Quantcast
Channel: VijayKarnataka
Browsing all 6795 articles
Browse latest View live

ರಿಜೆಕ್ಟ್‌ ಆಗಿ ಆಯ್ಕೆಯಾದ 'ಅಪೂರ್ವ ಪ್ರಸಂಗ'

* ಶರಣು ಹುಲ್ಲೂರು ಅಪೂರ್ವ ಸಿನಿಮಾದ ಪೋಸ್ಟರ್‌ ತನ್ನದೇ ಆದ ಕಾರಣದಿಂದಾಗಿ ಗಮನ ಸೆಳೆಯುತ್ತಿದೆ. ಅದರಲ್ಲೂ ನಾಯಕಿಯ ಆಯ್ಕೆಯ ಬಗ್ಗೆ ನಾನಾ ಕತೆಗಳು ಕೇಳಿಬರುತ್ತಿವೆ. ಜತೆಗೆ ಆ ಹುಡುಗಿಯು ಈವರೆಗೂ ಮಾಧ್ಯಮಗಳ ಮುಂದೆ ಬರದ ಕಾರಣ, ಅವರ ಬಗ್ಗೆಯೂ...

View Article


ಜನ ನನ್ನ ಹಾಡು ಮೆಚ್ಚಿದರೆ ಅದುವೇ ದೊಡ್ಡ ಅವಾರ್ಡ್‌

* ಪದ್ಮಿನಿ ಜೈನ್‌ ಎಸ್‌. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಹಾಡುಗಳು ಎಲ್ಲ ಕಡೆ ರಿಂಗಣಿಸುತ್ತಿವೆ. ಕಾರಣ ಅದರ ವಿಭಿನ್ನ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ. ಹತ್ತರಲ್ಲಿ ಹನ್ನೊಂದು ಎಂಬಂತೆ ಮಾಮೂಲು ಸಂಗೀತವನ್ನು ನೀಡದೆ ಡಿಫರೆಂಟ್‌ ಆದ...

View Article


'ಸುಳಿ' ನೋಡಲು ಚಿತ್ರತಂಡ ನೀಡಿದ ಐದು ಕಾರಣ

* ಪದ್ಮಾ ಶಿವಮೊಗ್ಗ ಪಿ.ಎಚ್‌. ವಿಶ್ವನಾಥ್‌ ನಿರ್ದೇಶನದ 'ಸುಳಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹಿರಿಯ ನಟ ಶ್ರೀನಾಥ್‌ ಇದರಲ್ಲಿ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜತೆ ರಂಗಭೂಮಿ ಕಲಾವಿದರಾದ ಲಿಂಗರಾಜು, ಜಯರಾಮ್‌...

View Article

ಪುತ್ರನಲ್ಲಿ ಅಪ್ಪನ ಛಾಯೆ

ಮನೋರಂಜನ್ ಹಾವ-ಭಾವ ರವಿಚಂದ್ರನ್ ಅವರಂತೆಯೇ ಇದೆ. ಕುದುರೆ ಸವಾರಿ ಮಾಡುವಾಗಲಂತೂ ಮನೋರಂಜನ್ ಥೇಟ್ ಅಪ್ಪನಂತೆಯೇ ಕಾಣಿಸುತ್ತಾರೆ' ಎನ್ನುತ್ತಾರೆ ನಟಿ ಶಾನ್ವಿ ಶ್ರೀವಾತ್ಸವ್. ಮನೋರಂಜನ್ ಜತೆ ಅವರು ನಾಯಕಿಯಾಗಿ ನಟಿಸುತ್ತಿರುವ ಸಿನಿಮಾಗೆ ಭರದಿಂದ...

View Article

ವ್ಯಕ್ತಿತ್ವ ತಿಳಿಸುವ 'ಮಚ್ಚೆಗಳು'

* ನಿಖಿತಾ ಬ್ಯಾನರ್ಜಿ ಮಚ್ಚೆಗಳು ದೇಹದ ಯಾವ ಭಾಗದಲ್ಲಿರುತ್ತವೆ ಎಂಬುದು ಮಾತ್ರವಲ್ಲದೆ, ಅದರ ಬಣ್ಣ, ಆಕಾರ, ಗಾತ್ರಗಳೂ ತುಂಬಾ ಪ್ರಮುಖವಾದದ್ದು. ಇದನ್ನು ಆಧರಿಸಿ ಜನರ ಅದೃಷ್ಟ ಮತ್ತು ವ್ಯಕ್ತಿತ್ವವನ್ನು ಅಳೆಯಬಹುದು. ಮೂಗು ಮೂಗಿನ ತುದಿಯಲ್ಲಿ...

