ಪಾಂಡವಪುರ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
ಪಾಂಡವಪುರ: ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ಸೆಸ್ಕ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಕಚೇರಿ ಎದುರು ಸೇರಿದ ಕಾರ್ಯಕರ್ತರು ಸೆಸ್ಕ್ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ...
View Articleಭಾರತೀನಗರ ಪಾರಂಪರಿಕ ಶಾಸನಗಳ ಸ್ವಚ್ಛತೆ
ಭಾರತೀನಗರ: ಮುಂದಿನ ದಿನಗಳಲ್ಲಿ ಬರಗಾಲ ಎದುರಾಗಲಿದ್ದು ಕೆರೆ, ಕಟ್ಟೆಗಳನ್ನು ನಿರ್ಮಿಸಿ ಪಶು, ಪಕ್ಷಿಗಳಿಗೆ ನೀರುಣಿಸುವ ಕೆಲಸ ಮಾಡಬೇಕು ಎಂದು ಸಾಹಿತಿ ತೈಲೂರು ವೆಂಕಟಕೃಷ್ಣ ತಿಳಿಸಿದರು. ಮದ್ದೂರು ಮಹಿಳಾ ಸರಕಾರಿ ಕಾಲೇಜು, ಯುವ ಸಬಲೀಕರಣ ಮತ್ತು...
View Articleಸುಗಮ ಸಂಗೀತ ವಾಣಿಜ್ಯೀಕರಣ ಅಘಾತಕಾರಿ
ಮಂಡ್ಯ: ಪ್ರಸ್ತುತ ಸಂಗೀತ ಕ್ಷೇತ್ರವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು ಅಘಾತಕಾರಿ ಬೆಳವಣಿಗೆ ಎಂದು 14ನೇ ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನಾಧ್ಯಕ್ಷ ವೈ.ಕೆ.ಮುದ್ದುಕೃಷ್ಣ ವಿಷಾದಿಸಿದರು. ಕರ್ನಾಟಕ ಸುಗಮ ಸಂಗೀತ...
View Articleಜನಸಾಮಾನ್ಯರ ಬದುಕೆ ಒಂದು ಸಂಗೀತವಾಗಲಿ
ಮಂಡ್ಯ: ಜನಸಾಮಾನ್ಯರ ಬದುಕೇ ಒಂದು ಸಂಗೀತ ಆಗಬಬೇಕು ಎಂಬುದು ಸುಗಮ ಸಂಗೀತದ ಮೂಲ ಉದ್ದೇಶ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಿ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು. ಕರ್ನಾಟಕ ಸುಗಮ ಸಂಗೀತ ಪರಿಷತ್ ಹಾಗೂ ಜಿಲ್ಲಾಡಳಿತದಿಂದ ನಗರದ...
View Article3ನೇ ಹಂತದ ನಗರೋತ್ಥಾನ ಯೋಜನೆಗೆ 750 ಕೋಟಿ ರೂ...
ಶ್ರೀರಂಗಪಟ್ಟಣ: ಮುಖ್ಯಮಂತ್ರಿಗಳ ಪಟ್ಟಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿಯ ಮೂರನೇ ಹಂತದ ನಗರೋತ್ಥಾನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ 7.50 ಕೋಟಿ ವೆಚ್ಚದ ನಾನಾ ಕಾಮಗಾರಿಗೆ ಪುರಸಭೆ ವಿಶೇಷ ಸಭೆಯಲ್ಲಿ ಶನಿವಾರ ಅನುಮೋದನೆ ಸಿಕ್ಕಿತು....
View Articleಗ್ರಾಮೀಣ ಭಾಗಗಳಲ್ಲಿ ಬಾಲ್ಯ ವಿವಾಹ ಹೆಚ್ಚು
ಕೆ.ಆರ್.ಪೇಟೆ: ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವ ಮುನ್ನ ವಿವಾಹಕ್ಕೆ ಮುಂದಾದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ದೇವ ಕುಮಾರ್ ತಿಳಿಸಿದರು. ಪಟ್ಟಣದ ಬಿಸಿಎಂ ಬಾಲಕಿಯರ ವಸತಿ ನಿಲಯದಲ್ಲಿ...
