ಭರಪೂರ ಅರಿಶಿನ
ಚಂದ್ರು ಹಿರೇಮಠ ಮುಧೋಳ ಸೇಲಂ ತಳಿಯ ಅರಿಶಿನವನ್ನು ಸಸಿ ನಾಟಿ- ಪಾಲಿಥಿನ್ ಮಲ್ಚಿಂಗ್- ಹನಿ ನೀರಾವರಿ ವಿಧಾನದಲ್ಲಿ ಬೆಳೆದು ಯಶ ಕಂಡಿದ್ದಾರೆ ಯುವ ರೈತ ಶ್ರೀಕಾಂತ. ಶ್ರೀಕಾಂತ ಪರಸಪ್ಪ ಕುಂಬಾರ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡ...
View Articleಆದಾಯ ವೃದ್ಧಿಸಿದ ಸಿಹಿ ಗೆಣಸು
ಪ್ರಮೋದ ಹರಿಕಾಂತ ಬೆಳಗಾವಿ ಖಾನಾಪುರ ತಾಲೂಕಿನ ಮಹಿಳೆಯರು ಸ್ವ ಸಹಾಯ ಸಂಘ ರಚಿಸಿಕೊಂಡಾಗ ವಾರದ ಹಣ ಕಟ್ಟಲು ಯಜಮಾನರನ್ನು ಅವಲಂಬಿಸಬೇಕಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಈ ಮಹಿಳೆಯರು ಸ್ವಂತ ಆದಾಯ ಗಳಿಸುವ ಮೂಲಕ ಕೆಲವೇ ತಿಂಗಳಲ್ಲಿ...
View Articleಫೀಲ್ಡ್ ಮಿಂಟ್ - ಹುಲುಹುಯಿಲಗೋಳದಲ್ಲಿ ಹುಲುಸು ಬೆಳೆ
ಯಲ್ಲಪ್ಪ ಭೀ ತಳವಾರ ರೋಣ ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಶಿವರಾಯಪ್ಪ ಪದವೀಧರರು. ಕೆಎಸ್ಆರ್ಟಿಸಿ ಘಟಕದಲ್ಲಿ ಅವರಿಗೆ ನೌಕರಿ ಸಿಕ್ಕಿತ್ತು. ಆದರೆ, ನೌಕರಿ ಬಿಟ್ಟು ಗ್ರಾಮದಲ್ಲಿ ಕೃಷಿ ಕೈಗೊಂಡಿದ್ದಾರೆ. ವಿಶಿಷ್ಟ ಬೆಳೆ ಫೀಲ್ಡ್ ಮಿಂಟ್...
View Articleಕೃಷಿ - ಪ್ರಶ್ನೋತ್ತರ
ಕಬ್ಬಿನ ರವದಿಗೆ ಬೆಂಕಿ ಹಚ್ಚುವುದರಿಂದ ಆಗುವ ಅನುಕೂಲ ಮತ್ತು ಅನಾನುಕೂಲಗಳನ್ನು ತಿಳಿಸಿ. - ಶ್ರೀನಿವಾಸ ಜಮಖಂಡಿ ಸಾಮಾನ್ಯವಾಗಿ ಒಂದು ಎಕರೆಗೆ 3-4 ಟನ್ ಒಣ ಕಬ್ಬಿನ ರವದಿ ಸಿಗುತ್ತದೆ. ಇದನ್ನು ಸುಡದೆ ಕುಳೆ ಬೆಳೆಗೆ ವ್ಯವಸ್ಥಿತವಾಗಿ ಹಾಕಿದರೆ...
View Articleಬಾಳೆ ತೋಟದಲ್ಲಿ ತರಕಾರಿ
- ವಿ.ಬಾಲಕೃಷ್ಣ ಶಿರ್ವ ಬಾಳೆ ಜತೆಗೆ ಅಂತರ ಬೆಳೆಯಾಗಿ ಬದನೆ, ಹೂಕೋಸು, ಮೆಣಸು, ಸೋರೆಕಾಯಿ ಬೆಳೆಸಿ ಆದಾಯ ಕಂಡಿದ್ದಾರೆ ಮೆಲ್ರಾಯ್ ರೋಸ್ಚ್ ಮತ್ತು ಮಹಮ್ಮದ್ ಸಾಹೀದ್. ಅವರು ಮೂಡುಬಿದ್ರೆ ಸಮೀಪದ ಅಲಂಗಾರಿನಲ್ಲಿ ಮೂರುವರೆ ಎಕರೆಯಲ್ಲಿ...