View Article


ಧಗೆ ಹೆಚ್ಚಲು ಗ್ರಹಗಳ ಪ್ರಭಾವ ಕಾರಣವೆ?

* ಗೌರಿಪುರ ಚಂದ್ರು ಅಪ್ಪ ಅಂದ್ರೆ ಆಕಾಶ. ಅಪ್ಪ ಅಂದ್ರೆ ಆಲದ ಮರ. ಅಪ್ಪನಿಲ್ಲದ ಮನೆ ಮನೆಯೇ ಅಲ್ಲ. ಹೌದು, ಒಂದು ಕುಟುಂಬ ವ್ಯವಸ್ಥೆಗೆ ಅಪ್ಪ ಅನ್ನೋ ವಸ್ತುವೇ ಆಧಾರ. ಅವನೇ ಯಜಮಾನ. ವಸುದೈವ ಕುಟುಂಬಕಂ ಎಂದರೆ ಇಡೀ ವಿಶ್ವವೇ ಕುಟುಂಬ ಎಂದರ್ಥ. ಆ...

View Article

ರಾಶಿಗೆ ತಕ್ಕ ಅಲಂಕಾರ

* ಪ್ರಕಾಶ ಬಾಬು ಕೆ.ಆರ್ ರಾಶಿಗೆ ತಕ್ಕಂತೆ ಬಣ್ಣ ಬಣ್ಣದ ವಸ್ತುಗಳನ್ನು ಜೋಡಿಸಿದರೆ ಹೊರಗಿನಿಂದ ಬಂದ ವ್ಯಕ್ತಿಗೆ ಅದನ್ನು ನೋಡಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ ಹಾಗೂ ಮನಸ್ಸಿ ಆನಂದ ಮತ್ತು ಶಾಂತಿ ಸಿಗುತ್ತವೆ. ಆದ್ದರಿಂದ ನಿಮ್ಮ ರಾಶಿಗೆ ಯಾವ...

View Article

ಅಸಲಿ ರತ್ನ ಖರೀದಿಗೆ ಮಾರ್ಗಸೂಚಿ

ಇತ್ತೀಚಿನ ದಿನಗಳಲ್ಲಿ ಅಮೂಲ್ಯ ರತ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಸಿದ್ಧ ಮಾದರಿಯ ಆಭರಣಗಳನ್ನು ಆಯ್ಕೆ ಮಾಡುವುದಕ್ಕಿಂತ ರತ್ನಗಳ ಖರೀದಿ ತುಂಬಾ ಭಿನ್ನವಾಗಿರುತ್ತದೆ. ಆಭರಣಗಳನ್ನು ಜನರು ತಮ್ಮ ಅಭಿರುಚಿ ಮತ್ತು ವಿವಿಧ ವಿನ್ಯಾಸಕ್ಕೆ...

View Article


ಸ್ವಪ್ನಗಳು ಬಿಚ್ಚಿಡುವ ಸತ್ಯಗಳು

ಶಕುನಗಳು ಶಕುನಿಯಂತೆ ಕೆಲವರನ್ನು ಕಾಡುತ್ತವೆ. ಅಂತೆಯೇ ಬೆಳಗಿನ ಜಾವ ಬೀಳುವ ಕನಸುಗಳು. ಕೆಲವರ ಮಟ್ಟಿಗೆ ಅದು ಸವಿಗನಸಾದರೆ ಮತ್ತೊಬ್ಬರ ಪಾಲಿಗೆ ದುಃಸ್ವಪ್ನ. ಕನಸು ವಾಸ್ತವ. ಅದನ್ನು ನಂಬಿ ಕೊರಗುವುದು ಮೌಢ್ಯ ಎನ್ನುವುದು ಕೆಲವರ ವಾದ. ಆದರೆ...

View Article


Image may be NSFW.
Clik here to view.

ದಾರಿ ದೀಪ: ವಿಖ್ಯಾತರು ಜನಿಸಿದ್ದೂ ಅಮವಾಸ್ಯೆಯಂದು

1. ಮದುವೆ ಜಾತಕ ಹೊಂದಾಣಿಕೆಗೆ ಒಬ್ಬೊಬ್ಬರು ಒಂದೊಂದು ಹೇಳುವರು. ಮುಖ್ಯ ವಿಷಯ ನೋಡಬೇಕಾದ್ದೇನು ಗುರುಗಳೇ? ನೈನಾಶ್ರೀ, ಬೆಂಗಳೂರು ಜ್ಯೋತಿಷ್ಯ ಗ್ರಂಥಗಳು ಬಹಳ ಮತ್ತು ಬಹು ಅರ್ಥ ಬಾಹುಳ್ಯದ್ದು. ಹೀಗಾಗಿ ಜ್ಯೋತಿಷಿಗಳು ಅವರವರ ತಿಳಿವು ಮತ್ತು...

