Quantcast
Channel: VijayKarnataka
Browsing all 6795 articles
Browse latest View live

ಚಿತ್ರ ವಿಮರ್ಶೆ: ದಂಗಲ್

* ಮೀನಾ ಐಯ್ಯರ್ ದಂಗಲ್ ಕತೆ: ಹರಿಯಾಣದ ಕುಸ್ತಿಪಟು ಮಹಾವೀರ್ ಸಿಂಗ್ ಫೋಗತ್ ತಮಗೆ ಹುಟ್ಟಿದ್ದೆಲ್ಲಾ ಹೆಣ್ಣು ಮಕ್ಕಳಾದಾಗ ಪುರುಷರ ಕ್ರೀಡೆಯೆಂದೇ ಗುರುತಿಸಲಾಗಿದ್ದ ಕುಸ್ತಿಯನ್ನು ಸಮಾಜದ ಕಟ್ಟುಪಾಡುಗಳನ್ನು ಮೀರಿ ತಮ್ಮ ಹೆಣ್ಣು ಮಕ್ಕಳಾದ ಗೀತಾ...

View Article


ಚಿತ್ರ ವಿಮರ್ಶೆ: ಕಿರಿಕ್ ಪಾರ್ಟಿ

* ಪದ್ಮಾ, ಶಿವಮೊಗ್ಗ ಇತ್ತೀಚಿನ ದಿನಗಳಲ್ಲಿ ಹಾಡು ಮತ್ತು ಟ್ರೇಲರ್‌ನಿಂದ ಸುದ್ದಿಯಲ್ಲಿದ್ದ ಚಿತ್ರ ಕಿರಿಕ್‌ ಪಾರ್ಟಿ. ರಿಷಭ್‌ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ರಿಲೀಸ್‌ಗೆ ಮೊದಲೇ ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಆಗಿತ್ತು. ಕಾಲೇಜು...

View Article


ರಮೇಶ್‌ ವೃತ್ತಿ ಜೀವನದ ಸಾರ್ಥಕ ಯಾನ

- ಶರಣು ಹುಲ್ಲೂರ ವಿಮಾನದ ಕಲ್ಪನೆಯೇ ಬೆರಗು ಮೂಡಿಸುವಂಥದ್ದು. ಆ ಬೆರಗಿನ ಬೆಳಕಿನಲ್ಲಿ ಸಾಗುವ ಈ ವಿಮಾನ, ತಾನು ಸಾಗುವ ಹಾದಿಯಲ್ಲಿ ಬದುಕಿನ ನಾನಾ ಮಜಲುಗಳನ್ನು ದಾಟುತ್ತದೆ. ದಟ್ಟ ಮೋಡವೋ, ಭಯ ಹುಟ್ಟಿಸುವ ಸಿಡಿಲೋ ತಾನು ಸಾಗಲೇಬೇಕು. ಗುರಿ...

View Article

ಶ್ರೀಸಾಮಾನ್ಯನಾಗಿ ಮಿಂಚಿದ 'ಶ್ರೀಕಂಠ'

- ಹರೀಶ್‌ ಬಸವರಾಜ್‌ ಶಿವರಾಜ್‌ಕುಮಾರ್‌ ಕಾಮನ್‌ಮೆನ್‌ ಪಾತ್ರ ಮಾಡಿರುವ ಬಹುತೇಕ ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟವಾಗಿವೆ. ಅದೇ ಹಾದಿಯಲ್ಲೇ ಸಾಗಿ ಬಂದಿದೆ ಶ್ರೀಕಂಠ ಚಿತ್ರ. 'ಶ್ರೀಕಂಠ, ಎ ಕಾಮನ್‌ ಮ್ಯಾನ್‌' ಎಂಬ ಚಿತ್ರದ ಟ್ಯಾಗ್‌ಲೈನ್‌ಗೆ...

View Article

ಕೈದಿ ನಂ.150: ಅರವತ್ತಾದರೂ ಅಚ್ಚಳಿಯದ ಚಿರಂಜೀವಿ ಖದರ್‌

-ಹರೀಶ್‌ ಬಸವರಾಜ್‌ ಮೆಗಾಸ್ಟಾರ್‌ ಚಿರಂಜೀವಿ 10 ವರ್ಷಗಳ ನಂತರ 'ಕೈದಿ ನಂ. 150' ಚಿತ್ರದ ಮೂಲಕ ಬೆಳ್ಳಿತೆರೆಗೆ ಭರ್ಜರಿ ರೀ ಎಂಟ್ರಿ ಕೊಟ್ಟಿದ್ದಾರೆ. ರಾಜಕೀಯಕ್ಕಾಗಿ ನಟನೆ ಬಿಟ್ಟಿದ್ದ ಅವರಿಗೆ ಕಮ್‌ಬ್ಯಾಕ್‌ ಈಗ ಅನಿವಾರ್ಯವಾಗಿತ್ತು. ಈ ಮೂಲಕ...

