ವೈನಾಗಿ ವೇದಾಂತ ಹೇಳುವವರ ಅಡ್ಡಾ
ಕನ್ನಡ ಚಿತ್ರ: ಪರಪಂಚ - ಮಹಾಂತೇಶ ಬಹಾದುಲೆ ಇವರು ಜಾಲಿ ಬಾರಿನಲ್ಲಿ ಕುಳಿತ ಪೋಲಿ ಹುಡುಗರಲ್ಲ. ಲಕ್ಷಗಟ್ಟಲೇ ಸಂಬಳ ಎಣಿಸುತ್ತಿದ್ದರೂ, ಕೆಲಸದ ಒತ್ತಡದಲ್ಲಿ ಒದ್ದಾಡಿ ಹೋಗುವ ಸಾಫ್ಟ್ವೇರ್ ಎಂಜಿನಿಯರ್ನೊಬ್ಬ. ತಾನೇ ಮಾಡಿಕೊಂಡ ಎಡವಟ್ಟುಗಳಿಂದ...
View Article‘ಲಾಸ್ಟ್ ಬಸ್’ ಮಿಸ್ ಮಾಡ್ಕೋಬೇಡಿ
ಚಿತ್ರ: ಲಾಸ್ಟ್ ಬಸ್ (ಕನ್ನಡ) -ಪದ್ಮಾ ಶಿವಮೊಗ್ಗ ಸಾಲಾಗಿ ಹಾರರ್ ಸಿನಿಮಾಗಳು ಕನ್ನಡದಲ್ಲಿ ಬರುತ್ತಿದೆ. ಆದರೆ, ಎಸ್.ಡಿ. ಅರವಿಂದ್ ನಿರ್ದೇಶನದ ಸೈಕಲಾಜಿಕಲ್ ಮಿಸ್ಟಿರಿ ಚಿತ್ರ 'ಲಾಸ್ಟ್ ಬಸ್' ವಿಭಿನ್ನವಾಗಿದೆ. ಹಾರರ್ ಚಿತ್ರಗಳಲ್ಲಿ ಕಾಣಬಹುದಾದ...
View Articleಕೆಂಪು ನೆತ್ತರಿನಲಿ ಅರಳಿತು ಅಮರ ಪ್ರೇಮ
ಕನ್ನಡ ಚಿತ್ರ : ರಿಕ್ಕಿ -ಎಚ್. ಮಹೇಶ್ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದ ರಾಧಾ ( ಹರಿಪ್ರಿಯಾ ) ನಕ್ಸಲೈಟ್ ಆಗುತ್ತಾಳೆ. ಸ್ಪೆಶಲ್ ಎಕಾನಮಿಕ್ ಜೋನ್ (ಎಸ್.ಇ.ಜೆಡ್)ನಿಂದಾಗಿ ಮನೆ, ಅಪ್ಪ-ಅಮ್ಮನನ್ನು ಕಳೆದುಕೊಳ್ಳುವ ರಾಧಾ, ಸಾಂದರ್ಭಿಕ...
View Articleಮನಸ್ಸಿಲ್ಲ ಉಳಿಯದ ಮೊಹಬ್ಬತ್
-ಶರಣು ಹುಲ್ಲೂರು ಇತ್ತೀಚಿನ ದಿನಗಳಲ್ಲಿ ಕಾಲ್ಗರ್ಲ್ ಬದುಕಿನ ಬಗ್ಗೆ ತುಂಬಾ ಸಿನಿಮಾಗಳು ನಿರ್ಮಾಣ ಆಗುತ್ತಿವೆ. 'ಮಸ್ತ್ ಮೊಹಬ್ಬತ್' ಚಿತ್ರದ ಕತೆಯೂ ಹಾಗೆಯೇ ಇದೆ. ಹಾಗಂತ ಇದು ಗಂಭೀರ ಚಿತ್ರವೇನೂ ಅಲ್ಲ. ಅವಳ ನರಕದ ಬದುಕನ್ನೂ ಇದು...
View Articleತೆರೆಯ ಮೇಲೆ ನಾಯಕಿಯರ ಧೂಮಲೀಲೆ
ಈ ಮೊದಲು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿಯರು ಮಾತ್ರ ಸಿನಿಮಾಗಳಲ್ಲಿ ಧಮ್ ಎಳೆಯುತ್ತಿದ್ದರು. ಆದರೆ ಈಗ ನಾಯಕಿಯರ ಕೈಯಲ್ಲೂ ಸಿಗರೇಟು ಕಾಣಿಸುತ್ತಿದೆ. ಇಷ್ಟೇ ಅಲ್ಲ, ನಮ್ಮ ದೇಶದಲ್ಲಿ ಸಿಗರೇಟು ಸೇದುವ ಮಹಿಳೆಯರ ಸಂಖ್ಯೆಯೂ...
