Quantcast
Channel: VijayKarnataka
Browsing all 6795 articles
Browse latest View live

ಸೆನ್ಸೆಕ್ಸ್‌ ಸ್ಥಿರ ವಹಿವಾಟು

ಮುಂಬಯಿ: ಮುಂಬಯಿ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 27,000 ಮಟ್ಟದಿಂದ ಶುಕ್ರವಾರ ಕೆಳಗಿಳಿದಿದ್ದು, 0.11 ಅಂಕ ಕಳೆದುಕೊಂಡು 26,843.03ಕ್ಕೆ ವಹಿವಾಟು ಸ್ಥಿರವಾಯಿತು. ಇತ್ತ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಕೇವಲ 1.85 ಅಂಕ...

View Article


ರೂ.10,999ಕ್ಕೆ ಸಿಂಗಾಪುರ ಪ್ರಯಾಣ

ಬೆಂಗಳೂರು: ಸಿಂಗಾಪುರ ಮೂಲದ ಟೈಗರ್‌ ಏರ್‌ ಏರ್‌ಲೈನ್ಸ್‌ ಕಂಪನಿಯು ಭಾರತೀಯ ಪ್ರಯಾಣಿಕರಿಗೆ 'ಸಿಂಗಾಪುರಕ್ಕೆ ಉಚಿತವಾಗಿ ಹಾರಿ' ಎಂಬ ಕೊಡುಗೆಯನ್ನು ಪ್ರಕಟಿಸಿದೆ. ಈ ಕೊಡುಗೆಯ ಅಂಗವಾಗಿ ಬೆಂಗಳೂರಿನಿಂದ ಹೊರಡುವ ಪ್ರಯಾಣಿಕರು ರೂ. 10,999 ದರಕ್ಕೆ...

View Article


2016-17ರಲ್ಲಿ ವಿದ್ಯುತ್‌ ಕೊರತೆ ಇಲ್ಲ

* ಈ ವರ್ಷ ಸರಾಸರಿ ಶೇ.3.1 ಹೆಚ್ಚುವರಿ ವಿದ್ಯುತ್‌ ಲಭ್ಯ * ವಿದ್ಯುತ್‌ ಕಾರ್ಖಾನೆಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ನೀಗಿದ ಕೊರತೆ * ಅರ್ಧದಷ್ಟು ರಾಜ್ಯಗಳಲ್ಲಿ ಹೆಚ್ಚುವರಿ ಉತ್ಪಾದನೆ * ಕೇಂದ್ರ ವಿದ್ಯುತ್‌ ಪ್ರಾಧಿಕಾರದ (ಸಿಇಎ) ವರದಿ...

View Article

ಎಂಎನ್‌ಸಿಗಳಿಗೆ ಬೆಂಗಳೂರು ಅಂದ್ರೆ ಇಷ್ಟ

ಆರ್‌ಅ್ಯಂಡ್‌ಡಿ ಟಾಪ್‌ 5 ಸ್ಥಾನದಲ್ಲಿ ಬೆಂಗಳೂರು / ಟೋಕಿಯೊ ಹಿಂದಿಕ್ಕಿದ ಭಾರತದ ಸಿಲಿಕಾನ್‌ ವ್ಯಾಲಿ ಬೆಂಗಳೂರು: ಬಹುರಾಷ್ಟ್ರೀಯ ಕಂಪನಿಗಳಿಗೆ(ಎಂಎನ್‌ಸಿ) ತಮ್ಮ ಆರ್‌ಆ್ಯಂಡ್‌ಡಿ(ಸಂಶೋಧನೆ ಮತ್ತು ಅಭಿವೃದ್ಧಿ) ಘಟಕ ಸ್ಥಾಪನೆಗೆ...

View Article

ಸಿಎಂ ರೇಸ್‌ನಲ್ಲಿಲ್ಲ : ಮುನಿಯಪ್ಪ ಸ್ಪಷ್ಟನೆ

ಬೆಂಗಳೂರು : ದಲಿತ ಸಿಎಂ ರೇಸ್‌ನಲ್ಲಿ ತಾವು ಇಲ್ಲ. ಇಂತಹ ಆಕಾಂಕ್ಷೆ ಹೊಂದಿಲ್ಲವೆಂದು ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಸ್ಪಷ್ಟ ಪಡಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿಯಾಗಿ...

View Article


Image may be NSFW.
Clik here to view.