View Article


ಲೀ: ಪಾಸ್ಟ್‌ ಮತ್ತು ಪ್ರೆಸೆಂಟ್‌ ನಡುವಿನ ಲೀ

- ಶರಣು ಹುಲ್ಲೂರು ಸಿನಿಮಾ ಅನ್ನುವುದು ನಿರ್ದೇಶಕ ಬರೆದುಕೊಂಡ ಸ್ಕ್ರಿಪ್ಟ್‌ಗಿಂತ, ಸಂಕಲನದ ಟೇಬಲ್‌ ಮೇಲೆ ಅದು ಸರಿಯಾದ ರೂಪ ಪಡೆದುಕೊಳ್ಳುತ್ತದೆ ಅನ್ನುತ್ತದೆ ಸಿನಿಮಾ ಸಂವಿಧಾನ. ಶ್ರೀನಂದನ್‌ ನಿರ್ದೇಶನದಲ್ಲಿ ಮೂಡಿ ಬಂದ 'ಲೀ' ಚಿತ್ರದಲ್ಲಿ ಈ...

View Article

ಬ್ಯೂಟಿಫುಲ್‌ ಆದ ಸಿನಿಮಾ

ಹರೀಶ್‌ ಬಸವರಾಜ್‌ ಹೆಸರೇ ಹೇಳುವಂತೆ ಬ್ಯೂಟಿಫುಲ್‌ ಮನಸುಗಳು ಪ್ರೇಮ ಕತೆಯುಳ್ಳ ಚಿತ್ರ. ಇಲ್ಲಿ ಮಧ್ಯಮ ವರ್ಗದ ನವಿರಾದ ಪ್ರೇಮವಿದೆ. ಹುಡುಗರು ತಮ್ಮ ಹರೆಯದಲ್ಲಿ ಮಾಡುವ ತಮಾಷೆಗಳು, ಚೇಷ್ಟೆಗಳು ಇಲ್ಲಿವೆ. ಮೇಲ್ನೋಟಕ್ಕೆ ಈ ಸಿನಿಮಾ ಖಾಲಿ ಖಾಲಿ...

View Article

ಬೆಚ್ಚಿ ಬೀಳುವ ದೆವ್ವದ ಕಥಾ ಪ್ರಸಂಗ

-ಪದ್ಮಾ ಶಿವಮೊಗ್ಗ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಹೀರೊ ಆಗಿ ರೋಮಾಂಟಿಕ್‌ ಮತ್ತು ಬ್ಯೂಟಿಫುಲ್‌ ದೆವ್ವದ ಗೆಟಪ್‌ಗಳಲ್ಲಿ ನಟಿಸಿರುವ ರಿಕ್ತಾ ಚಿತ್ರ ಕುತೂಹಲವನ್ನು ಕೆರಳಿಸಿತ್ತು. ಹೊಸಬರ ತಂಡವೊಂದು ವಿಭಿನ್ನ ಪ್ರಯೋಗ...

View Article


ಕಪ್ಪುಹಣ ಬದಲಾವಣೆ ಪ್ರಕರಣ ಸಿಬಿಐ, ಎಸಿಬಿ ಎರಡೆರಡು ತನಿಖೆ ಬಗ್ಗೆ ದೇವೇಗೌಡ ಅಚ್ಚರಿ

ಬೆಂಗಳೂರು: ಕಪ್ಪು ಹಣ ಬದಲಾವಣೆ ದಂಧೆಯಲ್ಲಿ ಸಿಕ್ಕಿಬಿದ್ದಿರುವ ಚಿಕ್ಕರಾಯಪ್ಪ ಹಾಗೂ ಎಸ್‌.ಸಿ.ಜಯಚಂದ್ರ ಪ್ರಕರಣದ ಬಗ್ಗೆ ಸಿಬಿಐ ಹಾಗೂ ಎಸಿಬಿ ಎರಡೂ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಬಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ...