View Articleನಿಶ್ಚಿತ ಆದಾಯದ ಆರ್ಕಿಡ್
- ಕೆ.ಸಿ.ಶಶಿಧರ ಹೊಳೆಹೊನ್ನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷ ಣ ಹಾಗೂ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಪದವಿ ಪಡೆದ ಅವಿನಾಶ್ ನಡಹಳ್ಳಿ ಕೃಷಿ ಕ್ಷೇತ್ರಕ್ಕೆ ಬಂದಾಗ ಹಲವರು ಅಚ್ಚರಿ...
View Articleಗುಡ್ಡದ ಮಾದಾಪುರಕ್ಕೆ ಹಬ್ಬಿದ ಎಲೆಬಳ್ಳಿ
- ಚನ್ನೇಶ್ ಇದರಮನಿ ಹೊನ್ನಾಳಿ ದಾವಣಗೆರೆ ತಾಲೂಕಿನ ಸೋಮನಮಲ್ಲಾಪುರ ಹಾಗೂ ಹಿರೇಕೆರೂರು ತಾಲೂಕಿನ ಗುಡ್ಡದ ಮಾದಾಪುರ ಗ್ರಾಮಗಳು ಭೌಗೋಳಿಕವಾಗಿ ಸಮೀಪದಲ್ಲಿದ್ದರೂ ಜಿಲ್ಲೆ ಬೇರೆ. ಅಕ್ಕ ಪಕ್ಕದಲ್ಲಿರುವ ಸೋಮಲಾಪುರದಲ್ಲಿ ಸಾಂಪ್ರದಾಯಿಕ...
View Articleಬರದಲ್ಲೂ ಬೋರೆ
- ಲಕ್ಷ್ಮೀ ಬಿರಾದಾರ ಬೋರೆ ವಿಜಯಪುರ ಜಿಲ್ಲೆಯ ಸಾಂಪ್ರದಾಯಿಕ ಬೆಳೆ. ಬರದ ನಡುವೆಯೂ ಬೋರೆ ಇಲ್ಲಿನ ರೈತರ ಕೈಹಿಡಿದಿದೆ. ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ರೈತ ಶಾಂತಪ್ಪ ಬಡಿಗೇರ ಬೋರೆ ಹಣ್ಣಿನ ಬೇಸಾಯದಿಂದ ಆದಾಯ - ನೆಮ್ಮದಿ ಕಂಡಿದ್ದಾರೆ....
View Articleಕಿಡ್ಸ್; ನೀವೂ ಮ್ಯಾಜಿಕ್ ಮಾಡಿ
ಶಿಶುಗೀತೆ ಜಗದೊಡೆಯ ಭಾಸ್ಕರ (ಹೆಡ್ಡಿಂಗ್) ಹಗಲು ರಾತ್ರಿ ಎಂದರೆ ಬೆಳಕಿನ ಆಟ ರವಿ ಭುವಿಯ ನಡುವಿನ ನಿತ್ಯದೋಟ ಅದರ ಜೊತೆಗೆ ಇರುವುದು ಗ್ರಹಗಳ ಕೂಟ ಬಾನಿನಲ್ಲಿ ಚಂದ್ರ ತಾರೆ ಸುಂದರ ನೋಟ ಸಕಲ ಜೀವ ತಂತುಗಳಿಗೆ ಸೂರ್ಯನೆ ಸ್ಫೂರ್ತಿ ನಿತ್ಯವು ಗಿಡ...
View Articleಲಾಜಿಕ್ ಮ್ಯಾಜಿಕ್
ಅಶು ಮತ್ತು ಅಂಬಿ ಎಂಬ ಬಾಲಕರು ಸ್ಕೂಲ್ ಕಂಪೌಂಡ್ನ ಬೆಂಚ್ವೊಂದರ ಮೇಲೆ ಕುಳಿತಿರುತ್ತಾರೆ. ಆಗ ಅಶು ತನಗೆ ಹಸಿವಾಗುತ್ತಿದೆ ಎಂದು ಹೇಳುತ್ತಾನೆ. ಅದಕ್ಕೆ ಅಂಬಿ ತನ್ನ ಬಳಿಯಿರುವ ಬಿಸ್ಕಿಟ್ ಪೊಟ್ಟಣವನ್ನು ಅಶುಗೆ ಕೊಡುತ್ತಾನೆ. ಅಶು ಆ...