View Articleನಟ ಕುಣಿಗಲ್ ರಾಮನಾಥ್ ಇನ್ನಿಲ್ಲ
ಬೆಂಗಳೂರು: ಹಿರಿಯ ಚಿತ್ರ ನಟ ಕುಣಿಗಲ್ ರಾಮನಾಥ್ ನಿಧರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದ ಅವರಿಗೆ 85 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನ ರಾಮನಾಥ್ ಚುಂಚನಗಿರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ರಾಜ್ ಕುಮಾರ್...
View Articleಬದಲಾಯ್ತು ಲವ್ ಟ್ರ್ಯಾಕ್
- ಪದ್ಮಾ ಶಿವಮೊಗ್ಗ ಕದಿರ್ ನಿರ್ದೇಶನದ 'ನನ್ ಲವ್ ಟ್ರ್ಯಾಕ್' ಚಿತ್ರ ಕೆಲ ತಿಂಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ, ನಿರ್ದೇಶಕರು ಕತೆಯನ್ನೇ ಬದಲಿಸಲು ನಿರ್ಧರಿಸಿದ್ದರಿಂದ ಮತ್ತೆ ಚಿತ್ರದ 25 ದೃಶ್ಯಗಳನ್ನು ಬದಲಿಸಿದ್ದಾರೆ. ಕನ್ನಡಿಗರ...
View Articleಮಣಿರತ್ನಂ ಕೃತಜ್ಞತೆ
ಚೆನೈನಲ್ಲಿ ಕೆಲ ತಿಂಗಳ ಹಿಂದೆ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಕನ್ನಡದ ಜನತೆ ನೀಡಿದ ಸಹಾಯಕ್ಕೆ ಜನಪ್ರಿಯ ನಿರ್ದೇಶಕ ಮಣಿರತ್ನಂ ಕೃತಜ್ಞತೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ 8 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರು...
View Articleಸಿನಿಮಾಗೂ ಹೋಮ್ವರ್ಕ್
ಸಿನಿಮಾ ಶೂಟಿಂಗ್ ಆರಂಭವಾಗುವ ಮುನ್ನ ಆ ಬಗ್ಗೆ ವರ್ಕ್ಶಾಪ್ ಮಾಡುತ್ತಿದ್ದೇವೆ. ಇದು ಚಿತ್ರದ ಕುರಿತಂತೆ ಹೋಮ್ವರ್ಕ್ ಮಾಡಲು ಸಹಕಾರಿಯಾಗಲಿದೆ ಎಂದಿದ್ದಾರೆ ನಿರ್ದೇಶಕ ಶ್ರೀ ನಂದನ್. ಸಿನಿಮಾದ ಶೂಟಿಂಗ್ ಇನ್ನೂ ಆರಂಭವಾಗಿಲ್ಲ. ಲೋಕೆಷನ್ಗಳ...
View Articleಜಿಮ್ನಿಂದ ದೂರಾದ ಧ್ರುವ ಸರ್ಜಾ
ನಟ ಧ್ರುವ ಸರ್ಜಾರ ಜಿಮ್ ಬಾಡಿ ನೋಡಿರುವವರಿಗೆ ಭರ್ಜರಿ ಚಿತ್ರದಲ್ಲಿ ತೂಕ ಇಳಿಸಿಕೊಂಡ ಧ್ರುವರನ್ನು ನೋಡಿ ಆಶ್ಚರ್ಯ ಪಡುವ ಸಮಯ ಬಂದಿದೆ. ಹೌದು, ಅವರು 25 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರು 21ರಿಂದ 23 ವರ್ಷ ವಯಸ್ಸಿನ ಹುಡುಗನ...
View Articleಪೂರ್ವಿಯ ಕನ್ನಡ ಪ್ರೀತಿ
ಕನ್ನಡ ಚಿತ್ರರಂಗಕ್ಕೆ ಪರ ಭಾಷಾ ಹುಡುಗಿಯರ ಆಗಮನ ಆಗುತ್ತಲೇ ಇದೆ. ಅದಕ್ಕೆ ಹೊಸ ಸೇರ್ಪಡೆ ಗುಜರಾತಿನ ಪೂರ್ವಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು, ವಿಠಲ್ ಭಟ್ ನಿರ್ದೇಶನ ಪ್ರೀತಿ ಕಿತಾಬು ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ...