View Articleದುಷ್ಕರ್ಮಿಗಳಿಂದ ಬೆಂಕಿ: ಒಂದು ಎಕರೆ ಬಾಳೆ ಬೆಳೆ ಭಸ್ಮ
ಪಾಂಡವಪುರ: ತಾಲೂಕಿನ ಕೋಡಾಲ ಗ್ರಾಮದಲ್ಲಿ ಬಾಳೆ ತೋಟಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದರಿಂದ ಸುಮಾರು 1 ಎಕರೆಗೂ ಹೆಚ್ಚು ಬಾಳೆ ಬೆಳೆ ಭಸ್ಮವಾಗಿದೆ. ಕೋಡಲಾ ಗ್ರಾಮದ ಹೊರವಲಯದಲ್ಲಿರುವ ಬೆಟ್ಟಮ್ಮ ಅವರು ಸುಮಾರು ಮೂರು ಎಕರೆ ಜಮೀನಲ್ಲಿ...
View Articleಮಂಡ್ಯ: ಕಪ್ಪ: ನ್ಯಾಯಾಂಗ ತನಿಖೆಯಾಗಲಿ
ಮಂಡ್ಯ: ಕಾಂಗ್ರೆಸ್ ಮತ್ತು ಬಿಜೆಪಿ ಹೈಕಮಾಂಡ್ಗೆ ರಾಜ್ಯದ ನಾಯಕರು ಕಪ್ಪ ಸಲ್ಲಿಸಿರುವ ವಿಚಾರವಾಗಿ ಡೈರಿ ಮತ್ತು ಸಿಡಿ ನ್ಯಾಯಾಂಗ ತನಿಖೆಯಾಗಲಿ ಎಂದು ಸಂಸದ ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠಯ್ಯ ಒತ್ತಾಯಿಸಿದರು....
View Articleಬೆಚ್ಚಿ ಬೀಳುವ ದೆವ್ವದ ಕಥಾ ಪ್ರಸಂಗ
-ಪದ್ಮಾ ಶಿವಮೊಗ್ಗ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಹೀರೊ ಆಗಿ ರೋಮಾಂಟಿಕ್ ಮತ್ತು ಬ್ಯೂಟಿಫುಲ್ ದೆವ್ವದ ಗೆಟಪ್ಗಳಲ್ಲಿ ನಟಿಸಿರುವ ರಿಕ್ತಾ ಚಿತ್ರ ಕುತೂಹಲವನ್ನು ಕೆರಳಿಸಿತ್ತು. ಹೊಸಬರ ತಂಡವೊಂದು ವಿಭಿನ್ನ ಪ್ರಯೋಗ...
View Articleಕಾಬಿಲ್ನ ಪ್ರೇಮ ಕುರುಡಲ್ಲ
- ಪದ್ಮಾ ಶಿವಮೊಗ್ಗ ಅತ್ಯುತ್ತಮ ನಟನೆಗೆ ಹೆಸರಾದ ಹೃತಿಕ್ ರೋಷನ್ ದೃಷ್ಟಿ ವಿಕಲಚೇತನರಾಗಿ ನಟಿಸಿರುವ ಚಿತ್ರ ಕಾಬಿಲ್. ಇದರಲ್ಲಿ ನಾಯಕ ಹಾಗೂ ನಾಯಕಿ ಇಬ್ಬರೂ ದೃಷ್ಟಿ ವಿಕಲಚೇತನರು. ನವಿರಾದ ಪ್ರೇಮಕತೆಯೊಂದಿಗೆ ಆ್ಯಕ್ಷನ್ ಮತ್ತು ಥ್ರಿಲ್ಲರ್...
View Articleರಯೀಸ್: ಡಾನ್ ಈಸ್ ಬ್ಯಾಕ್
- ಹರೀಶ್ ಬಸವರಾಜ್ ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಖಾನ್, ರಯೀಸ್ ಮೂಲಕ ಒಂದು ದೊಡ್ಡ ಗೆಲುವು ದಾಖಲಿಸಲು ಸಜ್ಜಾಗಿದ್ದರು. ಅದಕ್ಕೆ ತಕ್ಕಂತೆ ಈ ಸಿನಿಮಾ ಕೂಡ ಅದ್ಧೂರಿಯಿಂದ ಕೂಡಿದೆ. 80 ಮತ್ತು 90ರ ದಶಕದ ಕತೆಯಲ್ಲಿ ಶಾರುಖ್,...