View Article

ಮಂತ್ರಕ್ಕೂ ವಿಜ್ಞಾನದ ನಂಟು

ಮಂತ್ರಕ್ಕೂ ವಿಜ್ಞಾನಕ್ಕೂ ಸಂಬಂಧವಿದೆಯೇ? ಸಂಬಂಧವಿದೆ ಎನ್ನುತ್ತಾರೆ ವಿಜ್ಞಾನಿಗಳು. ಮಂತ್ರಗಳು ಕಂಪನ ವಿಜ್ಞಾನ (Science of vibration) ಸಿದ್ಧಾಂತಗಳಿಗೆ ಆಧಾರವಾಗಿ ರೂಪಗೊಂಡಿವೆ. ನಾಲ್ಕು ಶಕ್ತಿ ಕೇಂದ್ರಗಳ ಆಧಾರದ ಮೇಲೆ ಮಂತ್ರಶಕ್ತಿಯು...

View Article

ಪರಿಶ್ರಮ ಮತ್ತು ಏಕಾಗ್ರತೆ ಇರಲಿ

ದಾರಿದೀಪ: ಹರೀಶ್ ಕಾಶ್ಯಪ್ 1. ಕುಟುಂಬ ವಿರೋಧಗಳು, ನೌಕರಿ ಮತ್ತು ಮದುವೆ ವಿಳಂಬ ಸಮಸ್ಯೆಯಿದೆ. ದಯ ಮಾಡಿ ಉತ್ತರಿಸಿ. ಲಿಂಗಪ್ಪ ಅಂಗಡಿ, ವಿಜಯಪುರ ನಿಮ್ಮಂತೆ ವಿದ್ಯಾವಂತರೆಲ್ಲಾ ಸರ್ಕಾರಿ ನೌಕರಿಯ ಜಪ ಮಾಡಿದರೆ ಅನ್ಯ ವಿಕಾಸ ವೃತ್ತಿಯಲ್ಲಿ...

View Article

ದಕ್ಷಿಣ ದಿಕ್ಕೂ ಒಳ್ಳೆಯದು

ದಕ್ಷಿಣ ದಿಕ್ಕೆಂದರೆ ಕೆಲವರಿಗೆ ಅದೇನೋ ಅಂಜಿಕೆ. ಮತ್ತೆ ಕೆಲವರಿಗೆ ದಕ್ಷಿಣ ದಿಕ್ಕಿನಲ್ಲಿ ಮನೆ ಬಾಗಿಲಿದ್ದರೆ ಒಳ್ಳೆಯದಲ್ಲ ಎನ್ನುವ ಅಪನಂಬಿಕೆ. ದಕ್ಷಿಣ ದಿಕ್ಕಿನ ಫಲವೇನು ಎಂಬುದಕ್ಕೆ ಉತ್ತರ ಇಲ್ಲಿದೆ. - ಎಚ್‌.ಎಲ್‌.ನರಸಿಂಹಮೂರ್ತಿ ಸಾರ್‌,...

View Article


ಜಲರಾಶಿಯೊಳಗೆ ಸಂಚಾರ

ಬಿಸಿಲ ಧಗೆಗೆ ಬಾಡಿದ ಧರೆಯಲ್ಲೀಗ ಕೊಂಚ ನಿರುಮ್ಮಳತೆ. ಅಲ್ಲಲ್ಲಿ ಮಳೆಯ ತುಂತುರು ಆರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ ಜಲರಾಶಿಯೊಳಗೆ ಗ್ರಹಗಳ ಸಂಚಾರ ಆರಂಭವಾಗಿದೆ. ಅದುವೇ ಮಳೆಗೆ ಕಾರಣವಾಗಿದೆ. - ಸಿ.ಕೆ....

View Article

ಸೆನ್ಸೆಕ್ಸ್‌ 75 ಅಂಕ ಚೇತರಿಕೆ

ಹೊಸದಿಲ್ಲಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ 75 ಅಂಕ ಏರಿಕೆಯಾಗಿದ್ದು, ಕಳೆದ ಐದು ವಹಿವಾಟು ದಿನಗಳಲ್ಲಿ ಮೊದಲ ಸಲ ಚೇತರಿಸಿತು. ಅಮೆರಿಕದಲ್ಲಿ ಬಡ್ಡಿ ದರ ಏರಿಕೆಯ ಸಾಧ್ಯತೆ ಚಿಮತೆಗೆ ಕಾರಣವಾಗಿದ್ದರೂ,...

View Article


Image may be NSFW.
Clik here to view.