View Article


ರಾಸಲೀಲೆ: ಕೊನೆಗೂ ಸಚಿವ ಮೇಟಿ ರಾಜೀನಾಮೆ

ಬೆಂಗಳೂರು: 'ಸಚಿವ ಎಚ್‌.ವೈ ಮೇಟಿ ರಾಜೀನಾಮೆ ಕೊಟ್ಟಿದ್ದಾರೆ. ಅದನ್ನು ಅಂಗೀಕರಿಸಲು ಮಾನ್ಯ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದೇನೆ. ತನಿಖೆಗೆ ಆದೇಶ ಕೂಡ ಕೊಟ್ಟಿದ್ದೇನೆ,' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ. ರಾಜ್ಯಾದ್ಯಂತ...

View Article

ದೇವೇಗೌಡರ ಅಂತಃಪುರದಿಂದ ದೂರಸರಿದ ದತ್ತ

ಬೆಂಗಳೂರು:ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನಿಷ್ಟಾವಂತ ಬಂಟರಾಗಿದ್ದ ಕಡೂರು ಶಾಸಕ ವೈಎಸ್‌ವಿ ದತ್ತ ಅವರು ಇತ್ತೀಚಿನ ದಿನಗಳಲ್ಲಿ ದೂರ ಸರಿಯುತ್ತಿರುವುದು ಜೆಡಿಎಸ್‌ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 'ಪುತ್ರ...

View Article

Image may be NSFW.
Clik here to view.

​ಯಡಿಯೂರಪ್ಪ ಜನನಾಯಕ

ಕುಮಾರಸ್ವಾಮಿ ನಂ.2 ಸಿದ್ದರಾಮಯ್ಯ ನಂ.3 -ಸ್ವಂತ ಜಿಲ್ಲೆಯಲ್ಲಿಯೇ ಸಿಎಂಗೆ ಹಿನ್ನಡೆ -ರಾಜಧಾನಿಯಲ್ಲಿ ಎಚ್‌ಡಿಕೆ ಮೇಲುಗೈ, ಬಿಎಸ್‌ವೈಗೆ ಹಿನ್ನಡೆ -ಕರಾವಳಿ, ಮಲೆನಾಡು, ಬೆಳಗಾವಿ, ಕಲುಬುರಗಿ, ಬಾಗಲಕೋಟ, ದಾವಣಗೆರೆ, ಹುಬ್ಬಳ್ಳಿಯಲ್ಲಿ ಬಿಎಸ್‌ವೈ...

View Article

ಮೋದಿ ನಡೆಯಿಂದ ನಿರಾಸೆ: ದೇವೇಗೌಡ

ಬೆಂಗಳೂರು: ಮೋದಿ‌ ನಡೆ ತುಂಬಾ ನಿರಾಸೆಯಾಗಿದೆ. ಇಂತಹ ನಡೆಯನ್ನುಮೋದಿಯಿಂದ ನಿರೀಕ್ಷೆ ಮಾಡಿರಲಿಲ್ಲ... - ಇದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ನೋಟು ನಿಷೇಧ ಕುರಿತು ಪ್ರಧಾನಿ...

View Article


ಶಿಸ್ತುಕ್ರಮ ಜರುಗಿಸಿ: ಬಿಜೆಪಿ ಭಿನ್ನರ ಸವಾಲ್‌

ಯಡಿಯೂರಪ್ಪ ಅವರದು ಸರ್ವಾಧಿಕಾರಿ ವರ್ತನೆ, ರಾಜಕೀಯ ಅಪ್ರಬುದ್ಧತೆ: ಸ್ವಪಕ್ಷೀಯರಿಂದಲೇ ಬಹಿರಂಗ ಟೀಕೆ ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಶುಕ್ರವಾರ ಬಹಿರಂಗವಾಗಿಯೇ ತೊಡೆ ತಟ್ಟಿರುವ ಅದೇ ಪಕ್ಷದ ಕೆಲವು...

View Article

ಅತೃಪ್ತರ ಮನವೊಲಿಕೆಗೆ ಮುಂದಾದ ಬಿಎಸ್ವೈ

ಬೆಂಗಳೂರು: ಭಿನ್ನಮತ ಹೆಚ್ಚಾಗುವ ಆತಂಕದ ಬೆನ್ನಲ್ಲೇ, ಪಕ್ಷದ ಅತೃಪ್ತರನ್ನು ಕರೆಸಿ ಸಂಧಾನ ಸಭೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ನಿರ್ಧರಿಸಿದ್ದಾರೆ. ಈ ಸಂಬಂಧ ಜ.19ರಂದು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಈ ಸಭೆ...

