ಸೆನ್ಸೆಕ್ಸ್ ಸ್ಥಿರ ವಹಿವಾಟು
ಮುಂಬಯಿ: ಮುಂಬಯಿ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 27,000 ಮಟ್ಟದಿಂದ ಶುಕ್ರವಾರ ಕೆಳಗಿಳಿದಿದ್ದು, 0.11 ಅಂಕ ಕಳೆದುಕೊಂಡು 26,843.03ಕ್ಕೆ ವಹಿವಾಟು ಸ್ಥಿರವಾಯಿತು. ಇತ್ತ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಕೇವಲ 1.85 ಅಂಕ...
View Articleರೂ.10,999ಕ್ಕೆ ಸಿಂಗಾಪುರ ಪ್ರಯಾಣ
ಬೆಂಗಳೂರು: ಸಿಂಗಾಪುರ ಮೂಲದ ಟೈಗರ್ ಏರ್ ಏರ್ಲೈನ್ಸ್ ಕಂಪನಿಯು ಭಾರತೀಯ ಪ್ರಯಾಣಿಕರಿಗೆ 'ಸಿಂಗಾಪುರಕ್ಕೆ ಉಚಿತವಾಗಿ ಹಾರಿ' ಎಂಬ ಕೊಡುಗೆಯನ್ನು ಪ್ರಕಟಿಸಿದೆ. ಈ ಕೊಡುಗೆಯ ಅಂಗವಾಗಿ ಬೆಂಗಳೂರಿನಿಂದ ಹೊರಡುವ ಪ್ರಯಾಣಿಕರು ರೂ. 10,999 ದರಕ್ಕೆ...
View Article2016-17ರಲ್ಲಿ ವಿದ್ಯುತ್ ಕೊರತೆ ಇಲ್ಲ
* ಈ ವರ್ಷ ಸರಾಸರಿ ಶೇ.3.1 ಹೆಚ್ಚುವರಿ ವಿದ್ಯುತ್ ಲಭ್ಯ * ವಿದ್ಯುತ್ ಕಾರ್ಖಾನೆಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ನೀಗಿದ ಕೊರತೆ * ಅರ್ಧದಷ್ಟು ರಾಜ್ಯಗಳಲ್ಲಿ ಹೆಚ್ಚುವರಿ ಉತ್ಪಾದನೆ * ಕೇಂದ್ರ ವಿದ್ಯುತ್ ಪ್ರಾಧಿಕಾರದ (ಸಿಇಎ) ವರದಿ...
View Articleಎಂಎನ್ಸಿಗಳಿಗೆ ಬೆಂಗಳೂರು ಅಂದ್ರೆ ಇಷ್ಟ
ಆರ್ಅ್ಯಂಡ್ಡಿ ಟಾಪ್ 5 ಸ್ಥಾನದಲ್ಲಿ ಬೆಂಗಳೂರು / ಟೋಕಿಯೊ ಹಿಂದಿಕ್ಕಿದ ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು: ಬಹುರಾಷ್ಟ್ರೀಯ ಕಂಪನಿಗಳಿಗೆ(ಎಂಎನ್ಸಿ) ತಮ್ಮ ಆರ್ಆ್ಯಂಡ್ಡಿ(ಸಂಶೋಧನೆ ಮತ್ತು ಅಭಿವೃದ್ಧಿ) ಘಟಕ ಸ್ಥಾಪನೆಗೆ...
View Articleಸಿಎಂ ರೇಸ್ನಲ್ಲಿಲ್ಲ : ಮುನಿಯಪ್ಪ ಸ್ಪಷ್ಟನೆ
ಬೆಂಗಳೂರು : ದಲಿತ ಸಿಎಂ ರೇಸ್ನಲ್ಲಿ ತಾವು ಇಲ್ಲ. ಇಂತಹ ಆಕಾಂಕ್ಷೆ ಹೊಂದಿಲ್ಲವೆಂದು ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟ ಪಡಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿಯಾಗಿ...
View Articleರಾಜ್ಯಸಭೆ ಚುನಾವಣೆ: ಕುದುರೆ ವ್ಯಾಪಾರದ ಕುರುಹು!