ರಾಜ್ಯಸಭೆ ಚುನಾವಣೆ: ಕುದುರೆ ವ್ಯಾಪಾರದ ಕುರುಹು!

-ರಾಜ್ಯಸಭೆ ಚುನಾವಣೆ: ಕೋಟಿ ಕೋಟಿ ಆಮಿಷದ ಒಳ ವ್ಯಾಪಾರದ ಸುಳಿವು ನೀಡಿದ ಕುಟುಕು ಕಾರ್ಯಾಚರಣೆ- ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಲು 'ಕುದುರೆ ವ್ಯಾಪಾರ' ನಡೆಯುವುದನ್ನು ಖಾಸಗಿ ವಾಹಿನಿಗಳು ನಡೆಸಿದ ರಾಜಕೀಯ ನಾಯಕರ ಕುಟುಕು ಸಂದರ್ಶನ...

View Article

ಕುಟುಕು ಕಾರ್ಯಾಚರಣೆ ಅನೈತಿಕ: ಕುಮಾರಸ್ವಾಮಿ

ಹುಬ್ಬಳ್ಳಿ: 'ಟೈಮ್ಸ್ ನೌ' ಸೇರಿ ಅನೇಕ ಆಂಗ್ಲ ಖಾಸಗಿ ವಾಹಿನಿಗಳು ಪ್ರಸಾರ ಮಾಡಿರುವ 'ಮೇಲ್ಮನೆ ಚುನಾವಣೆಗೆ ಕುದುರೆ ವ್ಯಾಪಾರ'ದ ಕುಟುಕು ಕಾರ್ಯಾಚರಣೆಯೇ ಅನೈತಿಕವೆಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, 'ಘಟನೆ ಬಗ್ಗೆ ತನಿಖೆಯಾಗಲಿ'...

View Article

ರಾಜ್ಯಸಭೆ, ವಿಧಾನ ಪರಿಷತ್‌ ಚುನಾವಣೆ, ಮತದಾನ ಖಚಿತ

* ಪರಿಷತ್‌ನ 7 ನೇ ಸ್ಥಾನಕ್ಕೆ ಬಿಜೆಪಿ-ಜೆಡಿಎಸ್‌ ಮಧ್ಯೆ ಹಣಾಹಣಿ * ರಾಜ್ಯಸಭೆಯ 4 ನೇ ಸ್ಥಾನಕ್ಕೆ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಜಿದ್ದು * ಜೂನ್‌ 10 ರಂದು ಪರಿಷತ್‌ಗೆ ಮತದಾನ, ಸಂಜೆ ಫಲಿತಾಂಶ * ಜೂನ್‌ 11 ರಂದು ರಾಜ್ಯಸಭೆಗೆ ಮತದಾನ, ಸಂಜೆ...

View Article


ವೋಟಿಗಾಗಿ ನೋಟಿಗೆ ಸಿಎಂ ಪರೋಕ್ಷ ಹೊಣೆ: ಬಿಎಸ್‌ವೈ

ಕಲಬುರಗಿ: ಶಾಸಕರು ಮತಕ್ಕೆ ಹಣದ ಬೇಡಿಕೆ ಇಟ್ಟ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ, ಇಂತಹ ದುರ್ಬುದ್ಧಿ ಪಕ್ಷಕ್ಕೆ ಬಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ...

View Article


‘ಮತಕ್ಕಾಗಿ ಲಂಚ’ದ ಸಿಬಿಐ ತನಿಖೆ ನಡೆಯಲಿ: ಎಚ್‌ಡಿಕೆ

-ತಕ್ಷ ಣ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಿ- ಹುಬ್ಬಳ್ಳಿ: ರಾಜ್ಯಸಭೆ ಚುನಾವಣೆಗೆ ನಡೆದಿದೆ ಎನ್ನಲಾದ ವೋಟ್‌ ಸೇಲ್‌ ಬಗ್ಗೆ ಸಿಬಿಐ ತನಿಖೆ ನಡೆಯಲಿ. ಕೇಂದ್ರ ಚುನಾವಣೆ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷ ಣ ಚುನಾವಣೆ ಪ್ರಕ್ರಿಯೆ...