View Article'ಅಲ್ಲಮ'ನ ಅನುಭಾವಕ್ಕೆ ದೃಶ್ಯಕಾವ್ಯದ ಚೌಕಟ್ಟು
ತರ್ಕ - ವಿತರ್ಕಗಳ ಚೌಕಟ್ಟಿಗೆ ಸಿಲುಕದ ಅನುಭಾವಿಯೊಬ್ಬನ ಅಂತರಂಗವನ್ನು ದೃಶ್ಯರೂಪಕ್ಕಿಳಿಸಿ ಸಿನಿಮಾ ಮಾಡುವುದೆಂದರೆ, ಆಕಾಶಕ್ಕೆ ಏಣಿ ಇಟ್ಟು ಕಾಮನಬಿಲ್ಲನ್ನು ಮುಟ್ಟಿದಂತೆ. ಆದರೆ ಕೈಯಲ್ಲೊಂದು ಕನ್ನಡಿ ಹಿಡಿದು ಆ ಇಂದ್ರಚಾಪವನ್ನು...
View Articleಒಂದಿಷ್ಟು ಕೌತುಕ, ಮತ್ತೊಂದಿಷ್ಟು ಭಾವುಕ
- ಮಹಾಂತೇಶ ಬಹಾದುಲೆ ಈ ಚೌಕ ಸಿನಿಮಾದಲ್ಲಿ ಏನೇನಿದೆ ಅಂತ ಚೌಕಾಶಿ ಮಾಡಲು ಹೋದರೆ ಚಕಚಕನೇ ತಂತ್ರಜ್ಞರ ಹಾಗೂ ಕಲಾವಿದರ ದೊಡ್ಡ ಪಟ್ಟಿಯೇ ಪ್ರತ್ಯಕ್ಷವಾಗುತ್ತದೆ. ಐವರು ಸಂಗೀತ ನಿರ್ದೇಶಕರು, ಐವರು ಛಾಯಾಗ್ರಾಹಕರು, ಐವರು ಸಂಭಾಷಣೆಕಾರರು, ನಾಲ್ವರು...
View Articleಟೆನ್ಷನ್ ಬಿಡಿ, ಸ್ಮೈಲ್ ಮಾಡಿ
- ಹರೀಶ್ ಬಸವರಾಜ್ ಅತಿಯಾದ ಶಿಸ್ತು ಮಕ್ಕಳ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪುರುಷ ಪ್ರಧಾನ ಕುಟುಂಬದಲ್ಲಿ ಇಂತಹ ವಾತಾವರಣ ಹೆಚ್ಚಾಗಿರುತ್ತದೆ. ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸುತ್ತೇವೆ ಎಂಬ ಭ್ರಮೆಯಲ್ಲಿ ಪೋಷಕರು ಮಕ್ಕಳ...
View Articleಮಂಜನ ನಂಬಿದವರಿಗೆ ಮೋಸವಿಲ್ಲ
- ಶರಣು ಹುಲ್ಲೂರ ಮ್ಯಾಜಿಕ್ಗೆ ಮತ್ತೊಂದು ಹೆಸರೇ ಸಿನಿಮಾ ಇರಬೇಕು. ಇಲ್ಲಿ ಏನು ಬೇಕಾದರೂ ನಡೆಯುತ್ತದೆ. ನೋಡಿದೆಲ್ಲ ಕೃತಿಯಾಗಿ ರೂಪು ಪಡೆಯುತ್ತದೆ. ನೋಟಕ್ಕೆ ತಕ್ಕಂತೆ ದಕ್ಕುವ ಈ ವಿಸ್ಮಯದ ಒಡಲಲ್ಲಿ ಮುತ್ತೂ ಸಿಗಬಹುದು, ಕಲ್ಲಷ್ಟೇ ಕಾಣಬಹುದು....
