರರು ಪಾಕಿಸ್ತಾನದಿಂದ ಗುಜರಾತ್ ಗಡಿ ದಾಟಿ ಬಂದಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ದಿಲ್ಲಿ, ಗುಜರಾತ್ ಸೇರಿದಂತೆ ದೇಶದ ಅನೇಕ ಕಡೆ...

View Article

ಟಿ20 ವಿಶ್ವಕಪ್: ಲಕ್ಕಿ ಡಿಪ್ ಮೂಲಕ ಮ್ಯಾಚ್ ಟಿಕೆಟ್

ಅದೃಷ್ಟಶಾಲಿಗಳಿಗೆ ಮಾತ್ರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್ ಪಂದ್ಯ ವೀಕ್ಷಿಸುವ ಅವಕಾಶ * ಸುದರ್ಶನ್ ಬೆಂಗಳೂರು ಐಸಿಸಿ ಟಿ20 ವಿಶ್ವಕಪ್‌ನ ರೋಚಕ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ದುಡ್ಡಿದ್ದರೆ ಮಾತ್ರ ಸಾಲದು, ಅದೃಷ್ಟವೂ...

View Article


Image may be NSFW.
Clik here to view.

ಇಂಡೊ-ಪಾಕ್ ಕದನ ಕೋಲ್ಕೊತಾಕ್ಕೆ ಸ್ಥಳಾಂತರ

ಹೊಸದಿಲ್ಲಿ: ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ-ಪಾಕಿಸ್ತಾನ ನಡುವಣ ಐಸಿಸಿ ಟಿ20 ವಿಶ್ವಕಪ್ ಹೈವೋಲ್ಟೆಜ್ ಪಂದ್ಯ ಭದ್ರತಾ ದೃಷ್ಟಿಯಿಂದ ಕೊನೆಗೂ ಕೋಲ್ಕೊತಾಕ್ಕೆ ಸ್ಥಳಾಂತರಗೊಂಡಿದೆ. ಇದರೊಂದಿಗೆ ಹೈವೋಲ್ಟೆಜ್ ಪಂದ್ಯ ನಡೆಯುವ ಕುರಿತು ಉಂಟಾಗಿದ್ದ...

View Article


ಟೀಮ್‌ ಇಂಡಿಯಾಗೆ ವೆಸ್ಟ್ ಇಂಡೀಸ್ ಸವಾಲು

ಹೊಸ ಸಮವಸ್ತ್ರದಲ್ಲಿ ಮೊದಲ ಅಭ್ಯಾಸ ಪಂದ್ಯ ಇಂದು ಕೋಲ್ಕೊತಾ: ಆಡುವ ಹನ್ನೊಂದರ ಸರಿಯಾದ ಸಂಯೋಜನೆ ಕಂಡುಕೊಂಡಿರುವ ಭಾರತ ತಂಡ, ಇಲ್ಲಿನ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಗುರುವಾರ ತನ್ನ ನೂತನ ಸಮವಸ್ತ್ರದೊಂದಿಗೆ ಅಪಾಯಕಾರಿ ವೆಸ್ಟ್ ಇಂಡೀಸ್ ವಿರುದ್ಧ...

View Article

ಆಸ್ಟ್ರೇಲಿಯ ಮುಡಿಗೆ ಟಿ20 ಸರಣಿ

ಕೇಪ್‌ಟೌನ್: ನಾಯಕ ಸ್ಟೀವನ್ ಸ್ಮಿತ್ ಮತ್ತು ಶೇನ್‌ವ್ಯಾಟ್ಸನ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಜತೆಗೆ ತಂಡದ ಸಂಘಟಿತ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯಾ ತಂಡ ನಾಲ್ಕು ಎಸೆತಗಳು ಬಾಕಿಯಿರುವಂತೆಯೇ 6 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ...