View Article

ಕುಟುಕು ಕಾರ್ಯಾಚರಣೆ : ಬಿ.ಆರ್‌.ಪಾಟೀಲ್‌ ಧರಣಿ

ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ಸುದ್ದಿವಾಹಿನಿಗಳು ನಡೆಸಿದ ಕುಟುಕು ಕಾರ್ಯಾಚರಣೆಯನ್ನೇ ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿ ಆಳಂದ ಶಾಸಕ ಬಿ.ಆರ್‌.ಪಾಟೀಲ್‌ ವಿಧಾನಸೌಧದ ಆವರಣದ ಕೆಂಗಲ್‌ ಹನುಮಂತಯ್ಯ ಪ್ರತಿಮೆ ಮುಂದೆ...

View Article

ಕುಟುಕು ಕಾರ್ಯಾಚರಣೆ: ವರದಿ ಕೇಳಿದ ಆಯೋಗ

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಶಾಸಕರು ಹಣಕ್ಕಾಗಿ ಚೌಕಾಶಿ ನಡೆಸಿದರೆಂದು ಹೇಳಲಾಗುತ್ತಿರುವ 'ಕುಟುಕು ಕಾರ್ಯಾಚರಣೆ'ಯ ವಿಷಯ ರಾಜಕೀಯ ಬಿರುಗಾಳಿ ಎಬ್ಬಿಸಿರುವುದರ ನಡುವೆಯೇ, ಕೇಂದ್ರ ಚುನಾವಣೆ ಆಯೋಗ ವರದಿ ಕೇಳಿದೆ. 'ಟೈಮ್ಸ್...

View Article

ಗೌಡರ ಕುಟುಂಬದ ವಿರುದ್ಧ ಮತ್ತೆ ಜಮೀರ್‌ ವಾಗ್ದಾಳಿ

-ಜೆಡಿಎಸ್‌ನಿಂದ ಹೊರಹಾಕಲು ಸಿದ್ಧತೆ- ಬೆಂಗಳೂರು: ಜೆಡಿಎಸ್‌ನ ಭಿನ್ನಮತೀಯ ಶಾಸಕ ಜಮೀರ್‌ ಅಹ್ಮದ್‌ ಪಕ್ಷದ ನಾಯಕರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಅಲ್ಪಸಂಖ್ಯಾತರ ಕಾಳಜಿಯನ್ನು ಪ್ರಶ್ನಿಸಿದ್ದಾರೆ. ಈ...

View Article


ಕುಟುಕು ಕಾರ್ಯಾಚರಣೆ: ಚುನಾವಣಾ ಆಯೋಗಕ್ಕೆ ಮಾಹಿತಿ

ರಾಜ್ಯಸಭೆ ಚುನಾವಣೆ: ಹಣದ ಆಮಿಷ ಪ್ರಕರಣ ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಮತ ಬೇಟೆಗಾಗಿ ಶಾಸಕರಿಗೆ ಹಣದ ಆಮಿಷವೊಡ್ಡಲಾಗುತ್ತಿದೆ ಎಂಬ ಕುಟುಕು ಕಾರ್ಯಾಚರಣೆಗೆ ಸಂಬಂಧಿಸಿದ ವರದಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯದ ಮುಖ್ಯ...

View Article

ಅಕಿರ ವಿಮರ್ಶೆ: ನವಿರಾದ ಪ್ರೇಮಕಾವ್ಯ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ನವೀನ್ ರೆಡ್ಡಿ ನಿರ್ದೇಶನದ 'ಅಕಿರ' ಚಿತ್ರ ಹೊಸಬರ ಚಿತ್ರವೇ ಆಗಿದ್ದರೂ ರಿಲೀಸ್‌ಗೂ ಮೊದಲೇ ಹವಾ ಹುಟ್ಟು ಹಾಕಿತ್ತು. ಕಾಲೇಜು ಹುಡುಗರಲ್ಲೂ ನಿರೀಕ್ಷೆ ಹುಟ್ಟಿಸಿತ್ತು. ಅನೀಶ್ ಅಭಿನಯದ ಚಿತ್ರ ಅವರಿಗಾಗಿಯೇ...

View Article


ತಿಥಿ ವಿಮರ್ಶೆ: ಇದೊಂದು ಮಿಸ್ ಮಾಡಲೇಬಾರದ ಚಿತ್ರ

ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ಸಿನಿಮಾ ಏಕೆ ನೋಡ್ಬೇಕು? ಮನರಂಜನೆಗೆ, ಟೈಂ ಪಾಸ್‌ಗೆ, ಅರಿವಿನ ವಿಸ್ತಾರಕ್ಕೆ, ತಿಳಿವಳಿಕೆಗೆ... ಹೀಗೆ ನೋಡುಗರ ಅಭಿರುಚಿಗೆ ತಕ್ಕಂತೆ ಪ್ರತಿಕ್ರಿಯೆಗಳು ಸಿಗಬಹುದು. ಮನರಂಜನೆ ಜೊತೆಗೆ ಸಿನಿಮಾದ ಪಾತ್ರ,...