View Articleಸೂಪರ್ ಮ್ಯಾಜಿಕ್
ಬೆಳಕಿನ ಆಟ ಬೆಳಕಿಗೆ ವಿಶೇಷವಾದ ಶಕ್ತಿಗಳಿವೆ. ಅದು ಒಂದು ವಸ್ತುವನ್ನು ಇಬ್ಭಾಗವಾಗಿರುವಂತೆ ತೋರಿಸಬಲ್ಲದು ಅಥವಾ ಒಂದು ವಸ್ತುವನ್ನು ಕಾಣದಂತೆಯೂ ಮಾಡಬಲ್ಲದು. ಇದನ್ನು ನೋಡಬೇಕಾದರೆ ನೀವು ಈ ಕೆಳಗಿನ ಪ್ರಯೋಗವನ್ನು ಮಾಡಿ ನೋಡಿ ಅದಕ್ಕೆ ಕಾರಣವನ್ನೂ...
View Articleಶಿಶುಗೀತೆ: ಪುಟ್ಟನ ಹಂಬಲ
ಪುಟ್ಟನ ಹಂಬಲ (ಹೆಡ್ಡಿಂಗ್) ಅಮ್ಮಾ ನಾನು ಸೈನಿಕನಾಗುವೆ ದಿಟ್ಟತನದಿ ದೇಶ ಕಾಯುತ ವೈರಿಪಡೆಗಳ ಸೊಕ್ಕು ಮುರಿವೆ ಅಮ್ಮಾ ನಾನು ರೈತನಾಗುವೆ ಬೆವರು ಹರಿಸಿ ಬೆಳೆಯ ಬೆಳೆದು ನಾಡಿನ ಜನರ ಹಸಿವ ನೀಗುವೆ ಅಮ್ಮಾ ನಾನು ಶಿಕ್ಷ ಕನಾಗುವೆ ಜ್ಞಾನ ಜ್ಯೋತಿಯ...
View Articleಬೆಕ್ಕಿಗೆ ಗಂಟೆ ಕಟ್ಟೇಬಿಟ್ಟವು ಇಲಿಗಳು!
ಎಂದಿನಂತೆ ಅಂದೂ ಇಲಿಗಳು ಸಭೆ ಸೇರಿದವು. ಇಲಿಮರಿಗಳಿಂದ ತೊಡಗಿ ಎಲ್ಲಾ ವಯೋಮಾನದ ಇಲಿಗಳ ದಂಡೇ ಅಲ್ಲಿ ನೆರೆದಿತ್ತು. ಆ ಸಭೆಯ ಮಧ್ಯದಿಂದ ಅತ್ಯಂತ ಹಿರಿಯನಾದ ಸಭೆಯ ಮುಖಂಡ ಇಲಿ ಎದ್ದುನಿಂತು ಸಭೆಯನ್ನುದ್ದೇಶಿಸಿ ಮಾತನಾಡತೊಡಗಿತು. 'ಬಂಧುಗಳೇ,...
View Articleಪುಟ್ಟಿಗೊಂದು ಸೈಕಲ್
ಪುಟ್ಟಿ ಶಾಲೆಯಿಂದ ಬಂದ ತಕ್ಷಣ, ಶಾಮರಾಯರಿಗೆ ಮಾರ್ಕ್ಸ್ ಕಾರ್ಡ್ ತೋರಿಸಿದಳು. 'ಫಸ್ಟ್ ರಾರಯಂಕ್ ಬಂದಿದ್ದೀನಿ ಅಜ್ಜ, ನೀವು ಹೇಳಿದ ಹಾಗೆ ಸೈಕಲ್ ಕೊಡಿಸಬೇಕು' ಎಂದು ಅವರ ಕೈಹಿಡಿದು ಎಳೆದಳು. 'ಈಗಾಗಲೇ ಐದು ಗಂಟೆ ಆಗಿದೆ, ನಾಳೆ ಬೆಳಗ್ಗೆ...
View Articleಪಾಠ ಕಲಿತ ಪಂಡಿತ
ಎಂ.ಎಂ.ಸಂಗಣ್ಣವರ ಉದಯಪುರದಲ್ಲಿ ತಿಮ್ಮಣ್ಣನೆಂಬ ಪಂಡಿತನಿದ್ದನು. ತಾನು ಖ್ಯಾತ ಪಂಡಿತನೆಂಬ 'ಅಹಂ' ಆತನ ತಲೆಗೇರಿತ್ತು. ಅವನು ತನ್ನ ಹಿರಿಮೆಗಾಗಿ ಸದಾ ಹಂಬಲಿಸುತ್ತಿದ್ದನು. ತನ್ನ ಖ್ಯಾತಿ ಹರಡುವಂತೆ ಪ್ರಚಾರ ಮಾಡುತ್ತಿದ್ದನು. ಸಮಾರಂಭಗಳಲ್ಲಿ...