View Article


ಬಿಎಸ್‌ವೈ, ಈಶ್ವರಪ್ಪ ಬೆಂಬಲಿಗರ ಮಾರಾಮಾರಿ: ಸಂಘ ಸಂಧಾನ?

ಶಿವಮೊಗ್ಗ: ಬಿಜೆಪಿಯ ಹಿರಿಯ ನಾಯಕರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ 'ಬ್ರಿಗೇಡ್‌ ಕಲಹ' ಶಿವಮೊಗ್ಗದಲ್ಲಿ ಬೀದಿ ರಂಪದ ಮಟ್ಟಕ್ಕೆ ಇಳಿದಿದೆ. ಈ ಇಬ್ಬರು ನಾಯಕರ ಅಭಿಮಾನಿಗಳು ಮಂಗಳವಾರ ಹೊಡೆದಾಡಿಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ...

View Article

ಪಕ್ಷದಿಂದಲೇ ಬರ ಪರಿಹಾರ ಕಾಮಗಾರಿ: ಬಿಜೆಪಿ ನಿರ್ಧಾರ

ದಾವಣಗೆರೆ: ರಾಜ್ಯದಲ್ಲಿ ಪಕ್ಷದ ವತಿಯಿಂದಲೇ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಕಾರ್ಯ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳುವ ಮೂಲಕ ರಾಜ್ಯ ಸರಕಾರಕ್ಕೆ ಚಾಟಿ ಬೀಸಿದ್ದಾರೆ....

View Article


ಈಶ್ವರಪ್ಪ ವಿಚಾರದಲ್ಲಿ ಬಹಿರಂಗ ಚರ್ಚೆ ಇಲ್ಲ: ಯಡಿಯೂರಪ್ಪ

ಮಂಗಳೂರು: ಈಶ್ವರಪ್ಪ ಮತ್ತು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಇನ್ನು ಮುಂದೆ ಬಹಿರಂಗವಾಗಿ ಯಾವುದೇ ವಿಷಯ ಪ್ರಸ್ತಾಪ ಮಾಡುವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ...

View Article

ಕ್ಯಾಶ್‌ಲೆಸ್‌ ಪ್ರಯಾಣಕ್ಕೆ 7 ಸೂಪರ್‌ ಐಡಿಯಾ

ಕೈಯಲ್ಲಿ ಬೇಕಷ್ಟು ಕಾಸಿಲ್ಲ ಎಂದು ಊರು ಸುತ್ತುವುದನ್ನು ಬಿಡುವ ಅಗತ್ಯವಿಲ್ಲ. ಕ್ಯಾಶ್‌ಲೆಸ್‌ ಯುಗದಲ್ಲಿ ಎಲ್ಲವನ್ನೂ ಬೆರಳ ತುದಿಯಲ್ಲೇ ಪಡೆಯಬಹುದು. ಒಂದಿಷ್ಟು ಜಾಣ್ಮೆ ತೋರಿದರೆ ಆರಾಮವಾಗಿ ಪ್ರಯಾಣ ಮಾಡಲು ಸಾಧ್ಯವಿದೆ. ಅಂದ ಹಾಗೆ,...

View Article

ಗ್ರೀಸ್ ಗರಿಮೆ ನೋಡಿಯೇ ತಣಿಯಬೇಕು

-ಎನ್‌.ವಿ. ರಮೇಶ್‌ ಮುಸ್ಸಂಜೆಗೆ ಅಲೆ ಅಲೆಯಾಗಿ ಸೆಳೆಯುವ ಸುಂದರ ಬೀಚುಗಳು, ಮುಂಜಾನೆಯ ಹನಿಗೆ ಅರಳುವ ಶಿಲ್ಪ ಕಲಾಕೃತಿಗಳು. ಹೆಜ್ಜೆ ಇಟ್ಟಲೆಲ್ಲ ಅಚ್ಚರಿ ಮೂಡಿಸುವ ಗ್ರೀಸ್‌ ಅಪರೂಪದ ಪ್ರವಾಸಿ ತಾಣಗಳಿಂದ ಜಗತ್ತಿನಾದ್ಯಂತ ಪ್ರವಾಸಿಗರನ್ನು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>