View Article

ಇಷ್ಟಕಾಮ್ಯ ವಿಮರ್ಶೆ: ಹಿತವಾದ ಇಷ್ಟಕಾಮ್ಯ

ಕನ್ನಡ ಚಿತ್ರ * ಪದ್ಮಿನಿ ಜೈನ್ ಎಸ್. ಗಂಡ-ಹೆಂಡತಿಯ ಜಗಳ ಉಂಡು ಮಲಗೋವರೆಗೆ ಎಂಬುದನ್ನು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಹೊಸ ಚಿತ್ರದಲ್ಲಿ ಮತ್ತೆ ತೋರಿಸಿದ್ದಾರೆ. ಹಿತವಾದ ಕತೆ, ನವಿರಾದ ನಿರೂಪಣೆಯಲ್ಲಿ ಸಿದ್ಧಹಸ್ತರಾದ ಅವರು ಮತ್ತೊಮ್ಮೆ ತುಂಬು...

View Article


ಸ್ಟೈಲ್‌ಕಿಂಗ್ ವಿಮರ್ಶೆ: ಕಿಂಗ್‌ನ ಡಿಫರೆಂಟ್ ಸ್ಟೈಲ್

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಗಣೇಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸ್ಟೈಲ್‌ಕಿಂಗ್ ರಿಲೀಸ್ ಆಗಿದೆ. ದ್ವಿಪಾತ್ರದಲ್ಲಿ ಮೊದಲಿಗೆ ನಟಿಸಿರುವ ಗಣೇಶ್ ಖಡಕ್ ಪಾತ್ರದಲ್ಲೂ ಮಿಂಚಿದ್ದಾರೆ. ಅವರ ಮೊದಲಿನ ಇಮೇಜ್ ಮತ್ತು ಹೊಸ...

View Article

ಯು ಟರ್ನ್‌ ಚಿತ್ರ ವಿಮರ್ಶೆ: ಯು ಟರ್ನ್‌ನಲ್ಲಿ ಕಾಡುವ ಗುಮ್ಮ

ಚಿತ್ರ: ಯು ಟರ್ನ್‌ (ಕನ್ನಡ) -ಪದ್ಮಾ ಶಿವಮೊಗ್ಗ ಲೂಸಿಯಾ ಖ್ಯಾತಿಯ ಪವನ್‌ ಕುಮಾರ್‌ ಕತೆ ಬರೆದು ನಿರ್ದೇಶಿಸಿರುವ ಬಹುನಿರೀಕ್ಷಿತ ಚಿತ್ರ ಯು ಟರ್ನ್‌. ಸಸ್ಪೆನ್ಸ್‌ ಥ್ರಿಲ್ಲರ್‌ ಕತೆಗೆ ಹಾರರ್‌ ಲಿಂಕ್‌ ಕೊಟ್ಟಿರುವ ಈ ಸಿನಿಮಾ ಟ್ವಿಸ್ಟ್‌ಗಳಿಂದ...

View Article

ಕರ್ವ ಚಿತ್ರ ವಿಮರ್ಶೆ: ರಹಸ್ಯ ಬಯಲಾಗುತ್ತಾ?

ಕನ್ನಡ ಚಿತ್ರ: ಕರ್ವ -ಪಿ.ಎಸ್‌. ಜೈನ್‌ ಹೆಸರಿಗೆ ತಕ್ಕಂತೆ 'ಕರ್ವ'ದೊಳಗೆ ಒಂದು ರಹಸ್ಯ ಇದೆ. ರಹಸ್ಯವಾಗಿ ಆಟವಾಡುತ್ತಿರುವವರಿಗೇ ಗೊತ್ತಾಗದ ಒಂದು ರಹಸ್ಯ ಅಡಗಿದೆ. ಆದರೆ ಅದು ಆಟಗಾರರ ಗಮನಕ್ಕೆ ಬರುವುದೇ ಇಲ್ಲ. ಯಾರದ್ದೋ ಕಿಡ್ನಾಪ್‌, ಹತ್ತು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>