View Article

ಜಿಂಬಾಬ್ವೆಗೆ ಎರಡನೇ ಜಯ

ಸತತ ಎರಡನೇ ಸೋಲುಂಡ ಸ್ಕಾಟ್ಲೆಂಡ್ ಶೇನ್ ವಿಲಿಯಮ್ಸ್ ಪಂದ್ಯಶ್ರೇಷ್ಠ ನಾಗ್ಪುರ : ಶೇನ್ ವಿಲಿಯಮ್ಸ್ (53) ಗಳಿಸಿದ ಜವಾಬ್ದಾರಿಯುತ ಅರ್ಧಶತಕ ಮತ್ತು ವೆಲ್ಲಿಂಗ್ಟನ್ ಮಸಕಡ್ಜಾ (28ಕ್ಕೆ 4) ಭರ್ಜರಿ ಬೌಲಿಂಗ್ ಬಲದಿಂದ ಮಿಂಚಿದ ಜಿಂಬಾಬ್ವೆ ತಂಡ,...

View Article

ಮಂಧಾನಾ ಮಿಂಚು, ಮಿಥಾಲಿ ಪಡೆಗೆ ಜಯ

ಟಿ20 ವಿಶ್ವಕಪ್: ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಐರ್ಲೆಂಡ್ ವಿರುದ್ಧ 29 ರನ್ ಜಯ * ಸುದರ್ಶನ್ ಬೆಂಗಳೂರು ಸ್ಮತಿ ಮಂಧಾನಾ (71) ಅವರ ಆಕರ್ಷಕ ಬ್ಯಾಟಿಂಗ್ ಪ್ರದರ್ಶನದ ಬೆನ್ನೇರಿದ ಭಾರತ ಮಹಿಳಾ ತಂಡ, ಐಸಿಸಿ ಟಿ20 ವಿಶ್ವಕಪ್‌ನ ತನ್ನ ಮೊದಲ...

View Article


Image may be NSFW.
Clik here to view.

ಶೇಷ ಭಾರತಕ್ಕೆ ಐತಿಹಾಸಿಕ ಜಯ

ಇರಾನಿ ಕಪ್: 480 ರನ್‌ಗಳ ಗುರಿ ಬೆನ್ನಟ್ಟಿ ಗೆದ್ದ ಓಜಾ ಬಳಗ ರಣಜಿ ಚಾಂಪಿಯನ್ ಮುಂಬಯಿಗೆ ಮುಖಭಂಗ ಮುಂಬಯಿ: ಗೆಲ್ಲಲು 480 ರನ್‌ಗಳ ಬೆಟ್ಟದಂತಹ ಗುರಿ ಪಡೆದಿದ್ದ ಶೇಷ ಭಾರತ ದಿಟ್ಟ ಆಟದ ಮೂಲಕ ರಣಜಿ ಚಾಂಪಿಯನ್ ಮುಂಬಯಿ ಸವಾಲನ್ನು ಹಿಮ್ಮೆಟ್ಟಿಸಿ,...

View Article

ಕರುಣ್ ಮುಡಿಗೆ ಮೂರನೇ ಇರಾನಿ ಕಪ್

ಬೆಂಗಳೂರು: ಮೊದಲ ಇನಿಂಗ್ಸ್‌ನಲ್ಲಿ 94 ಮತ್ತು 2ನೇ ಇನಿಂಗ್ಸ್‌ನಲ್ಲಿ 92 ರನ್ ಗಳಿಸಿ ಶೇಷ ಭಾರತ ಗೆಲುವಿನ ರೂವಾರಿಯಾದ ಕರ್ನಾಟಕದ ಆಟಗಾರ ಕರುಣ್ ನಾಯರ್ ಅವರಿಗೆ ಹ್ಯಾಟ್ರಿಕ್ ಇರಾನಿ ಕಪ್ ಗೆದ್ದ ಸಂಭ್ರಮ. ಕಳೆದೆರಡು ಸಾಲಿನಲ್ಲಿ ರಾಜ್ಯ ತಂಡ...