View Articleಮಂದಗತಿಯಲ್ಲಿ ಸಾಗುವ ಮಂಥನ
-ಪದ್ಮಾ ಶಿವಮೊಗ್ಗ ಸುರೇಶ್ ಹೆಬ್ಳೀಕರ್ ಈ ಹಿಂದೆ ಆಗಂತುಕ, ಕಾಡಿನ ಬೆಂಕಿ ಚಿತ್ರಗಳನ್ನು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ. ಅದೇ ರೀತಿ ಖಿನ್ನತೆಯನ್ನು ಕುರಿತು ಮನೋವಿಶ್ಲೇಷಣಾತ್ಮಕ ಸಿನಿಮಾಗಳನ್ನೂ ಮಾಡಿದ್ದಾರೆ. ರಿಯಲಿಸ್ಟಿಕ್ ಆಗಿ...
View Articleಚಿತ್ರ ವಿಮರ್ಶೆ: ಕಿಚ್ಚೆಬ್ಬಿಸುವ ಹೆಬ್ಬುಲಿಯ ಅಬ್ಬರ
- ಪದ್ಮಾ ಶಿವಮೊಗ್ಗ ಸುದೀಪ್ ನಟನೆಯ ಹೆಬ್ಬುಲಿ ಚಿತ್ರ ಗುರುವಾರದಿಂದಲೇ ಥಿಯೇಟರ್ಗಳಲ್ಲಿ ಗರ್ಜಿಸುತ್ತಿದೆ. ಮಧ್ಯರಾತ್ರಿ ವೇಳೆಯಲ್ಲಿಯೇ ಸಿನಿಮಾ ನೋಡಲು ಜನ ಮುಗಿಬಿದ್ದಿದ್ದರು. ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಅದ್ಭುತ ಎಂದಿದೆ ಚಿತ್ರತಂಡ....
View Articleಹಾಸ್ಯದಲ್ಲಿ ಅರಳಿದ ಶ್ರೀನಿವಾಸನ ಕಲ್ಯಾಣ
- ಹರೀಶ್ ಬಸವರಾಜ್ ಡಾ. ರಾಜ್ಕುಮಾರ್ ಅಭಿನಯದ ಶ್ರೀನಿವಾಸ ಕಲ್ಯಾಣ ಒಂದು ಅದ್ಭುತ ಚಿತ್ರಕಾವ್ಯ. ಅದೇ ಹೆಸರನ್ನಿಟ್ಟುಕೊಂಡು ಬಂದ ಈಗಿನ ಶ್ರೀನಿವಾಸ ಕಲ್ಯಾಣ ನವೀನ ಕತೆಯನ್ನು ಒಳಗೊಂಡ ತಿಳಿಹಾಸ್ಯದ ಚಿತ್ರ. ಈ ಸಿನಿಮಾ ನೋಡಿ ಹೊರ ಬಂದ...
View Articleಪ್ರೇಕ್ಷಕರಿಗೆ ಗಣೇಶ್-ಜಗ್ಗೇಶ್ ಜೋಡಿಯ ಮೋಡಿ!
ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ 'ಮುಗುಳು ನಗೆ'. ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಸಹ ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ಕುತೂಹಲಕ್ಕೆ...
View Articleಪೋಷಕತ್ವ ವಿವಾದ: ಮದ್ರಾಸ್ ಹೈಕೋರ್ಟ್ ಮುಂದೆ ಹಾಜರಾದ ತಮಿಳು ನಟ ಧನುಷ್
ಮಧುರೈ: ತಮಿಳು ನಟ ಧನುಷ್ ತಮ್ಮ ಪುತ್ರನೆಂದು ಹಕ್ಕು ಸಾಧಿಸಲು ದಂಪತಿಗಳು ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಅವರು ಮದ್ರಾಸ್ ಹೈಕೋರ್ಟಿನ ಮಧುರೈ ಪೀಠದ ಮುಂದೆ ಮಂಗಳವಾರ ಹಾಜರಾದರು. ಕೋರ್ಟ್ ಮುಂದೆ ಹಾಜರಾದ ನಟನ ಮೈಮೇಲೆ...
View Article