-ರಾಜ್ಯಸಭೆ ಚುನಾವಣೆ: ಕೋಟಿ ಕೋಟಿ ಆಮಿಷದ ಒಳ ವ್ಯಾಪಾರದ ಸುಳಿವು ನೀಡಿದ ಕುಟುಕು ಕಾರ್ಯಾಚರಣೆ- ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಲು 'ಕುದುರೆ ವ್ಯಾಪಾರ' ನಡೆಯುವುದನ್ನು ಖಾಸಗಿ ವಾಹಿನಿಗಳು ನಡೆಸಿದ ರಾಜಕೀಯ ನಾಯಕರ ಕುಟುಕು ಸಂದರ್ಶನ...
View Articleಕುಟುಕು ಕಾರ್ಯಾಚರಣೆ ಅನೈತಿಕ: ಕುಮಾರಸ್ವಾಮಿ
ಹುಬ್ಬಳ್ಳಿ: 'ಟೈಮ್ಸ್ ನೌ' ಸೇರಿ ಅನೇಕ ಆಂಗ್ಲ ಖಾಸಗಿ ವಾಹಿನಿಗಳು ಪ್ರಸಾರ ಮಾಡಿರುವ 'ಮೇಲ್ಮನೆ ಚುನಾವಣೆಗೆ ಕುದುರೆ ವ್ಯಾಪಾರ'ದ ಕುಟುಕು ಕಾರ್ಯಾಚರಣೆಯೇ ಅನೈತಿಕವೆಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, 'ಘಟನೆ ಬಗ್ಗೆ ತನಿಖೆಯಾಗಲಿ'...
View Articleರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ, ಮತದಾನ ಖಚಿತ
* ಪರಿಷತ್ನ 7 ನೇ ಸ್ಥಾನಕ್ಕೆ ಬಿಜೆಪಿ-ಜೆಡಿಎಸ್ ಮಧ್ಯೆ ಹಣಾಹಣಿ * ರಾಜ್ಯಸಭೆಯ 4 ನೇ ಸ್ಥಾನಕ್ಕೆ ಕಾಂಗ್ರೆಸ್-ಜೆಡಿಎಸ್ ನಡುವೆ ಜಿದ್ದು * ಜೂನ್ 10 ರಂದು ಪರಿಷತ್ಗೆ ಮತದಾನ, ಸಂಜೆ ಫಲಿತಾಂಶ * ಜೂನ್ 11 ರಂದು ರಾಜ್ಯಸಭೆಗೆ ಮತದಾನ, ಸಂಜೆ...
View Articleವೋಟಿಗಾಗಿ ನೋಟಿಗೆ ಸಿಎಂ ಪರೋಕ್ಷ ಹೊಣೆ: ಬಿಎಸ್ವೈ
ಕಲಬುರಗಿ: ಶಾಸಕರು ಮತಕ್ಕೆ ಹಣದ ಬೇಡಿಕೆ ಇಟ್ಟ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ, ಇಂತಹ ದುರ್ಬುದ್ಧಿ ಪಕ್ಷಕ್ಕೆ ಬಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ...
View Article‘ಮತಕ್ಕಾಗಿ ಲಂಚ’ದ ಸಿಬಿಐ ತನಿಖೆ ನಡೆಯಲಿ: ಎಚ್ಡಿಕೆ
-ತಕ್ಷ ಣ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಿ- ಹುಬ್ಬಳ್ಳಿ: ರಾಜ್ಯಸಭೆ ಚುನಾವಣೆಗೆ ನಡೆದಿದೆ ಎನ್ನಲಾದ ವೋಟ್ ಸೇಲ್ ಬಗ್ಗೆ ಸಿಬಿಐ ತನಿಖೆ ನಡೆಯಲಿ. ಕೇಂದ್ರ ಚುನಾವಣೆ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷ ಣ ಚುನಾವಣೆ ಪ್ರಕ್ರಿಯೆ...
View Articleಕುಟುಕು ಕಾರ್ಯಾಚರಣೆ : ಬಿ.ಆರ್.ಪಾಟೀಲ್ ಧರಣಿ
ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ಸುದ್ದಿವಾಹಿನಿಗಳು ನಡೆಸಿದ ಕುಟುಕು ಕಾರ್ಯಾಚರಣೆಯನ್ನೇ ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿ ಆಳಂದ ಶಾಸಕ ಬಿ.ಆರ್.ಪಾಟೀಲ್ ವಿಧಾನಸೌಧದ ಆವರಣದ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂದೆ...