View Article


ಪಾಕ್ ತಂಡಕ್ಕೆ ಸಿಗದ ಗ್ರೀನ್‌ಸಿಗ್ನಲ್

ಇಸ್ಲಾಮಾಬಾದ್: ಭದ್ರತೆ ಕುರಿತು ಭಾರತ ಸರಕಾರ ಈವರೆಗೂ ಲಿಖಿತ ಭರವಸೆ ನೀಡದ ಕಾರಣ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಲು ಅಲ್ಲಿನ ಸರಕಾರ ಇನ್ನೂ ಹಸಿರು ನಿಶಾನೆ ತೋರಿಲ್ಲ. ಹೀಗಾಗಿ ಪ್ರತಿಷ್ಠಿತ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ...

View Article

ಮೊದಲ ಪಂದ್ಯದಲ್ಲಿ ಮಂಬೈಗೆ ಪುಣೆ ಸವಾಲು

9ನೇ ಆವೃತ್ತಿಯ ಐಪಿಎಲ್ ವೇಳಾಪಟ್ಟಿ ಪ್ರಕಟ ಬೆಂಗಳೂರು: ಏಪ್ರಿಲ್ 9ರಿಂದ ಆರಂಭವಾಗಲಿರುವ ಒಂಬತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ವೇಳಾಪಟ್ಟಿ ಪ್ರಕಟಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್...

View Article


ಶನಿ ಮಂಗಳ ಯೋಗ

ವೈದ್ಯಕೀಯ ಜ್ಯೋತಿಷ್ಯ ಫಲದಂತೆ ಶನಿ ಮಂಗಳ ಯೋಗ ಎಂದರೆ ರಕ್ತ ಹೆಪ್ಪುಗಟ್ಟುವುದು. ರಕ್ತ ದಪ್ಪ ಆಗಲಿದೆ. ವೃಶ್ಚಿಕ ರಾಶಿಯಲ್ಲಿ ಶನಿ ಮಂಗಳ ಯೋಗ ಎಂದರೆ ಸ್ತ್ರೀಯರಿಗೆ ಗರ್ಭಕೋಶ ಸಂಬಂಧ ಅನಾರೋಗ್ಯ ಉಂಟಾಗಲಿದೆ. - ರತ್ನರಾಜ್ ಜೈನ್ ಮಂಗಳ ಗ್ರಹವು ಒಂದು...

View Article

ನವರತ್ನಮಾಲೆಯ ನವೋಲಾಸ್ಯ

- ವಿ. ನಾರಾಯಣ ಶೆಟ್ಟಿ ಪದ್ಮಸಾಲಿ ಬ್ರಹ್ಮಾಂಡದ ಚಿದಂಬರ ರಹಸ್ಯಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವ ಮೋಹಕ ರತ್ನಗಳ ಕೌತುಕ ಮಾಯ ಜಗತ್ತು ಮಾನವನ ಅದೃಷ್ಟ ಮಾಯಾ ಲೋಕವನ್ನೇ ಸೃಷ್ಟಿಸಿ ವರ್ಣಮಯ ನವೋಲಾಸ್ಯಕ್ಕೆ ಮಾರು ಹೋಗಿದ್ದಾನೆ. ಭೂಗರ್ಭದಲ್ಲಿ...

View Article

Image may be NSFW.
Clik here to view.

ದಾರಿ ದೀಪ: ಮೂಢನಂಬಿಕೆ ವಿಪರೀತ ಬೇಡ

*ಸ್ವಂತ ಮನೆ ಪೂಜೆಗೆ ಮೂರು ಜನ ಹೋಗಿ ಮಾಡಿದ್ದು ಅಪಶಕುನವೇ ಗುರೂಜಿ? ನಂದಕುಮಾರ್ ಎಸ್.ವಿ, ಬೆಂಗಳೂರು ನಂಬಿಕೆಯ ವಿಪರೀತ ಮೂಢನಂಬಿಕೆ-ಮೂಢತನದ ವಿಪರೀತ ಅಪನಂಬಿಕೆ! ಇದನ್ನು ಯಾರು ಅರ್ಥ ಮಾಡಿಕೊಳ್ಳುವರೋ ಅವರು ಮಾತ್ರ ನಿಶ್ಚಯತೆಗೆ ಬಂದು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>