View Articleಪರಿಸರ ಉಳಿಸಲು ಹೆಮ್ಮರದಂಥ ಆಸೆ
ಪರಿಸರವನ್ನು ಉಳಿಸಬೇಕು, ಅದನ್ನು ಬೆಳೆಸಬೇಕು, ಅಷ್ಟೇ ಅಲ್ಲ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ಆಕಾಂಕ್ಷೆಯಿಂದ ಮೂಡಿಬಂದ ಚಿತ್ರ 'ಹೆಮ್ಮರ'. ಅತ್ಯಂತ ಸರಳ ವ್ಯಕ್ತಿತ್ವ ಹಾಗೂ ಉನ್ನತ ಆಲೋಚನೆಗಳಿರುವ ಮೇಷ್ಟ್ರು , ಪರಿಸರ ಸಂರಕ್ಷಣೆ...
View Articleಅಂತಾರಾಷ್ಟ್ರೀಯ ಬೈಕ್ ಸವಾರರ ಜೋಶ್
- ಎಚ್. ಮಹೇಶ್ ಯುಥ್ಫುಲ್ ಡೈರೆಕ್ಟರ್ ಎಂದು ಗುರುತಿಸಿಕೊಂಡಿರುವ ಪ್ರೀತಂ ಗುಬ್ಬಿ ನಿರ್ದೇಶನದ ಹೊಸ ಚಿತ್ರದಲ್ಲಿ ಆರು ಇಂಟರ್ನ್ಯಾಷನಲ್ ಬೈಕ್ ರೈಸರ್ಗಳು ಬೈಕ್ ಓಡಿಸಿದ್ದಾರೆ. 2015ರ ನ್ಯಾಷನಲ್ ಸೂಪರ್ ಕ್ರಾಸ್ ಚಾಂಪ್ನಲ್ಲಿ ಕಪ್ ಗೆದ್ದಿರುವ...
View Articleಕೇವಲ ಫಿಲಾಸಫಿ ಅಲ್ಲ ರಿಯಾಲಿಟಿಯೂ ಇದೆ
ಸಿನಿಮಾರಂಗದ ಅನೇಕ ಪ್ರಯೋಗಗಳಿಗೆ ಸಾಕ್ಷಿಯಾಗಿದ್ದಾರೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ. ಇದೀಗ ತಮ್ಮ ಹೊಸ ಚಿತ್ರ '...ರೇ'ನಲ್ಲೂ ಅದನ್ನು ಮುಂದುವರಿಸಿದ್ದಾರೆ. ಆ ಕುರಿತಾಗಿ ಲವಲವಿಕೆ ಜೊತೆಗಿನ ಮಾತುಕತೆ ಇಲ್ಲಿದೆ. - ಶರಣು ಹುಲ್ಲೂರು...
View Articleಪುಟ್ಟಣ್ಣನಾಗಿ ಕಮಾಲ್ ಮಾಡುವ ಕೋಮಲ್
- ಕನ್ನಡ ಚಿತ್ರ: ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ - ಶರಣು ಹುಲ್ಲೂರು ಹಲವು ಕಾರಣಗಳಿಂದಾಗಿ ಕೋಮಲ್ ಅಭಿನಯದ 'ಕತೆ, ಚಿತ್ರಕತೆ, ನಿರ್ದೇಶನ ಪುಟ್ಟಣ್ಣ' ಚಿತ್ರ ಕುತೂಹಲ ಮೂಡಿಸಿತ್ತು. ಇದೇ ಮೊದಲ ಬಾರಿಗೆ ಕೋಮಲ್ ಜತೆ ಪ್ರಿಯಾಮಣಿ ತೆರೆ...
View Articleಫ್ಯಾಮಿಲಿ ಸಮೇತ ಮದುವೆಗೆ ಬನ್ನಿ
ಕನ್ನಡ ಚಿತ್ರ : ಮದುವೆಯ ಮಮತೆಯ ಕರೆಯೋಲೆ * ಶರಣು ಹುಲ್ಲೂರು ಮದುವೆ ಅನ್ನುವುದು ಮಧುರ ಸಂಬಂಧದ ಬೆಸುಗೆ ಅಂತಾರೆ. ಈ ಮದುವೆ ನಾನಾ ನಮೋನಿಯಲ್ಲಿ ನಡೆದರೂ, ಅದರ ಅಂತಿಮ ಉದ್ದೇಶ ಎರಡು ಹೃದಯಗಳನ್ನು ಬೆಸೆಯುವುದು. 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ...