View Articleಕುಟುಕು ಕಾರ್ಯಾಚರಣೆ: ವರದಿ ಕೇಳಿದ ಆಯೋಗ
ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಶಾಸಕರು ಹಣಕ್ಕಾಗಿ ಚೌಕಾಶಿ ನಡೆಸಿದರೆಂದು ಹೇಳಲಾಗುತ್ತಿರುವ 'ಕುಟುಕು ಕಾರ್ಯಾಚರಣೆ'ಯ ವಿಷಯ ರಾಜಕೀಯ ಬಿರುಗಾಳಿ ಎಬ್ಬಿಸಿರುವುದರ ನಡುವೆಯೇ, ಕೇಂದ್ರ ಚುನಾವಣೆ ಆಯೋಗ ವರದಿ ಕೇಳಿದೆ. 'ಟೈಮ್ಸ್...
View Articleಗೌಡರ ಕುಟುಂಬದ ವಿರುದ್ಧ ಮತ್ತೆ ಜಮೀರ್ ವಾಗ್ದಾಳಿ
-ಜೆಡಿಎಸ್ನಿಂದ ಹೊರಹಾಕಲು ಸಿದ್ಧತೆ- ಬೆಂಗಳೂರು: ಜೆಡಿಎಸ್ನ ಭಿನ್ನಮತೀಯ ಶಾಸಕ ಜಮೀರ್ ಅಹ್ಮದ್ ಪಕ್ಷದ ನಾಯಕರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಲ್ಪಸಂಖ್ಯಾತರ ಕಾಳಜಿಯನ್ನು ಪ್ರಶ್ನಿಸಿದ್ದಾರೆ. ಈ...
View Articleಕುಟುಕು ಕಾರ್ಯಾಚರಣೆ: ಚುನಾವಣಾ ಆಯೋಗಕ್ಕೆ ಮಾಹಿತಿ
ರಾಜ್ಯಸಭೆ ಚುನಾವಣೆ: ಹಣದ ಆಮಿಷ ಪ್ರಕರಣ ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಮತ ಬೇಟೆಗಾಗಿ ಶಾಸಕರಿಗೆ ಹಣದ ಆಮಿಷವೊಡ್ಡಲಾಗುತ್ತಿದೆ ಎಂಬ ಕುಟುಕು ಕಾರ್ಯಾಚರಣೆಗೆ ಸಂಬಂಧಿಸಿದ ವರದಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯದ ಮುಖ್ಯ...
View Articleಅಕಿರ ವಿಮರ್ಶೆ: ನವಿರಾದ ಪ್ರೇಮಕಾವ್ಯ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ನವೀನ್ ರೆಡ್ಡಿ ನಿರ್ದೇಶನದ 'ಅಕಿರ' ಚಿತ್ರ ಹೊಸಬರ ಚಿತ್ರವೇ ಆಗಿದ್ದರೂ ರಿಲೀಸ್ಗೂ ಮೊದಲೇ ಹವಾ ಹುಟ್ಟು ಹಾಕಿತ್ತು. ಕಾಲೇಜು ಹುಡುಗರಲ್ಲೂ ನಿರೀಕ್ಷೆ ಹುಟ್ಟಿಸಿತ್ತು. ಅನೀಶ್ ಅಭಿನಯದ ಚಿತ್ರ ಅವರಿಗಾಗಿಯೇ...
View Articleತಿಥಿ ವಿಮರ್ಶೆ: ಇದೊಂದು ಮಿಸ್ ಮಾಡಲೇಬಾರದ ಚಿತ್ರ
ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ಸಿನಿಮಾ ಏಕೆ ನೋಡ್ಬೇಕು? ಮನರಂಜನೆಗೆ, ಟೈಂ ಪಾಸ್ಗೆ, ಅರಿವಿನ ವಿಸ್ತಾರಕ್ಕೆ, ತಿಳಿವಳಿಕೆಗೆ... ಹೀಗೆ ನೋಡುಗರ ಅಭಿರುಚಿಗೆ ತಕ್ಕಂತೆ ಪ್ರತಿಕ್ರಿಯೆಗಳು ಸಿಗಬಹುದು. ಮನರಂಜನೆ ಜೊತೆಗೆ ಸಿನಿಮಾದ ಪಾತ್ರ,...