ಅಹಾರ ಪದಾರ್ಥಗಳ ದರ ಶೇ.20ರಷ್ಟು ಹೆಚ್ಚಳ

ಎಕನಾಮಿಕ್‌ ಟೈಮ್ಸ್‌ ಹೊಸದಿಲ್ಲಿ ಆಹಾರ ಪದಾರ್ಥಗಳ ದರ ಏರುಮುಖವಾಗುವುದು ಹೊಸತೇನಲ್ಲವಾದರೂ, ಕಳೆದ ಒಂದು ತಿಂಗಳಲ್ಲಿ ಈ ಪ್ರಮಾಣ ಶೇ.20ರ ತನಕ ಹೆಚ್ಚಳವಾಗಿದೆ. ಅಕ್ಟೋಬರ್‌-ನವೆಂಬರ್‌ನಲ್ಲಿ ಹೊಸ ಬೆಳೆಗಳು ಬರುವ ತನಕ ಪರಿಸ್ಥಿತಿ ಹೀಗೆಯೇ ಇರುವ...

View Article

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸಂಖ್ಯೆ 27ರಿಂದ 6ಕ್ಕೆ ಇಳಿಕೆ?

ಹೊಸದಿಲ್ಲಿ: ವಸೂಲಾಗದ ಸಾಲಗಳ ಭಾರದಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ನಲುಗಿದ್ದು, ಮೋದಿ ಸರಕಾರವು ಸಮಸ್ಯೆ ತಿಳಿಗೊಳಿಸಲು ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಕುರಿತಾಗಿ ಚಿಂತನೆ ನಡೆಸಿದೆ. ''ಪ್ರಸ್ತುತ ಇರುವ 27 ಸಾರ್ವಜನಿಕ ವಲಯದ...

View Article


ಆಧಾರ್ ಗುರುತು ದೃಢೀಕರಣಕ್ಕೆ ಪೂರಕ ಹೊಸ ಟ್ಯಾಬ್ಲೆಟ್

ಬೆಂಗಳೂರು: ಸ್ಮಾರ್ಟ್‌ಫೋನ್ ದಿಗ್ಗಜ ಕಂಪನಿ ಸ್ಯಾಮ್ಸಂಗ್ ಹೊಸ 'ಮೇಡ್ ಇನ್ ಇಂಡಿಯಾ' ಟ್ಯಾಬ್ಲೆಟ್ ಘೋಷಿಸಿದೆ. ಇದು ನಗದು-ರಹಿತ ಹಾಗೂ ಕಾಗದ-ರಹಿತ ವಹಿವಾಟುಗಳಿಗೆ ಬಳಕೆಯಾಗಬಲ್ಲ 'ಆಧಾರ್' ಸೇರಿದಂತೆ ಬಯೋಮೆಟ್ರಿಕ್ ತಂತ್ರಜ್ಞಾನದ ವಿನೂತನ...

View Article

ಸೆನ್ಸೆಕ್ಸ್‌ 576 ಅಂಕ ಜಿಗಿತ

ಮುಂಬಯಿ: ಕೇಂದ್ರ ಸರಕಾರದ ಪ್ರಬಲ ಆರ್ಥಿಕ ಸುಧಾರಣಾ ಕ್ರಮಗಳು ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕದ ಮೇಲೆ ಬುಧವಾರ ಸಕಾರಾತ್ಮಕ ಪ್ರಭಾವ ಬೀರಿದ್ದು, ಸೂಚ್ಯಂಕ ಬರೋಬ್ಬರಿ 576 ಅಂಕ ಜಿಗಿಯಿತು. ಮೂರು ತಿಂಗಳಿನಲ್ಲೇ ಗರಿಷ್ಠ, ಅಂದರೆ 576...

View Article

ಬರದ ಬೀದರ್‌ಗೆ ಪ್ರವಾಸೋದ್ಯಮದ ಆಸರೆ

ಪ್ರವಾಸೋದ್ಯಮ ಅಭಿವೃದ್ಧಿಗೆ 274 ಕೋಟಿ ರೂ.ಗಳ ಪ್ರಸ್ತಾವನೆ ಹೊಸದಿಲ್ಲಿ: ಬರಪೀಡಿತ ಬೀದರ್‌ ಜಿಲ್ಲೆಯನ್ನು ಪ್ರವಾಸೋದ್ಯಮದ ನೆಲೆಯಾಗಿ ಅಭಿವೃದ್ಧಿಪಡಿಸಿ ಪರ್ಯಾಯ ಉದ್ಯೋಗಗಳನ್ನು ಸೃಷ್ಟಿಸಲು ಕರ್ನಾಟಕ ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ 274...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>