View Articleಒಗಟು ಬಿಡಿಸಿ 1
1. ನಿನ್ನ ಹೊಟ್ಟೆಯ ಮೇಲೆ ನನ್ನ ಹೊಟ್ಟೆ 2. ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ. 3. ಸಾಯೋವರೆಗೂ ಹೂವಿಲ್ಲ, ಹಣ್ಣು ಮಾತ್ರ ಬಿಡ್ತದೆ 4. ಕಿರೀಟವುಂಟು ರಾಜನಲ್ಲ, ಗಡ್ಡವುಂಟು...
View Articleಯಾರಿವರು?
1. ಲಂಡನ್ನಲ್ಲಿ 1912 ರಲ್ಲಿ ಜನಿಸಿದ ಇವರು ಖ್ಯಾತ ಗಣಿತ ತಜ್ಞ, ತಾರ್ಕಿಕ ಶಾಸ್ತ್ರಜ್ಞ ಮತ್ತು ಗೂಢ ಲಿಪಿ ಶಾಸ್ತ್ರಜ್ಞರಾಗಿದ್ದಾರೆ. 2. 1936 ರಲ್ಲಿ ಇವರು ವಿಶ್ವ ಟ್ಯೂರಿಂಗ್ ಮೆಷೀನ್ನ ಯೋಜನೆಯನ್ನು ಅಭಿವೃದ್ಧಿಗೊಳಿಸಿದರು. ಈ ಯೋಜನೆ...
View Articleಶಿಶುಗೀತೆ: ಟೀವಿಯ ಠೀವಿ
ನಮ್ಮ ಮನೆಯ ಟೀವಿಯು ಏನು ಅದರ ಠೀವಿಯು ಸುತ್ತುಗಟ್ಟು ಅಂದವು ನಡುವೆ ಗಾಜು ಪರದೆಯು ಧಾರಾವಾಹಿ ಕ್ರೀಡೆಯು ವಾರ್ತೆ ಚಲನಚಿತ್ರವು ನೃತ್ಯ ಗೀತೆ ಹಾಸ್ಯವು ಕಣ್ಮನಗಳ ಸೆಳೆವವು ವಿವಿಧ ವನ್ಯಜೀವಿ ಪಕ್ಷಿ ಕೀಟ ದೃಶ್ಯವು ನೋಡಲೆನುತ ಅದ್ಭುತ ಕಂಗಳೆರಡು...
View Articleಕವನ
ಪೂವ್ ಪೂಮಾಲೆ ಪೊಮ್ಮಾಲೆ ಮಣಿಮಾಲೆ ಜೋಮಾಲೆ ನೋಟ್ನ ಮಾಲೆಯೊ ಲೋಕತ್ ಆಳೊಂದ್ ತರಮಾಲೆ ನೊಯಿಟೆಟ್ಟ್ //ಪೂ// ಮಾತ್ಮಂಡ ಬೋಳೆಲ್ ದೇವಂಡ ವಿಗ್ರತ ಸ್ವಾಮೀಡ ಪೂಜೆಕ್ ಪೂಸರ ಉತ್ಸವಾಲಂಕಾರ ಪೂಬಳ್ಳಿ ಪೊಂಗಡ ಜಡೆಕೊತ್ತ್ ಬಾಲಂಡ ಎದೆಕೊತ್ತ...
View Articleನಂಗಡ ಪದ್ಧತಿ
ಕುಂಞಿ ಪುಟ್ಟ್ನಲ್ಲಿ-20 ಕೊಡವಡಲ್ಲಿ ಇಂಞೋರ್ ವಿಶೇಷ ಎಣ್ಣ್ಚೇಂಗಿ ಮಕ್ಕಕ್ ಬೆಪ್ಪ ಪೆದ. ಕೊಡವ ಎಲ್ಲೇಂಗಿ ಇರಡ್. ಅಯಿಂಗಳ ನೋಟ್ನನ್ನಕೆ ಇವು ಕೊಡುವ ಎಣ್ಣುವದ್ ಗೊತ್ತಾಯಿಪೋಪ. ಅಯಿಂಗಡ ಮೂಡರ ಲಕ್ಷಣ, ಕಳೆ ಒರೇ ತರತ್ಲ್ ಇಪ್ಪ. ಇನ್ನನೆ...
View Article