View Articleವಝೀರ್ : ಕತೆಗೆ ಕೈ ಕೊಡುವ ಚಿತ್ರಕತೆ
ಹಿಂದಿ ಚಿತ್ರ : ವಝೀರ್ * ಎಚ್. ಮಹೇಶ್ ಅಮಿತಾಬ್ ಭಚ್ಚನ್, ಫರ್ಹಾನ್ ಅಖ್ತರ್ ಜೋಡಿ ಸಿನಿಮಾ ಎಂದ ಮೇಲೆ ಏನೋ ಮ್ಯಾಜಿಕ್ ಇರುತ್ತದೆ ಅನ್ನುವುದು ನಂಬಿಕೆ. ಹಾಗೆಂದುಕೊಂಡು ಬರುವ ಪ್ರೇಕ್ಷಕನಿಗೆ 'ವಝೀರ್' ಚಿತ್ರ ನಿರಾಸೆ ಮೂಡಿಸುತ್ತದೆ. ಇದು...
View Articleಹೊಸ ಸಾಹಸದಲ್ಲಿ ಛೋಟಾ ಭೀಮ್
ಹಿಂದಿ ಚಿತ್ರ : ಚೋಟಾ ಭೀಮ್ ಹಿಮಾಲಯನ್ ಅಡ್ವೆಂಚರ್ * ಸಿಎಸ್ಎಸ್ ಅನಿಮೇಷನ್ ಸಿನಿಮಾಗಳ ಲಿಸ್ಟ್ಗೆ ಹೊಸ ಸೇರ್ಪಡೆ ಚೋಟಾ ಭೀಮ್ ಹಿಮಾಲಯನ್ ಅಡ್ವೆಂಚರ್. ಎಂದಿನಂತೆ ಚೋಟಾ ಭೀಮ್ ಎಂದಾಕ್ಷಣ ಮಕ್ಕಳ ಕಣ್ಣು ಅರಳುತ್ತವೆ. ಮುಖದಲ್ಲಿ ತಾವೇ ಚೋಟಾ ಭೀಮ್...
View Articleಕಾರಣವಿಲ್ಲದೆ ನಗಿಸುವ ತರ್ಲೆ ನನ್ಮಕ್ಳು
ಕನ್ನಡ ಚಿತ್ರ : ತರ್ಲೆ ನನ್ಮಕ್ಳು -ಮಹಾಬಲೇಶ್ವರ ಕಲ್ಕಣಿ ನಗುವುದಕ್ಕೂ ಒಂದು ಕಾರಣಬೇಕು. ಕಾರಣವಿಲ್ಲದೆ ನಕ್ಕರೆ ಅದು ಉದ್ದೇಶಪೂರ್ವಕ ನಗುವಾಗುತ್ತೆ. ಅದು ಮನಸ್ಸಿಗೆ ಖುಷಿ ನೀಡುವುದಿಲ್ಲ. ಹೀಗಾಗಿ ನಗಿಸಲೇಬೇಕೆಂದು ಹಠ ತೊಟ್ಟು ಮಾಡಿದಂತಿದೆ...
View Articleವೈನಾಗಿ ವೇದಾಂತ ಹೇಳುವವರ ಅಡ್ಡಾ
ಕನ್ನಡ ಚಿತ್ರ: ಪರಪಂಚ - ಮಹಾಂತೇಶ ಬಹಾದುಲೆ ಇವರು ಜಾಲಿ ಬಾರಿನಲ್ಲಿ ಕುಳಿತ ಪೋಲಿ ಹುಡುಗರಲ್ಲ. ಲಕ್ಷಗಟ್ಟಲೇ ಸಂಬಳ ಎಣಿಸುತ್ತಿದ್ದರೂ, ಕೆಲಸದ ಒತ್ತಡದಲ್ಲಿ ಒದ್ದಾಡಿ ಹೋಗುವ ಸಾಫ್ಟ್ವೇರ್ ಎಂಜಿನಿಯರ್ನೊಬ್ಬ. ತಾನೇ ಮಾಡಿಕೊಂಡ ಎಡವಟ್ಟುಗಳಿಂದ...
View Article