View Articleಇಷ್ಟಕಾಮ್ಯ ವಿಮರ್ಶೆ: ಹಿತವಾದ ಇಷ್ಟಕಾಮ್ಯ
ಕನ್ನಡ ಚಿತ್ರ * ಪದ್ಮಿನಿ ಜೈನ್ ಎಸ್. ಗಂಡ-ಹೆಂಡತಿಯ ಜಗಳ ಉಂಡು ಮಲಗೋವರೆಗೆ ಎಂಬುದನ್ನು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಹೊಸ ಚಿತ್ರದಲ್ಲಿ ಮತ್ತೆ ತೋರಿಸಿದ್ದಾರೆ. ಹಿತವಾದ ಕತೆ, ನವಿರಾದ ನಿರೂಪಣೆಯಲ್ಲಿ ಸಿದ್ಧಹಸ್ತರಾದ ಅವರು ಮತ್ತೊಮ್ಮೆ ತುಂಬು...
View Articleಸ್ಟೈಲ್ಕಿಂಗ್ ವಿಮರ್ಶೆ: ಕಿಂಗ್ನ ಡಿಫರೆಂಟ್ ಸ್ಟೈಲ್
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಗಣೇಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸ್ಟೈಲ್ಕಿಂಗ್ ರಿಲೀಸ್ ಆಗಿದೆ. ದ್ವಿಪಾತ್ರದಲ್ಲಿ ಮೊದಲಿಗೆ ನಟಿಸಿರುವ ಗಣೇಶ್ ಖಡಕ್ ಪಾತ್ರದಲ್ಲೂ ಮಿಂಚಿದ್ದಾರೆ. ಅವರ ಮೊದಲಿನ ಇಮೇಜ್ ಮತ್ತು ಹೊಸ...
View Articleಯು ಟರ್ನ್ ಚಿತ್ರ ವಿಮರ್ಶೆ: ಯು ಟರ್ನ್ನಲ್ಲಿ ಕಾಡುವ ಗುಮ್ಮ
ಚಿತ್ರ: ಯು ಟರ್ನ್ (ಕನ್ನಡ) -ಪದ್ಮಾ ಶಿವಮೊಗ್ಗ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಕತೆ ಬರೆದು ನಿರ್ದೇಶಿಸಿರುವ ಬಹುನಿರೀಕ್ಷಿತ ಚಿತ್ರ ಯು ಟರ್ನ್. ಸಸ್ಪೆನ್ಸ್ ಥ್ರಿಲ್ಲರ್ ಕತೆಗೆ ಹಾರರ್ ಲಿಂಕ್ ಕೊಟ್ಟಿರುವ ಈ ಸಿನಿಮಾ ಟ್ವಿಸ್ಟ್ಗಳಿಂದ...
View Articleಕರ್ವ ಚಿತ್ರ ವಿಮರ್ಶೆ: ರಹಸ್ಯ ಬಯಲಾಗುತ್ತಾ?
ಕನ್ನಡ ಚಿತ್ರ: ಕರ್ವ -ಪಿ.ಎಸ್. ಜೈನ್ ಹೆಸರಿಗೆ ತಕ್ಕಂತೆ 'ಕರ್ವ'ದೊಳಗೆ ಒಂದು ರಹಸ್ಯ ಇದೆ. ರಹಸ್ಯವಾಗಿ ಆಟವಾಡುತ್ತಿರುವವರಿಗೇ ಗೊತ್ತಾಗದ ಒಂದು ರಹಸ್ಯ ಅಡಗಿದೆ. ಆದರೆ ಅದು ಆಟಗಾರರ ಗಮನಕ್ಕೆ ಬರುವುದೇ ಇಲ್ಲ. ಯಾರದ್ದೋ ಕಿಡ್ನಾಪ್, ಹತ್ತು...
View Article